ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟ ಮಡಿಕೇರಿ, ಅ. 5: 2018-19ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಸ.ಮಾ.ಪ್ರಾ.ಶಾಲೆ ಚೆಟ್ಟಳ್ಳಿಯವರು ಸಂಘಟಿಸಿದ್ದರು. ಕ್ರೀಡಾಕೂಟದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿ ಸಭೆ ಭಾಗಮಂಡಲ, ಅ. 5: ಇಲ್ಲಿನ ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿಯಲ್ಲಿರುವ ಅಡಿಕೆ ಸುಲಿಯುವ ಯಂತ್ರ, ತೆಂಗು ಕೀಳುವ ಯಂತ್ರಗಳು ಬಳಕೆಗೆ ಬಾರದೆ ಅನುಪಯುಕ್ತ ವಾಗಿರುವ ಬಗ್ಗೆ ಇಲ್ಲಿನ ಜನತೆಯನ್ನು ಒಗ್ಗೂಡಿಸುವ ಶಕ್ತಿ ಗಾಂಧೀಜಿಗಿತ್ತು ವೀಣಾ ಅಚ್ಚಯ್ಯಮಡಿಕೇರಿ, ಅ. 5: ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಪರವಾಗಿದ್ದ ಮಹಾತ್ಮ ಗಾಂಧಿಯವರು ವಿಂಗಡಣೆಯ ವಿರೋಧಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಕ್ರೀಡೆ... ಶ್ರಮದಾನ... ಕೊಡುಗೆ... ಉದ್ಘಾಟನೆಮಡಿಕೇರಿ: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡ ಬಾಲ್ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ಗೆ ಸನ್ಮಾನಸುಂಟಿಕೊಪ್ಪ, ಅ. 5: ಇತ್ತೀಚೆಗೆ ಕೊಡಗಿನಲ್ಲಿ ಅತಿವೃಷ್ಟಿಯಿಂದ ಭೂಕುಸಿತ ಜಲಪ್ರಳಯಕ್ಕೆ ಒಳಗಾಗಿ ಮನೆ ಕಳಕೊಂಡ ನಿರಾಶ್ರಿತರಾದವರು ಮನೆ ಕಟ್ಟಿಕೊಳ್ಳಲು 1 ಎಕ್ರೆ ಜಾಗವನ್ನು ದಾನ ನೀಡಿದ ಗುಡ್ಡೆಹೊಸುರು
ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟ ಮಡಿಕೇರಿ, ಅ. 5: 2018-19ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಸ.ಮಾ.ಪ್ರಾ.ಶಾಲೆ ಚೆಟ್ಟಳ್ಳಿಯವರು ಸಂಘಟಿಸಿದ್ದರು. ಕ್ರೀಡಾಕೂಟದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ
ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿ ಸಭೆ ಭಾಗಮಂಡಲ, ಅ. 5: ಇಲ್ಲಿನ ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿಯಲ್ಲಿರುವ ಅಡಿಕೆ ಸುಲಿಯುವ ಯಂತ್ರ, ತೆಂಗು ಕೀಳುವ ಯಂತ್ರಗಳು ಬಳಕೆಗೆ ಬಾರದೆ ಅನುಪಯುಕ್ತ ವಾಗಿರುವ ಬಗ್ಗೆ ಇಲ್ಲಿನ
ಜನತೆಯನ್ನು ಒಗ್ಗೂಡಿಸುವ ಶಕ್ತಿ ಗಾಂಧೀಜಿಗಿತ್ತು ವೀಣಾ ಅಚ್ಚಯ್ಯಮಡಿಕೇರಿ, ಅ. 5: ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಪರವಾಗಿದ್ದ ಮಹಾತ್ಮ ಗಾಂಧಿಯವರು ವಿಂಗಡಣೆಯ ವಿರೋಧಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ
ಕ್ರೀಡೆ... ಶ್ರಮದಾನ... ಕೊಡುಗೆ... ಉದ್ಘಾಟನೆಮಡಿಕೇರಿ: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡ ಬಾಲ್
ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ಗೆ ಸನ್ಮಾನಸುಂಟಿಕೊಪ್ಪ, ಅ. 5: ಇತ್ತೀಚೆಗೆ ಕೊಡಗಿನಲ್ಲಿ ಅತಿವೃಷ್ಟಿಯಿಂದ ಭೂಕುಸಿತ ಜಲಪ್ರಳಯಕ್ಕೆ ಒಳಗಾಗಿ ಮನೆ ಕಳಕೊಂಡ ನಿರಾಶ್ರಿತರಾದವರು ಮನೆ ಕಟ್ಟಿಕೊಳ್ಳಲು 1 ಎಕ್ರೆ ಜಾಗವನ್ನು ದಾನ ನೀಡಿದ ಗುಡ್ಡೆಹೊಸುರು