ಮಹೇಂದ್ರ ಕ್ರೂಸರ್ ವಾಹನ ಪಲ್ಟಿ : ಬಾಲಕ ಸಾವುಸೋಮವಾರಪೇಟೆ, ಜೂ.3: ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ಬೆಳಗಾಂನ ಮಂದಿ ಸಂಚರಿಸುತ್ತಿದ್ದ ಮಹೇಂದ್ರ ಕ್ರೂಸರ್ (ಕೆ.ಎ.24-6738) ವಾಹನ ಪಟ್ಟಣ ಸಮೀಪದ ಕೋವರ್‍ಕೊಲ್ಲಿ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,
ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಜಿಲ್ಲಾಧಿಕಾರಿ ಕಠಿಣ ಕ್ರಮಮಡಿಕೇರಿ, ಜೂ. 3: ನಗರ ಪ್ರದೇಶದ ವ್ಯಾಪ್ತಿಯಲ್ಲಿ ಶುಚಿತ್ವ, ಉತ್ತಮ ಆರೋಗ್ಯ ಮತ್ತು ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಆ ನಿಟ್ಟಿನಲ್ಲಿ
ಮದೆನಾಡು ಗ್ರಾಮದಲ್ಲಿ 77 ಸಂತ್ರಸ್ತ ಕುಟುಂಬಗಳಿಗೆ ಮನೆ ಹಂಚಿಕೆಮಡಿಕೇರಿ, ಜೂ. 3: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದರು. ಆ ದಿಸೆಯಲ್ಲಿ ಸರ್ಕಾರ ಕರ್ಣಂಗೇರಿ, ಮಾದಪುರ, ಮದೆನಾಡು ಮತ್ತಿತರ ಗ್ರಾಮಗಳಲ್ಲಿ
ಜಾನಪದ ಕಲಾ ತಂಡಗಳಿಂದ ಆರೋಗ್ಯ ಕಾರ್ಯಕ್ರಮಗಳ ಅಭಿಯಾನಮಡಿಕೇರಿ, ಜೂ. 3: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಪ್ರತೀ ತಾಲ್ಲೂಕಿಗೆ 10 ಕಾರ್ಯಕ್ರಮದಂತೆ 3 ತಾಲೂಕಿಗೆ ಒಟ್ಟು 30 ಜನಪದ ಕಲಾ
ಕಾರ್ಯದರ್ಶಿ ಆಯ್ಕೆಮೂರ್ನಾಡು, ಜೂ. 3 : ಮೂರ್ನಾಡು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಆಗಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಆಯ್ಕೆಗೊಂಡಿ ದ್ದಾರೆ. ಈ ಹಿಂದೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಚೌರೀರ