ನೆರವು ನಮ್ಮದು ಕಾರ್ಯಕ್ರಮಸೋಮವಾರಪೇಟೆ, ಮೇ 7: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ “ನೆರವು ನಮ್ಮದು, ನ್ಯಾಯ ನಿಮ್ಮದು” ಮಾಹಿತಿ ಕಾರ್ಯಾಗಾರ ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ
ಜುಮಾ ಮಸೀದಿ ವತಿಯಿಂದ ಸನ್ಮಾನಸಿದ್ದಾಪುರ, ಮೇ 7: ಪಾಲಿಬೆಟ್ಟ ಜುಮಾ ಮಸೀದಿ ಸಮಿತಿಯ ವತಿಯಿಂದ ಜಿಲ್ಲಾ ವಕ್ಫ್ ಬೋರ್ಡ್ ಸಲಾಹಾ ಸಮಿತಿ ಅಧ್ಯಕ್ಷ ಕೆ.ಯು ಯಾಕೂಬ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ
ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲು ಕರೆಕುಶಾಲನಗರ, ಮೇ 7: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಂತರಾಳದಿಂದ ಜ್ಞಾನದ ಹಸಿವನ್ನು ಹೆಚ್ಚಿಸಿಕೊಳ್ಳುವ ಪ್ರಜ್ಞೆ ಬೆಳೆಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳ ಬೇಕು ಎಂದು ಏಕತಾರಿ ಸಾಂಸ್ಕøತಿಕ
ಬೀಟಿಕಟ್ಟೆ ಯುವಕ ಸಂಘದಿಂದ ಕ್ರೀಡಾಸ್ಪರ್ಧೆಸೋಮವಾರಪೇಟೆ, ಮೇ 7: ಸಮೀಪದ ಹಾರಳ್ಳಿ ಬೀಟಿಕಟ್ಟೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾರಳ್ಳಿ ಬೀಟಿಕಟ್ಟೆ
ತೆರೆದ ಮನೆ ಕಾರ್ಯಕ್ರಮಸೋಮವಾರಪೇಟೆ, ಮೇ 7: ಮಕ್ಕಳ ಸಹಾಯವಾಣಿ ಕೇಂದ್ರದಿಂದ ಬಜೆಗುಂಡಿ ಗ್ರಾಮದ ಸಮುದಾಯ ಭವನದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ‘ತೆರೆದ ಮನೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ