ಶಾಸಕರ ಕಚೇರಿಯಲ್ಲಿ ಕಾರ್ಯಾರಂಭಕ್ಕಿಳಿದ ಅಪ್ಪಚ್ಚು ರಂಜನ್ಸೋಮವಾರಪೇಟೆ, ಮೇ 24: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆಯ ಶಾಸಕರ ಕಚೇರಿಯಲ್ಲಿ ಇಂದು ಕಾರ್ಯಾರಂಭಕ್ಕಿಳಿದರು. ವಿಧಾನ ಸಭಾ ಚುನಾವಣೆ ಕುಡಿಯುವ ನೀರಿಗಾಗಿ ಪ್ರತಿಭಟನೆಸೋಮವಾರಪೇಟೆ, ಮೇ 24: ಕಾನ್ವೆಂಟ್ ಬಾಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಚೌಡ್ಲು ಗ್ರಾಪಂ ಕಚೇರಿಗೆ ಆಟೋದರ ಪರಿಷ್ಕರಣೆಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪ ಆಟೋಚಾಲಕ ಮತ್ತು ಮಾಲೀಕರ ಸಂಘದ ತುರ್ತು ಸಮಿತಿ ಸಭೆ ನಡೆಸಲಾಗಿದ್ದು, ದರ ಪರಿಷ್ಕರಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ಅಧ್ಯಕ್ಷ ಮತ್ತು ಪದಾಧಿಕಾರಿಗಳು ನಾಳೆ ಸತ್ಸಂಗ ವೀರಾಜಪೇಟೆ, ಮೇ 24: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ.26ರಂದು ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿಧನಭಾಗಮಂಡಲ ಬಳಿಯ ಚೇರಂಗಾಲ ಗ್ರಾಮದ ಕೋಡಿ ಕುಟುಂಬದ ಪಟ್ಟೆದಾರರಾಗಿದ್ದ ಬಾಬು (95) ಅವರು ತಾ. 24 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25 ರಂದು (ಇಂದು) ಬೆಳಿಗ್ಗೆ
ಶಾಸಕರ ಕಚೇರಿಯಲ್ಲಿ ಕಾರ್ಯಾರಂಭಕ್ಕಿಳಿದ ಅಪ್ಪಚ್ಚು ರಂಜನ್ಸೋಮವಾರಪೇಟೆ, ಮೇ 24: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆಯ ಶಾಸಕರ ಕಚೇರಿಯಲ್ಲಿ ಇಂದು ಕಾರ್ಯಾರಂಭಕ್ಕಿಳಿದರು. ವಿಧಾನ ಸಭಾ ಚುನಾವಣೆ
ಕುಡಿಯುವ ನೀರಿಗಾಗಿ ಪ್ರತಿಭಟನೆಸೋಮವಾರಪೇಟೆ, ಮೇ 24: ಕಾನ್ವೆಂಟ್ ಬಾಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಚೌಡ್ಲು ಗ್ರಾಪಂ ಕಚೇರಿಗೆ
ಆಟೋದರ ಪರಿಷ್ಕರಣೆಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪ ಆಟೋಚಾಲಕ ಮತ್ತು ಮಾಲೀಕರ ಸಂಘದ ತುರ್ತು ಸಮಿತಿ ಸಭೆ ನಡೆಸಲಾಗಿದ್ದು, ದರ ಪರಿಷ್ಕರಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ಅಧ್ಯಕ್ಷ ಮತ್ತು ಪದಾಧಿಕಾರಿಗಳು
ನಾಳೆ ಸತ್ಸಂಗ ವೀರಾಜಪೇಟೆ, ಮೇ 24: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ.26ರಂದು ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು
ನಿಧನಭಾಗಮಂಡಲ ಬಳಿಯ ಚೇರಂಗಾಲ ಗ್ರಾಮದ ಕೋಡಿ ಕುಟುಂಬದ ಪಟ್ಟೆದಾರರಾಗಿದ್ದ ಬಾಬು (95) ಅವರು ತಾ. 24 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25 ರಂದು (ಇಂದು) ಬೆಳಿಗ್ಗೆ