ಇಂದು ಪ್ರಗತಿ ಪರಿಶೀಲನಾ ಸಭೆಮಡಿಕೇರಿ, ಸೆ. 6: ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯು ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ತಾ. 7 ರಂದು ಬೆಳಿಗ್ಗೆ ನಾಳೆ ಪುಸ್ತಕ ಬಿಡುಗಡೆಶ್ರೀಮಂಗಲ, ಸೆ. 6: ವೀರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಸ್ಥಾನದಲ್ಲಿ ತಾ.8 ರಂದು (ನಾಳೆ) ಮಧ್ಯಾಹ್ನ 1 ಗಂಟೆಗೆ ಟಿ. ಶೆಟ್ಟಿಗೇರಿಯ ಉಳುವಂಗಡ ಕಾವೇರಿಇಂದಿನ ಕಾರ್ಯಕ್ರಮ ವೀರಾಜಪೇಟೆ, ಸೆ. 6: ಮಲಬಾರು ರಸ್ತೆಯ ಮೀನುಪೇಟೆ ಮಸ್ಜಿದುನ್ನೂರ್ ಆಶ್ರಯದಲ್ಲಿ ತಾ.7ರಂದು (ಇಂದು) ರಾತ್ರಿ ಮಗ್‍ರಿಬ್ ನಮಾಝ್ ನಂತರ ಮಜ್‍ಲಿಸುನ್ನೂರ್ ಹಾಗೂ ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸ ಸಂತ್ರಸ್ತ ಕುಟುಂಬಕ್ಕೆ ಆಟೋರಿಕ್ಷಾ ನೀಡಿದ ಕೊಡಗು ರಿಲೀಫ್ ಸೆಲ್ ಮಡಿಕೇರಿ, ಸೆ. 6: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಕೊಡಗು ರಿಲೀಫ್ ಸೆಲ್ ವತಿಯಿಂದ ಆಟೋರಿಕ್ಷಾ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಗುಡ್ಡ ವೈದ್ಯರು ಅಲಭ್ಯ ಮಡಿಕೇರಿ, ಸೆ. 7: ಮಡಿಕೇರಿಯಲ್ಲಿರುವ ಇಸಿಹೆಚ್ ಪಾಲಿಕ್ಲಿನಿಕ್‍ನಲ್ಲಿ ತಾ. 13, 14 ಮತ್ತು 15 ರಂದು ವೈದ್ಯರು ಲಭ್ಯವಿರುವದಿಲ್ಲ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಅವರ
ಇಂದು ಪ್ರಗತಿ ಪರಿಶೀಲನಾ ಸಭೆಮಡಿಕೇರಿ, ಸೆ. 6: ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯು ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ತಾ. 7 ರಂದು ಬೆಳಿಗ್ಗೆ
ನಾಳೆ ಪುಸ್ತಕ ಬಿಡುಗಡೆಶ್ರೀಮಂಗಲ, ಸೆ. 6: ವೀರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಸ್ಥಾನದಲ್ಲಿ ತಾ.8 ರಂದು (ನಾಳೆ) ಮಧ್ಯಾಹ್ನ 1 ಗಂಟೆಗೆ ಟಿ. ಶೆಟ್ಟಿಗೇರಿಯ ಉಳುವಂಗಡ ಕಾವೇರಿ
ಇಂದಿನ ಕಾರ್ಯಕ್ರಮ ವೀರಾಜಪೇಟೆ, ಸೆ. 6: ಮಲಬಾರು ರಸ್ತೆಯ ಮೀನುಪೇಟೆ ಮಸ್ಜಿದುನ್ನೂರ್ ಆಶ್ರಯದಲ್ಲಿ ತಾ.7ರಂದು (ಇಂದು) ರಾತ್ರಿ ಮಗ್‍ರಿಬ್ ನಮಾಝ್ ನಂತರ ಮಜ್‍ಲಿಸುನ್ನೂರ್ ಹಾಗೂ ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸ
ಸಂತ್ರಸ್ತ ಕುಟುಂಬಕ್ಕೆ ಆಟೋರಿಕ್ಷಾ ನೀಡಿದ ಕೊಡಗು ರಿಲೀಫ್ ಸೆಲ್ ಮಡಿಕೇರಿ, ಸೆ. 6: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಕೊಡಗು ರಿಲೀಫ್ ಸೆಲ್ ವತಿಯಿಂದ ಆಟೋರಿಕ್ಷಾ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಗುಡ್ಡ
ವೈದ್ಯರು ಅಲಭ್ಯ ಮಡಿಕೇರಿ, ಸೆ. 7: ಮಡಿಕೇರಿಯಲ್ಲಿರುವ ಇಸಿಹೆಚ್ ಪಾಲಿಕ್ಲಿನಿಕ್‍ನಲ್ಲಿ ತಾ. 13, 14 ಮತ್ತು 15 ರಂದು ವೈದ್ಯರು ಲಭ್ಯವಿರುವದಿಲ್ಲ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಅವರ