ಕೂಟುಹೊಳೆಯಲ್ಲಿ ದೊರೆತ ಶವದ ಮರು ಮರಣೋತ್ತರ ಪರೀಕ್ಷೆಮಡಿಕೇರಿ, ಮೇ 21: ಕಳೆದ ಜ.31ರಂದು ಗಾಳಿಬೀಡು ಸನಿಹದ ಕೂಟುಹೊಳೆಯಲ್ಲಿ ಶವ ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ಆದೇಶದಂತೆ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಿತು.ಮೊಣ್ಣಂಗೇರಿತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಆರಂಭಮಡಿಕೇರಿ, ಮೇ 21: ಕೊಡಗಿನ ಪ್ರಮುಖ ತೀರ್ಥ ಕ್ಷೇತ್ರ ಹಾಗೂ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ದೋಷಗಳ ಪರಿಹಾರ ಸಂಬಂಧ ಇಂದು ಇಂದು ಕುಕ್ಕೇರ ಐನ್ಮನೆಯಲ್ಲಿ ‘ತಿರಿಬೊಳ್ಚ’ ಕಾರ್ಯಕ್ರಮಮಡಿಕೇರಿ, ಮೇ 21: ಮಡಿಕೇರಿಯ ‘ತಿರಿಬೊಳ್‍ಚ ಕೊಡವ ಸಂಘ ಸಂಘಟನೆ ಇತ್ತೀಚೆಗೆ ಜಿಲ್ಲೆಯ ಹಲವೆಡೆ ನಡೆಸಿದ ‘ಕೊಡವ ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತಿತ್ ಆಡುವೊ’ (ಗಂಗಾ ಆರ್ಟಿಸಿಗೆ ಪರದಾಟಸೋಮವಾರಪೇಟೆ,ಮೇ.21: ಇಲ್ಲಿನ ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ಪಡೆಯಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿರುವ ಪ್ರಿಂಟರ್‍ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವದರಿಂದ ಸಮಸ್ಯೆ ಸೃಷ್ಟಿಯಾಗಿದೆ.ಆರ್‍ಟಿಸಿ ವಿತರಣಾ ಕೇಂದ್ರದ ಪ್ರಿಂಟರ್ ಚಿನ್ನಾಭರಣ ಕಳವುಸೋಮವಾರಪೇಟೆ,ಮೇ.21: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ಮನೆಗೆ ನುಗ್ಗಿರುವ ಕಳ್ಳರು ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ಜಯಮ್ಮ ಕುಶಾಲನಗರದಲ್ಲಿರುವ ಮಗಳ ಮನೆಗೆ ತೆರಳಿದ್ದ ಸಂದರ್ಭ, ಬೀಗ
ಕೂಟುಹೊಳೆಯಲ್ಲಿ ದೊರೆತ ಶವದ ಮರು ಮರಣೋತ್ತರ ಪರೀಕ್ಷೆಮಡಿಕೇರಿ, ಮೇ 21: ಕಳೆದ ಜ.31ರಂದು ಗಾಳಿಬೀಡು ಸನಿಹದ ಕೂಟುಹೊಳೆಯಲ್ಲಿ ಶವ ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ಆದೇಶದಂತೆ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಿತು.ಮೊಣ್ಣಂಗೇರಿ
ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಆರಂಭಮಡಿಕೇರಿ, ಮೇ 21: ಕೊಡಗಿನ ಪ್ರಮುಖ ತೀರ್ಥ ಕ್ಷೇತ್ರ ಹಾಗೂ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ದೋಷಗಳ ಪರಿಹಾರ ಸಂಬಂಧ ಇಂದು
ಇಂದು ಕುಕ್ಕೇರ ಐನ್ಮನೆಯಲ್ಲಿ ‘ತಿರಿಬೊಳ್ಚ’ ಕಾರ್ಯಕ್ರಮಮಡಿಕೇರಿ, ಮೇ 21: ಮಡಿಕೇರಿಯ ‘ತಿರಿಬೊಳ್‍ಚ ಕೊಡವ ಸಂಘ ಸಂಘಟನೆ ಇತ್ತೀಚೆಗೆ ಜಿಲ್ಲೆಯ ಹಲವೆಡೆ ನಡೆಸಿದ ‘ಕೊಡವ ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತಿತ್ ಆಡುವೊ’ (ಗಂಗಾ
ಆರ್ಟಿಸಿಗೆ ಪರದಾಟಸೋಮವಾರಪೇಟೆ,ಮೇ.21: ಇಲ್ಲಿನ ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ಪಡೆಯಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿರುವ ಪ್ರಿಂಟರ್‍ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವದರಿಂದ ಸಮಸ್ಯೆ ಸೃಷ್ಟಿಯಾಗಿದೆ.ಆರ್‍ಟಿಸಿ ವಿತರಣಾ ಕೇಂದ್ರದ ಪ್ರಿಂಟರ್
ಚಿನ್ನಾಭರಣ ಕಳವುಸೋಮವಾರಪೇಟೆ,ಮೇ.21: ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ಮನೆಗೆ ನುಗ್ಗಿರುವ ಕಳ್ಳರು ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ಜಯಮ್ಮ ಕುಶಾಲನಗರದಲ್ಲಿರುವ ಮಗಳ ಮನೆಗೆ ತೆರಳಿದ್ದ ಸಂದರ್ಭ, ಬೀಗ