ಇಂದು ಬೇರಳಿನಾಡು ಪಾರಣಾ ಹಬ್ಬ ವೀರಾಜಪೇಟೆ, ಮೇ30: ಕೊಡಗಿನ ಅಡೇ ಹಬ್ಬ ‘ಕುಂದತ್ ಬೊಟ್ಟೆಲ್ ನೇಂದ ಕುದುರೆ ಪಾರಣಾ ಮಾನಿಲ್ ಅಳಂಜ ಕುದುರೆ’ ಎಂಬ ಪ್ರತೀತಿ ಇರುವ ಬೇರಳಿನಾಡು ಪಾರಣಾ ಹಬ್ಬಕ್ಕೆ ತಾ:26ರಂದು
ಇಂದು ಗ್ರಾಹಕ ಸೇವಾ ಕೇಂದ್ರ ಆರಂಭಸೋಮವಾರಪೇಟೆ, ಮೇ 30: ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಸೋಮೇಶ್ವರ ದೇವಾಲಯದ ಬಳಿ ನೂತನವಾಗಿ ತೆರೆಯಲಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಸೇವಾ ಕೇಂದ್ರಕ್ಕೆ
ಇಂದು ಜಾಥಾಮಡಿಕೇರಿ, ಮೇ 30: ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ತಾ. 31 ರಂದು ಬೆಳಗ್ಗೆ 9.30 ಗಂಟೆಗೆ ನಗರದ
ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು : ಬಿಜೆಪಿ ಆಗ್ರಹಮಡಿಕೇರಿ ಮೇ 29 :ಕೊಡಗಿನ ಕೆಲವು ಗ್ರಾಮಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಮಳೆಗಾಲಕ್ಕೂ ಮೊದಲು ಸ್ಥಳಾಂತರಗೊಳ್ಳುವಂತೆ ತಿಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು
ಮತ್ತೊಂದು ಪುಂಡಾನೆ ಸೆರೆಗೆ ಇಲಾಖೆ ಸಜ್ಜುಸಿದ್ದಾಪುರ, ಮೇ 29: ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿರುವ ಮತ್ತೊಂದು ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ನೆಲ್ಯಹುದಿಕೇರಿ ಹಾಗೂ ಅಭ್ಯತ್ ಮಂಗಲ