ಮೋಟಾರ್ ಕಳವುಸಿದ್ದಾಪುರ, ಮೇ 4: ಬಾವಿಯಲ್ಲಿ ಅಳವಡಿಸಲಾಗಿದ್ದ ಮೋಟರ್ ಕಳ್ಳತನವಾಗಿರುವ ಪ್ರಕರಣ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ಕಾಫಿ ತೋಟದ ಒಳಬಾಗದ ಬಾವಿಯಲ್ಲಿ ಕಾರ್ಮಿಕರ ಲೈನ್‍ಮನೆಗೆ ನೀರು
ತಡೆಗೋಡೆಗೆ ಏನಿದು ಅಡೆತಡೆ?ಮಡಿಕೇರಿ ನಗರಸಭೆಯ ಸ್ವಯಂಘೋಷಿತ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿಸಿದ ಗೊಂದಲದ ಬಗ್ಗೆ ವಿಚಾರಿಸಲು ಮೊನ್ನೆ ದಿನ ನಗರಸಭಾ ಆಯುಕ್ತ ರಮೇಶ್ ಅವರನ್ನು ಭೇಟಿಯಾಗಿದ್ದೆ. ಈ ಸಂದರ್ಭ ನಗರ
ಕುಶಾಲನಗರದಲ್ಲಿ ಸಂಚಾರ ವ್ಯವಸ್ಥೆಗೆ ಸುಧಾರಣೆವರದಿ-ಚಂದ್ರಮೋಹನ್ಕು ಶಾಲನಗರ, ಮೇ 04: ಕುಶಾಲನಗರ ಪಟ್ಟಣದಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಗೆ ಸುಧಾರಣೆ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಮೂಲಕ ಹಲವು ಮಾರ್ಪಾಡುಗಳನ್ನು
ಅಲ್ಲಲ್ಲಿ ದೇವರ ಉತ್ಸವವೀರಾಜಪೇಟೆ: ವೀರಾಜಪೇಟೆ ಶಿವಕೇರಿಯಲ್ಲಿರುವ ಆದಿ ದಂಡಿನ ಮಾರಿಯಮ್ಮ ಮತ್ತು ಚಾಮುಂಡಿ (ಚೌಂಡಿ) ದೇವರ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ದೇವರ ಪಲ್ಲಕ್ಕಿಯನ್ನಿರಿಸಿ ಅಲಂಕೃತ ಮಂಟಪದ ಮೆರವಣಿಗೆಯು
ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆಚೆಟ್ಟಳ್ಳಿ, ಮೇ 4: ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಗೌತಮ್ ಫ್ರೆಂಡ್ಸ್ ಆಶ್ರಯದಲ್ಲಿ ಐಪಿಎಲ್ ಮಾದರಿಯ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಮೂರ್ನಾಡುವಿನಲ್ಲಿ