ಪಂಜಿನ ಬೆಳಕಿನಲ್ಲಿ ಪ್ರಜ್ವಲಿಸಿದ ಪೊನ್ನಂಪೇಟೆಶ್ರೀಮಂಗಲ, ಆ. 4: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಪೊನ್ನಂಪೇಟೆ ನಿನ್ನೆ ಸಂಜೆಗತ್ತಲಿನಲ್ಲಿ ಪಂಜಿನ ಬೆಳಕಿನ ಚಿತ್ತಾರದೊಂದಿಗೆ ಪ್ರಜ್ವಲಿಸಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಮಹಿಳೆಯರು ಮಕ್ಕಳುಮಾರುಕಟ್ಟೆ ಬಸ್ ನಿಲ್ದಾಣ ಪರಿಶೀಲಿಸಿ ಕ್ರಮಮಡಿಕೇರಿ, ಆ. 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣ ಹಾಗೂ ರೂ. 4 ಕೋಟಿರೊಬಸ್ಟಾಗೂ ಬಂತು ಕಂಟಕ ಕಾಡುತ್ತಿದೆ ಕಾಂಡಕೊರಕ...ಮಡಿಕೇರಿ, ಆ. 4: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ಭತ್ತ ಹಾಗೂ ಏಲಕ್ಕಿಯೇ ಜೀವಾಳವಾಗಿತ್ತು. ಬೆಲೆ ಕುಸಿತ, ಕಾಯಿಲೆಗೆ ಏಲಕ್ಕಿ ತುತ್ತಾಗಿ ನಾಶವಾದ ಬಳಿಕ, ಭತ್ತಕ್ಕೆ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆ ಕಾವುವರದಿ:- ಅಂಚೆಮನೆಸುಧಿ *ಸಿದ್ದಾಪುರ, ಆ. 4: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣಾ ಕಾವು ತಣ್ಣಗಾಗುವ ಮುನ್ನವೇ ಕೊಡಗಿನ ಜನತೆ ಮತ್ತೊಂದು ಚುನಾವಣೆ ಎದುರಿಸಬೇಕಾಗಿದೆ. ತಾ. 18 ಮತ್ತು ಬೆಂಗಳೂರಿನಲ್ಲಿ ಆಟಿ ಹಬ್ಬಮಡಿಕೇರಿ, ಆ. 4: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆ ವತಿಯಿಂದ ತಾ. 5 ರಂದು (ಇಂದು) ಸಾಂಪ್ರದಾಯಿಕ ಆಟಿಹಬ್ಬ ಏರ್ಪಡಿಸಲಾಗಿದೆ. ಬೆಂಗಳೂರಿನ ಕೊಡಗು ಗೌಡ ಸಮಾಜದ
ಪಂಜಿನ ಬೆಳಕಿನಲ್ಲಿ ಪ್ರಜ್ವಲಿಸಿದ ಪೊನ್ನಂಪೇಟೆಶ್ರೀಮಂಗಲ, ಆ. 4: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಪೊನ್ನಂಪೇಟೆ ನಿನ್ನೆ ಸಂಜೆಗತ್ತಲಿನಲ್ಲಿ ಪಂಜಿನ ಬೆಳಕಿನ ಚಿತ್ತಾರದೊಂದಿಗೆ ಪ್ರಜ್ವಲಿಸಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಮಹಿಳೆಯರು ಮಕ್ಕಳು
ಮಾರುಕಟ್ಟೆ ಬಸ್ ನಿಲ್ದಾಣ ಪರಿಶೀಲಿಸಿ ಕ್ರಮಮಡಿಕೇರಿ, ಆ. 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣ ಹಾಗೂ ರೂ. 4 ಕೋಟಿ
ರೊಬಸ್ಟಾಗೂ ಬಂತು ಕಂಟಕ ಕಾಡುತ್ತಿದೆ ಕಾಂಡಕೊರಕ...ಮಡಿಕೇರಿ, ಆ. 4: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ಭತ್ತ ಹಾಗೂ ಏಲಕ್ಕಿಯೇ ಜೀವಾಳವಾಗಿತ್ತು. ಬೆಲೆ ಕುಸಿತ, ಕಾಯಿಲೆಗೆ ಏಲಕ್ಕಿ ತುತ್ತಾಗಿ ನಾಶವಾದ ಬಳಿಕ, ಭತ್ತಕ್ಕೆ
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆ ಕಾವುವರದಿ:- ಅಂಚೆಮನೆಸುಧಿ *ಸಿದ್ದಾಪುರ, ಆ. 4: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣಾ ಕಾವು ತಣ್ಣಗಾಗುವ ಮುನ್ನವೇ ಕೊಡಗಿನ ಜನತೆ ಮತ್ತೊಂದು ಚುನಾವಣೆ ಎದುರಿಸಬೇಕಾಗಿದೆ. ತಾ. 18 ಮತ್ತು
ಬೆಂಗಳೂರಿನಲ್ಲಿ ಆಟಿ ಹಬ್ಬಮಡಿಕೇರಿ, ಆ. 4: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆ ವತಿಯಿಂದ ತಾ. 5 ರಂದು (ಇಂದು) ಸಾಂಪ್ರದಾಯಿಕ ಆಟಿಹಬ್ಬ ಏರ್ಪಡಿಸಲಾಗಿದೆ. ಬೆಂಗಳೂರಿನ ಕೊಡಗು ಗೌಡ ಸಮಾಜದ