ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮಮಡಿಕೇರಿ, ಜ. 27: ಜಿಲ್ಲೆಯಲ್ಲಿ ತಾ. 28 ರಿಂದ ಫೆಬ್ರವರಿ 22 ರವರೆಗೆ ಜಾನುವಾರುಗಳಿಗೆ 15ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ. ದನ, ಎಮ್ಮೆ, ಅರ್ಜಿ ಆಹ್ವಾನಮಡಿಕೇರಿ, ಜ. 27: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ 6 ಸದಸ್ಯರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು ಉಚಿತ ಸೋಲಾರ್ ದೀಪ ಕೊಡುಗೆಮಡಿಕೇರಿ, ಜ. 27: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ವ್ಯಾಸಂಗ ಮಾಡಲು ತೊಡಕು ಉಂಟಾಗದಂತೆ ‘ಅಭಿವೃದ್ಧಿ’ ಸಂಸ್ಥೆ, ತುಮಕೂರು ಪಟ್ಟಣದಲ್ಲಿ ವಾಹನ ಸಂಚಾರ ನಿಲುಗಡೆಗೆ ಪೊಲೀಸ್ ಕ್ರಮಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ. ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ ಚೆಟ್ಟಳ್ಳಿ ವ್ಯಾಪ್ತಿಯ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ
ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮಮಡಿಕೇರಿ, ಜ. 27: ಜಿಲ್ಲೆಯಲ್ಲಿ ತಾ. 28 ರಿಂದ ಫೆಬ್ರವರಿ 22 ರವರೆಗೆ ಜಾನುವಾರುಗಳಿಗೆ 15ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ. ದನ, ಎಮ್ಮೆ,
ಅರ್ಜಿ ಆಹ್ವಾನಮಡಿಕೇರಿ, ಜ. 27: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ 6 ಸದಸ್ಯರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು
ಉಚಿತ ಸೋಲಾರ್ ದೀಪ ಕೊಡುಗೆಮಡಿಕೇರಿ, ಜ. 27: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ವ್ಯಾಸಂಗ ಮಾಡಲು ತೊಡಕು ಉಂಟಾಗದಂತೆ ‘ಅಭಿವೃದ್ಧಿ’ ಸಂಸ್ಥೆ, ತುಮಕೂರು
ಪಟ್ಟಣದಲ್ಲಿ ವಾಹನ ಸಂಚಾರ ನಿಲುಗಡೆಗೆ ಪೊಲೀಸ್ ಕ್ರಮಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ. ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ
ಚೆಟ್ಟಳ್ಳಿ ವ್ಯಾಪ್ತಿಯ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ