ಸಿದ್ಧ ಉಡುಪು ವಿತರಣೆಕುಶಾಲನಗರ, ಅ. 13: ಬೆಂಗಳೂರಿನ ಪರಿವರ್ತನ ಟ್ರಸ್ಟ್ ಮತ್ತು ಕೊಡಗು ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ಮಡಿಕೇರಿಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಬುಡಕಟ್ಟು ಒಕ್ಕೂಟದ ಧರಣಿ*ಗೋಣಿಕೊಪ್ಪ, ಅ. 13 : ಜಿಲ್ಲಾ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ವತಿಯಿಂದ ಅರಣ್ಯ ಭೂಮಿ ಹಕ್ಕು ಅನುಷ್ಠಾನಕ್ಕಾಗಿ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹವನ್ನು ಬುಡಕಟ್ಟು ಯುವ ಒಕ್ಕೂಟಕ್ಕೆ ಆಯ್ಕೆಸೋಮವಾರಪೇಟೆ, ಅ.13: ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿ ಅಶ್ವಿನಿ ಕೃಷ್ಣಕಾಂತ್, ಕಾರ್ಯದರ್ಶಿಯಾಗಿ ಬಿ.ಬಿ.ಆದರ್ಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಕೆ.ಆರ್.ಚಂದ್ರಿಕಾ, ಎಚ್.ಕೆ.ಮಹೇಶ್, ಖಜಾಂಚಿಯಾಗಿ ಮೀರಾ ರಾಜೇಂದ್ರ ಅವರುಗಳನ್ನು ನೇಮಕಮಾಡಲಾಗಿದೆ. ಮಹಿಳಾ ವಿದ್ಯಾಸಂಸ್ಥೆಗೆ ದತ್ತಿ ನಿಧಿಮೂರ್ನಾಡು, ಅ. 13: ಮೂರ್ನಾಡು ಪ್ರೌಢಶಾಲೆಗೆ ವೀರಾಜಪೇಟೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಉಪ ಅಭಿಯಂತರ ಕೆ.ಎಂ.ದಿಲೀಪ್ ದತ್ತಿ ನಿಧಿಯನ್ನು ನೀಡಿದರು. ಮೂರ್ನಾಡು ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹಲ್ಲೆ ಪ್ರಕರಣ 7 ಮಂದಿಗೆ ಶಿಕ್ಷೆಕುಶಾಲನಗರ, ಅ 13: ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮರಳು ಮಾಫಿಯಾ ದಂಧೆಯ ಆರೋಪಿಗಳಿಗೆ ಕುಶಾಲನಗರ ನ್ಯಾಯಾಲಯವು ತಪಿಸ್ಥರೆಂದು ತೀರ್ಪು ನೀಡಿ 7 ಮಂದಿಗೆ ಶಿಕ್ಷೆ
ಸಿದ್ಧ ಉಡುಪು ವಿತರಣೆಕುಶಾಲನಗರ, ಅ. 13: ಬೆಂಗಳೂರಿನ ಪರಿವರ್ತನ ಟ್ರಸ್ಟ್ ಮತ್ತು ಕೊಡಗು ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ಮಡಿಕೇರಿಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ
ಬುಡಕಟ್ಟು ಒಕ್ಕೂಟದ ಧರಣಿ*ಗೋಣಿಕೊಪ್ಪ, ಅ. 13 : ಜಿಲ್ಲಾ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ವತಿಯಿಂದ ಅರಣ್ಯ ಭೂಮಿ ಹಕ್ಕು ಅನುಷ್ಠಾನಕ್ಕಾಗಿ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹವನ್ನು ಬುಡಕಟ್ಟು
ಯುವ ಒಕ್ಕೂಟಕ್ಕೆ ಆಯ್ಕೆಸೋಮವಾರಪೇಟೆ, ಅ.13: ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿ ಅಶ್ವಿನಿ ಕೃಷ್ಣಕಾಂತ್, ಕಾರ್ಯದರ್ಶಿಯಾಗಿ ಬಿ.ಬಿ.ಆದರ್ಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಕೆ.ಆರ್.ಚಂದ್ರಿಕಾ, ಎಚ್.ಕೆ.ಮಹೇಶ್, ಖಜಾಂಚಿಯಾಗಿ ಮೀರಾ ರಾಜೇಂದ್ರ ಅವರುಗಳನ್ನು ನೇಮಕಮಾಡಲಾಗಿದೆ. ಮಹಿಳಾ
ವಿದ್ಯಾಸಂಸ್ಥೆಗೆ ದತ್ತಿ ನಿಧಿಮೂರ್ನಾಡು, ಅ. 13: ಮೂರ್ನಾಡು ಪ್ರೌಢಶಾಲೆಗೆ ವೀರಾಜಪೇಟೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಉಪ ಅಭಿಯಂತರ ಕೆ.ಎಂ.ದಿಲೀಪ್ ದತ್ತಿ ನಿಧಿಯನ್ನು ನೀಡಿದರು. ಮೂರ್ನಾಡು ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ
ಹಲ್ಲೆ ಪ್ರಕರಣ 7 ಮಂದಿಗೆ ಶಿಕ್ಷೆಕುಶಾಲನಗರ, ಅ 13: ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮರಳು ಮಾಫಿಯಾ ದಂಧೆಯ ಆರೋಪಿಗಳಿಗೆ ಕುಶಾಲನಗರ ನ್ಯಾಯಾಲಯವು ತಪಿಸ್ಥರೆಂದು ತೀರ್ಪು ನೀಡಿ 7 ಮಂದಿಗೆ ಶಿಕ್ಷೆ