ವೀರಾಜಪೇಟೆ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕೃತಿ ದುರಂತಪೊನ್ನಂಪೇಟೆ, ಸೆ. 5 : ಕೊಡಗಿನಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಕೃತಿಯ ‘ಮಹಾ ದುರಂತ’ದ ಛಾಯೆ ಜಿಲ್ಲೆಯಾದ್ಯಂತ ಪಸರಿಸಿದೆ. ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಜನಜೀವನ ಮೇಘತ್ತಾಳುವಿನಲ್ಲಿ ಪ್ರಕೃತಿ ಮುನಿಸು ಘನಘೋರವಾದ ಜನರ ಬದುಕು ಮೇಘತ್ತಾಳು... ಬಹುಶಃ ಈ ಊರಿನ ಹೆಸರನ್ನು ಮೊನ್ನೆಮೊನ್ನೆವರೆಗೂ ಕೇಳಿದ ಮಂದಿ ಬಹಳ ಕಡಿಮೆ. ಮಾಂದಲಪಟ್ಟಿ ರಸ್ತೆ ಅಥವಾ, ಮಕ್ಕಂದೂರು-ತಂತಿಪಾಲ ರಸ್ತೆಯಲ್ಲಿ ಎಂಟತ್ತು ಕಿಲೋ ಮೀಟರ್ ದೂರ ಸಾಗಿದರೆ ಉಸ್ತುವಾರಿ ಸಚಿವರಿಂದ ಪರಿಶೀಲನೆಸೋಮವಾರಪೇಟೆ, ಸೆ. 5: ಮಹಾಮಳೆಯಿಂದ ಹಾನಿಗೀಡಾಗಿರುವ ಸೋಮವಾರಪೇಟೆ ತಾಲೂಕಿನ ಕೆಲ ಭಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರ. ಮಹೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಪದ ಕಿಬ್ಬೆಟ್ಟ ಮರ ಸಾಗಾಟ: ಅವಕಾಶಕ್ಕೆ ಮನವಿಮಡಿಕೇರಿ, ಸೆ. 5: ಈ ಬಾರಿ ಅತಿವೃಷ್ಟಿಯ ಗಾಳಿ, ಮಳೆಯಿಂದಾಗಿ ಕಾಫಿ ತೋಟಗಳು ಮತ್ತು ಕೃಷಿ ಭೂಮಿಗಳು ತೀವ್ರ ಹಾನಿಗೀಡಾಗಿ ಜಖಂ ಆಗಿರುತ್ತದೆ. ಇದರಲ್ಲಿ ಬೆಳೆದಿರುವ ಕಾಫಿ, ಇಂದು ಸಭೆಮಡಿಕೇರಿ, ಸೆ. 5: ಜಿಲ್ಲೆಯಲ್ಲಿ ಈ ಬಾರಿ ಘನಘೋರ ಮಳೆಯಿಂದ ಫಸಲು ನಾಶವಾಗಿ ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ. ಇದು ಅವರ ಬದುಕಿನ ಪ್ರಶ್ನೆಯಾಗಿದ್ದು, ಸಹಕಾರ ಸಂಘಗಳ ಅಭಿವೃದ್ಧಿಗೂ
ವೀರಾಜಪೇಟೆ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕೃತಿ ದುರಂತಪೊನ್ನಂಪೇಟೆ, ಸೆ. 5 : ಕೊಡಗಿನಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಕೃತಿಯ ‘ಮಹಾ ದುರಂತ’ದ ಛಾಯೆ ಜಿಲ್ಲೆಯಾದ್ಯಂತ ಪಸರಿಸಿದೆ. ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಜನಜೀವನ
ಮೇಘತ್ತಾಳುವಿನಲ್ಲಿ ಪ್ರಕೃತಿ ಮುನಿಸು ಘನಘೋರವಾದ ಜನರ ಬದುಕು ಮೇಘತ್ತಾಳು... ಬಹುಶಃ ಈ ಊರಿನ ಹೆಸರನ್ನು ಮೊನ್ನೆಮೊನ್ನೆವರೆಗೂ ಕೇಳಿದ ಮಂದಿ ಬಹಳ ಕಡಿಮೆ. ಮಾಂದಲಪಟ್ಟಿ ರಸ್ತೆ ಅಥವಾ, ಮಕ್ಕಂದೂರು-ತಂತಿಪಾಲ ರಸ್ತೆಯಲ್ಲಿ ಎಂಟತ್ತು ಕಿಲೋ ಮೀಟರ್ ದೂರ ಸಾಗಿದರೆ
ಉಸ್ತುವಾರಿ ಸಚಿವರಿಂದ ಪರಿಶೀಲನೆಸೋಮವಾರಪೇಟೆ, ಸೆ. 5: ಮಹಾಮಳೆಯಿಂದ ಹಾನಿಗೀಡಾಗಿರುವ ಸೋಮವಾರಪೇಟೆ ತಾಲೂಕಿನ ಕೆಲ ಭಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರ. ಮಹೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಪದ ಕಿಬ್ಬೆಟ್ಟ
ಮರ ಸಾಗಾಟ: ಅವಕಾಶಕ್ಕೆ ಮನವಿಮಡಿಕೇರಿ, ಸೆ. 5: ಈ ಬಾರಿ ಅತಿವೃಷ್ಟಿಯ ಗಾಳಿ, ಮಳೆಯಿಂದಾಗಿ ಕಾಫಿ ತೋಟಗಳು ಮತ್ತು ಕೃಷಿ ಭೂಮಿಗಳು ತೀವ್ರ ಹಾನಿಗೀಡಾಗಿ ಜಖಂ ಆಗಿರುತ್ತದೆ. ಇದರಲ್ಲಿ ಬೆಳೆದಿರುವ ಕಾಫಿ,
ಇಂದು ಸಭೆಮಡಿಕೇರಿ, ಸೆ. 5: ಜಿಲ್ಲೆಯಲ್ಲಿ ಈ ಬಾರಿ ಘನಘೋರ ಮಳೆಯಿಂದ ಫಸಲು ನಾಶವಾಗಿ ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ. ಇದು ಅವರ ಬದುಕಿನ ಪ್ರಶ್ನೆಯಾಗಿದ್ದು, ಸಹಕಾರ ಸಂಘಗಳ ಅಭಿವೃದ್ಧಿಗೂ