ಕುಮಾರಣ್ಣನ ನಿರ್ಗಮನಮಡಿಕೇರಿ, ಮೇ 12: ಹತ್ತು ಹಲವಾರು ರೀತಿಯ ವಿಮರ್ಶೆಗಳು, ಟೀಕೆ - ಟಿಪ್ಪಣಿಗಳಿಗೆ ಕಾರಣವಾಗಿದ್ದ ಸಿಎಂ ಕುಮಾರಸ್ವಾಮಿ ಹಾಗೂ ಅವರ ಆಪ್ತರ ರೆಸಾರ್ಟ್ ವಾಸ್ತವ್ಯ ಮುಗಿದಿದೆ. ಮಡಿಕೇರಿಯ
ಸ್ವತ: ಮನೆ ನಿರ್ಮಿಸಿಕೊಳ್ಳುವರಿಗೂ ಅವಕಾಶ: ಜಿಲ್ಲಾಧಿಕಾರಿಪ್ರಸಕ್ತ ವಿದ್ಯಮಾನಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು “ಶಕ್ತಿ” ಸಂದರ್ಶಿಸಿತು. ಅವರ ಕೆಲವು ಪ್ರಮುಖ ನಿರ್ಧಾರಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.ತಮ್ಮ ಜಾಗಗಳಲ್ಲಿಯೇ ಮನೆ
ಗತಕಾಲದ ಬಾಳು ನೆನಪು ಮಾತ್ರ: ಭವಿಷ್ಯ ಅಯೋಮಯಮಡಿಕೇರಿ, ಮೇ. 12: ಕೊಡಗಿನಲ್ಲಿ ಅತಿವೃಷ್ಟಿ, ಭೂ ಕುಸಿತ, ಜಲಸ್ಫೋಟಗಳ ದುರಂತ ನಡೆದು ಸುಮಾರು 9 ತಿಂಗಳು ಕಳೆದಿದೆ. ದುರಂತದ ಕೆಲವೊಂದು ಪ್ರದೇಶಗಳಾದ ಕಾಲೂರು,ನಿಡುವಟ್ಟು, ದೇವಸ್ತೂರು, ಆವಂಡಿ,ಬಾರಿಬೆಳ್ಳಚ್ಚು
ತಾ. 14 ರಂದು ದಿಡ್ಡಳ್ಳಿಯಲ್ಲಿ ಕಾಯಕ ದಿನಾಚರಣೆಮಡಿಕೇರಿ, ಮೇ 12: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ, ಸೋಮವಾರಪೇಟೆ ರೋಟರಿ ಹಿಲ್ಸ್ ಮತ್ತು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ಸಂಯುಕ್ತ
ಸುಂಟಿಕೊಪ್ಪ ಜೆಸಿಐನಿಂದ ತರಬೇತಿ ಕಾರ್ಯಕ್ರಮಮಡಿಕೇರಿ, ಮೇ 12: ಸುಂಟಿಕೊಪ್ಪ ಜೆಸಿಐ ಸಂಸ್ಥೆಯಿಂದ ವತಿಯಿಂದ ಸಂಸದೀಯ ನಡಾವಳಿಗಳನ್ನು ನಡೆಸುವದು ಹೇಗೆ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಸುಂಟಿಕೊಪ್ಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜೆಸಿಐ