ಸಿ.ಐ.ಟಿ.ಯಲ್ಲಿ ಉದ್ಯೋಗ ಮೇಳಗೋಣಿಕೊಪ್ಪ ವರದಿ, ಜೂ. 14: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 72 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡರು. ಕಂಪೆನಿಗಳಿಗೆ ನಡೆದ
ಹಣ್ಣಿನ ಮರಗಳ ಅಭಿವೃದ್ಧಿಗೆ ಮುಳ್ಳೂರು ಶಾಲೆಯಲ್ಲಿ ತಯಾರಿ ಮಡಿಕೇರಿ, ಜೂ. 14: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಕೊ ಕ್ಲಬ್ ‘ವೃಕ್ಷಕ್ರಾಂತಿ’ ಎಂಬ ಹೊಸ ಯೋಜನೆಯಡಿ ಅಳಿವಿನಂಚಿ ನಲ್ಲಿರುವ ಕಾಡುಹಣ್ಣಿನ ಮರಗಳ ಬೀಜಗಳನ್ನು ಸಂಗ್ರಹಿಸಿ
ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರ: ಸುಮನ್ ಡಿ.ಪಿ.ಮಡಿಕೇರಿ, ಜೂ. 14: ತೀವ್ರ ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಕಳೆದ ಎರಡು ದಿನಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ತರಬೇತಿ
ಬಿಎಸ್ಎನ್ಎಲ್ಗಾಗಿ ಮರಗೋಡು ಗ್ರಾಮಸ್ಥರಿಂದ ಭಿಕ್ಷೆಮರಗೋಡು, ಜೂ. 14: ಕಳಪೆ ಸೇವೆಯ ಮೂಲಕ ದಿನೇ ದಿನೇ ಗ್ರಾಹಕರಿಂದ ದೂರವಾಗುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ಗೆ ಮರಗೋಡು ಗ್ರಾಮಸ್ಥರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಬಿಎಸ್‍ಎನ್‍ಎಲ್‍ಗಾಗಿ ಭಿಕ್ಷೆ
ವೀರಾಜಪೇಟೆ ವಿಭಾಗಕ್ಕೆ ವ್ಯಾಪಕ ಮಳೆ ಮುಂಗಾರು ಚುರುಕುವೀರಾಜಪೇಟೆ, ಜೂ. 14: ವೀರಾಜಪೇಟೆ ವಿಭಾಗಕ್ಕೆ ಸೋಮವಾರದಿಂದ ನಿರಂತರ ಮಳೆಯಾಗುತ್ತಿದ್ದು ನಿನ್ನೆ ದಿನ ಬೆಳಗಿನ 8 ಗಂಟೆಯಿಂದ ಇಂದು ಬೆಳಗಿನ 8 ಗಂಟೆಯವರೆಗೆ 72.20 ಮಿ.ಮೀ (3.05