ಮುಖ್ಯಮಂತ್ರಿ ಸುವರ್ಣ ಮಂದಿರ ದರ್ಶನಮಡಿಕೇರಿ, ಮಾ.1: ಟಿಬೇಟಿಯನ್ ಬಂಧುಗಳು ಸ್ಥಳೀಯ ಎಲ್ಲಾ ವರ್ಗದವ ರೊಂದಿಗೆ ಶಾಂತಿ ಸೌಹಾರ್ದತೆ ಯಿಂದ ಜೀವನ ನಡೆಸುತ್ತಿರುವದು ಪ್ರಶಂಸನೀಯ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವಾಪಸ್ನವದೆಹಲಿ, ಮಾ.1; ಕಳೆದ ಎರಡೂವರೆ ದಿನಗಳ ಹಿಂದೆ ಪಾಕಿಸ್ತ್ತಾನದ ಎಫ್-16 ಯುದ್ಧ ವಿಮಾನವವನ್ನು ಮಿಗ್ -21 ಭಾರತದ ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿಮಾನ್
ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕಕ್ಕೆ ಸೇನಾ ಶಸ್ತ್ರಾಸ್ತ್ರ ಆಗಮನಮಡಿಕೇರಿ, ಮಾ. 1: ಈಗಿನ ಪರಿಸ್ಥಿತಿಯಂತೆಯೇ ಅಂದೊಮ್ಮೆ ಭಾರತದ ಗಡಿಯಲ್ಲಿ ನುಸುಳುವ ಮೂಲಕ ಯುದ್ಧ ಸಾರಿದ್ದ ಪಾಕಿಸ್ತಾನಕ್ಕೆ ದೇಶದ ಸೇನೆಯ ಮುಂಚೂಣಿಯಲ್ಲಿದ್ದು, ಪಾಠ ಕಲಿಸುವದರೊಂದಿಗೆ ಲಾಹೋರ್ ತನಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನೂ ಪ್ರಭು ರಾಜಕೀಯ ಭಾರತದ ಸಮಗ್ರ ಜನತೆಯ ಬೇಕು-ಬೇಡಿಕೆಗಳನ್ನು ಅರ್ಥೈಸಿಕೊಂಡು ದುಡಿಯಬೇಕಾದ ಸಾಮಾಜಿಕ ಕ್ಷೇತ್ರ. ಇಂದು ರಾಜಕೀಯ ಮನುಷ್ಯನ ಜೀವನದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಬಂಧ, ಸಮಾಜ,
ಕೊಡಗಿನ ಗಡಿಯಾಚೆನಿಗದಿತ ಅವಧಿಯಲ್ಲಿಯೇ ಚುನಾವಣೆ ಲಖನೌ, ಮಾ. 1: ಭಾರತ-ಪಾಕಿಸ್ತಾನ ನಡುವಣ ಪ್ರಕ್ಷುಬ್ದ ಪರಿಸ್ಥಿತಿಯ ನಡುವೆ ನಿಗದಿತ ಅವಧಿಯಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್