ಅರಣ್ಯ ಹಕ್ಕು ಕಾಯ್ದೆ: ತಿರಸ್ಕøತ ಅರ್ಜಿಗಳ ಮರು ಪರಿಶೀಲನೆಗೆ ಅವಕಾಶ: ಡಿಸಿಮಡಿಕೇರಿ, ಮೇ 4: ಕೊಡಗು ಜಿಲ್ಲೆಯಲ್ಲಿ ಅನುಸೂಚಿತ ಬುಡಕಟ್ಟುಗಳು ಹಾಗೂ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಪತ್ರ ಸಂಬಂಧ ತಿರಸ್ಕøತವಾಗಿರುವ 1894 ಅರ್ಜಿಗಳನ್ನು ಮರು ಪರಿಶೀಲಿಸಲು
ಕರ್ನಾಟಕ ಪಬ್ಲಿಕ್ ಶಾಲೆಯಿಂದ ಕೈ ಬಿಟ್ಟರೆ ಪ್ರತಿಭಟನೆ ಎಚ್ಚರಿಕೆನಾಪೆÉÇೀಕ್ಲು, ಮೇ 4: ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಶೈಕ್ಷಣಿಕಾಭಿವೃದ್ಧಿಗೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ 1 ರಿಂದ 12ನೇ ತರಗತಿವರೆಗೆ ಒಂದೇ ಆಡಳಿತ ವ್ಯವಸ್ಥೆಯಲ್ಲಿ, ಒಂದೇ ಕ್ಯಾಂಪಸ್‍ನಲ್ಲಿ
ನಾಳೆ ಶ್ರೀಕೋಟೆ ಮಾರಿಯಮ್ಮ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ 4 : ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿ ಕೋತ್ಸವ, ನಾಗ ಪ್ರತಿ ಷ್ಠಾಪನಾ ಮಹೋತ್ಸವ,
ಷಟಲ್ ಬ್ಯಾಡ್ಮಿಂಟನ್ ಹಲವು ತಂಡಗಳ ಮುನ್ನಡೆವೀರಾಜಪೇಟೆ, ಮೇ 4: ಬಿಟ್ಟಂಗಾಲದ ತಂಗಾಳಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕಂಜಿತಂಡ ಕಪ್ ಷಟಲ್ ಬ್ಯಾಡ್ಮಿಂಟನ್ ಟೂರ್ನ್‍ಮೆಂಟ್‍ನಲ್ಲಿ ಹಲವು ತಂಡಗಳು ಮುನ್ನಡೆ ಸಾದಿಸಿವೆ. ಮಲ್ಚಿರ ತಂಡ ಚೇಂದಂಡ
ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ನಾಪೋಕ್ಲು, ಮೇ 4: ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಯು. ಗ್ರೀಷ್ಮ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಈಕೆ