ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಮಡಿಕೇರಿ, ಮೇ 12: 2019ರ ಜನವರಿ 30 ರಂದು ನಡೆದ ರಾಜ್ಯ ಮಟ್ಟದ ಲಾ ಎನ್‍ಪೋರ್ಸ್‍ಮೆಂಟ್ ಆಫೀಸರ್ ಟ್ರೈನಿಂಗ್ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ರಾಜ್ಯದ
ಅರ್ಜಿ ಆಹ್ವಾನಮಡಿಕೇರಿ, ಮೇ 12: ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಏಕಲವ್ಯ ಮಾದರಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ
ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ಪೂಜಾ ಮಹೋತ್ಸವವೀರಾಜಪೇಟೆ, ಮೇ 12: ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಅಗ್ನಿ ಚಾಮುಂಡಿ ದೇವಿಯ ಉತ್ಸವ ವಿವಿಧ ತೆರೆಗಳು ಮತ್ತು ಪೂಜಾ ಕೈಂಕರ್ಯಗಳಿಂದ ಸಂಪನ್ನಗೊಂಡಿತು. ವೀರಾಜಪೇಟೆ-ಬಿಟ್ಟಂಗಾಲ ಗ್ರಾಮ ಪಂಚಾಯಿತಿ
ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಿಂದ ಕೊಳವೆ ಬಾವಿಸಿದ್ದಾಪುರ, ಮೇ 12: ಸಮಸ್ತ ಕರ್ನಾಟಕ ಸುನ್ನಿ ಸ್ಟುಡೆಂಟ್ ಫೆಡರೇಷನ್ ಸಂಘಟನೆ ಸಿದ್ದಾಪುರ ಶಾಖೆಯಿಂದ ಸಿದ್ದಾಪುರ ಮುಸ್ಲಿಂ ಅನಾಥಾಶ್ರಮದ ವಿದ್ಯಾರ್ಥಿ ನಿಲಯಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು
ಹಕ್ಕುಗಳ ಬಗ್ಗೆ ಜಾಗೃತರಾಗಲು ಕರೆಮಡಿಕೇರಿ, ಮೇ 12: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಉದ್ಯೋಗ ಸಂಘ ಹಾಗೂ ಕೊಯನಾಡು ನೀಲಾಂಬರ್ ರಬ್ಬರ್ ಸಂಸ್ಥೆ, ಥೋಮ್ಸನ್ ತೋಟ ಇವರ ಸಹಕಾರದಲ್ಲಿ