ನಾಮಪತ್ರ ಸಲ್ಲಿಕೆಮಡಿಕೇರಿ, ಮೇ 21: ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಕೆ.ಕೆ. ಮಂಜುನಾಥ್ ಕುಮಾರ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮೈಸೂರಿನ ಪ್ರಾದೇಶಿಕ ಆಯುಕ್ತರ ಅಮೃತ ಮಹೋತ್ಸವ ಸಂಭ್ರಮದಲ್ಲಿ ಶಾರದಾಶ್ರಮ ಆಸ್ಪತ್ರೆಗೋಣಿಕೊಪ್ಪ ವರದಿ, ಮೇ 21 : ವಿವೇಕಾನಂದರ ಚಿಂತನೆಯಂತೆ ಕಳೆದ 75 ವರ್ಷದಿಂದ ದಕ್ಷಿಣ ಕೊಡಗಿನ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆಯ ಮಡಿಕೇರಿ ಮಿಸ್ಟಿ ಹಿಲ್ಸ್ಗೆ ನಾಲ್ಕು ಪ್ರಶಸ್ತಿಮಡಿಕೇರಿ, ಮೇ 21 : ರೋಟರಿ ಮಿಸ್ಟಿ ಹಿಲ್ಸ್ ಉತ್ತಮ ಯೋಜನೆಗಳ ಸಾಧನೆಗಾಗಿ ರೋಟರಿ ಜಿಲ್ಲೆಯ ಬೃಹತ್ ಕ್ಲಬ್ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರೋಟರಿ ಜಿಲ್ಲೆ 3181 ಭಾಗಮಂಡಲ ಗ್ರಾ.ಪಂ. ವಾಹನ ಶುಲ್ಕ ವಸೂಲಿಗೆ ಆಕ್ಷೇಪ ಮಡಿಕೇರಿ, ಮೇ 21: ತಲಕಾವೇರಿ - ಭಾಗಮಂಡಲ ಕ್ಷೇತ್ರಕ್ಕೆ ನಿತ್ಯ ಕೊಡಗಿನ ಭಕ್ತರೂ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಬರುವ ಯಾತ್ರಾರ್ಥಿಗಳಿಂದ ಯಾವದೇ ವ್ಯವಸ್ಥೆ ಕಲ್ಪಿಸದೆ, ವಾಹನಗಳನ್ನು ತಡೆದು ಬಿಜೆಪಿಯಿಂದ ಅಮಾನತಿಗೆ ಶಿಫಾರಸ್ಸುಸೋಮವಾರಪೇಟೆ,ಮೇ.21: ಪ್ರಸಕ್ತ ಸಾಲಿನಲ್ಲಿ ಜರುಗಿದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರನ್ನು ಬಿಜೆಪಿಯಿಂದ ಅಮಾನತುಗೊಳಿಸಬೇಕೆಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ಎನ್.
ನಾಮಪತ್ರ ಸಲ್ಲಿಕೆಮಡಿಕೇರಿ, ಮೇ 21: ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಕೆ.ಕೆ. ಮಂಜುನಾಥ್ ಕುಮಾರ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮೈಸೂರಿನ ಪ್ರಾದೇಶಿಕ ಆಯುಕ್ತರ
ಅಮೃತ ಮಹೋತ್ಸವ ಸಂಭ್ರಮದಲ್ಲಿ ಶಾರದಾಶ್ರಮ ಆಸ್ಪತ್ರೆಗೋಣಿಕೊಪ್ಪ ವರದಿ, ಮೇ 21 : ವಿವೇಕಾನಂದರ ಚಿಂತನೆಯಂತೆ ಕಳೆದ 75 ವರ್ಷದಿಂದ ದಕ್ಷಿಣ ಕೊಡಗಿನ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆಯ
ಮಡಿಕೇರಿ ಮಿಸ್ಟಿ ಹಿಲ್ಸ್ಗೆ ನಾಲ್ಕು ಪ್ರಶಸ್ತಿಮಡಿಕೇರಿ, ಮೇ 21 : ರೋಟರಿ ಮಿಸ್ಟಿ ಹಿಲ್ಸ್ ಉತ್ತಮ ಯೋಜನೆಗಳ ಸಾಧನೆಗಾಗಿ ರೋಟರಿ ಜಿಲ್ಲೆಯ ಬೃಹತ್ ಕ್ಲಬ್ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರೋಟರಿ ಜಿಲ್ಲೆ 3181
ಭಾಗಮಂಡಲ ಗ್ರಾ.ಪಂ. ವಾಹನ ಶುಲ್ಕ ವಸೂಲಿಗೆ ಆಕ್ಷೇಪ ಮಡಿಕೇರಿ, ಮೇ 21: ತಲಕಾವೇರಿ - ಭಾಗಮಂಡಲ ಕ್ಷೇತ್ರಕ್ಕೆ ನಿತ್ಯ ಕೊಡಗಿನ ಭಕ್ತರೂ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಬರುವ ಯಾತ್ರಾರ್ಥಿಗಳಿಂದ ಯಾವದೇ ವ್ಯವಸ್ಥೆ ಕಲ್ಪಿಸದೆ, ವಾಹನಗಳನ್ನು ತಡೆದು
ಬಿಜೆಪಿಯಿಂದ ಅಮಾನತಿಗೆ ಶಿಫಾರಸ್ಸುಸೋಮವಾರಪೇಟೆ,ಮೇ.21: ಪ್ರಸಕ್ತ ಸಾಲಿನಲ್ಲಿ ಜರುಗಿದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರನ್ನು ಬಿಜೆಪಿಯಿಂದ ಅಮಾನತುಗೊಳಿಸಬೇಕೆಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ಎನ್.