ಮಾಲಿನ್ಯ ತಡೆಗೆ ಆಗ್ರಹಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕ್ರಮವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಖಂಡಿಸಿದ್ದಾರೆ. ಈಅತಿರುದ್ರ ಮಹಾಯಾಗ ಮುಂದೂಡಿಕೆಮಡಿಕೇರಿ, ಜ. 26: ಭಾಗಮಂಡಲದಲ್ಲಿ ಮುಂದಿನ ಫೆಬ್ರವರಿ 15ರಿಂದ 23ರ ತನಕ ಆಯೋಜನೆಗೊಂಡಿದ್ದ ಅತಿರುದ್ರ ಮಹಾಯಾಗವನ್ನು; ವಿವಿಧ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಕಳೆದವೀರಾಜಪೇಟೆಯಲ್ಲಿ ನಡೆದ ಗಣರಾಜ್ಯೋತ್ಸವ ವೀರಾಜಪೇಟೆ, ಜ. 26: ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವೀರಾಜಪೇಟೆ ತಹಶಿಲ್ದಾರ್ ಬಿ.ಎಂ. ಗೋವಿಂದರಾಜುಸೋಮವಾರಪೇಟೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವಸೋಮವಾರಪೇಟೆ, ಜ.26: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ತಹಶೀಲ್ದಾರ್ ಪಿ.ಎಸ್.ವಿಜಯಶಂಕರ್ ಲೋಕಸಭಾ ಅಭ್ಯರ್ಥಿ?ಮಡಿಕೇರಿ, ಜ. 26: ಕಾಂಗ್ರೆಸ್- ಜೆಡಿಎಸ್ ಮಿತ್ರಪಕ್ಷಗಳ ಪರವಾಗಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಹೆಚ್. ವಿಜಯಶಂಕರ್ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ
ಮಾಲಿನ್ಯ ತಡೆಗೆ ಆಗ್ರಹಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕ್ರಮವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಖಂಡಿಸಿದ್ದಾರೆ. ಈ
ಅತಿರುದ್ರ ಮಹಾಯಾಗ ಮುಂದೂಡಿಕೆಮಡಿಕೇರಿ, ಜ. 26: ಭಾಗಮಂಡಲದಲ್ಲಿ ಮುಂದಿನ ಫೆಬ್ರವರಿ 15ರಿಂದ 23ರ ತನಕ ಆಯೋಜನೆಗೊಂಡಿದ್ದ ಅತಿರುದ್ರ ಮಹಾಯಾಗವನ್ನು; ವಿವಿಧ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಕಳೆದ
ವೀರಾಜಪೇಟೆಯಲ್ಲಿ ನಡೆದ ಗಣರಾಜ್ಯೋತ್ಸವ ವೀರಾಜಪೇಟೆ, ಜ. 26: ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವೀರಾಜಪೇಟೆ ತಹಶಿಲ್ದಾರ್ ಬಿ.ಎಂ. ಗೋವಿಂದರಾಜು
ಸೋಮವಾರಪೇಟೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವಸೋಮವಾರಪೇಟೆ, ಜ.26: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ತಹಶೀಲ್ದಾರ್ ಪಿ.ಎಸ್.
ವಿಜಯಶಂಕರ್ ಲೋಕಸಭಾ ಅಭ್ಯರ್ಥಿ?ಮಡಿಕೇರಿ, ಜ. 26: ಕಾಂಗ್ರೆಸ್- ಜೆಡಿಎಸ್ ಮಿತ್ರಪಕ್ಷಗಳ ಪರವಾಗಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಹೆಚ್. ವಿಜಯಶಂಕರ್ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ