ನಾಳೆ ಕಾಫಿ ಬೆಳೆಗಾರರು ಜನಪ್ರತಿನಿಧಿಗಳ ನಡುವೆ ಸಂವಾದಸೋಮವಾರಪೇಟೆ, ಅ.23: ಸಾಲಮನ್ನಾ ಸೇರಿದಂತೆ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶೀಲಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಬೆಳೆಗಾರರು ಮತ್ತು ಜನಪ್ರತಿನಿಧಿಗಳ ಸಭೆ-ಸಂವಾದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಕುಶಾಲನಗರ, ಅ. 23: ಕುಶಾಲನಗರ ಕಾವೇರಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಸಮೀಪದ ಕೊಪ್ಪ ಗ್ರಾಮದ ನಿವಾಸಿ ಉಮೇಶ್ (24) ಎಂಬಾತ ಕಳೆದ ಒಂದು ವಾರದಿಂದ ನಾಪತ್ತೆ ಅಪಘಾತ : ಚಾಲಕನಿಗೆ ಗಾಯಸೋಮವಾರಪೇಟೆ, ಅ. 23: ಆಟೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕನ ಕಾಲಿಗೆ ಪೆಟ್ಟಾಗಿರುವ ಘಟನೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ನಡೆದಿದೆ. ಆನೆಕೆರೆ ಕಡೆಯಿಂದ ಪಟ್ಟಣಕ್ಕೆ ದೇವಾಲಯ ನಿರ್ಮಾಣ ಮೊಕದ್ದಮೆ ದಾಖಲುಕುಶಾಲನಗರ, ಅ. 23: ಕುಶಾಲನಗರ ಸಾಯಿ ಬಡಾವಣೆಯಲ್ಲಿ ಸರಕಾರಿ ಜಾಗದಲ್ಲಿ ದೇವಾಲಯ ನಿರ್ಮಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪ.ಪಂ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. ಸಾಯಿ ಬಡಾವಣೆಯಲ್ಲಿ ಸರಕಾರಕ್ಕೆ ಹಾತೂರು ಕೃಷಿ ಪತ್ತಿನ ಸಹಕಾರ ಸಂಘ*ಗೋಣಿಕೊಪ್ಪಲು, ಅ. 23 : ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೆ ಬಾರಿಗೆ ಕೊಡಂದೇರ ಬಾಂಡ್ ಗಣಪತಿ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ
ನಾಳೆ ಕಾಫಿ ಬೆಳೆಗಾರರು ಜನಪ್ರತಿನಿಧಿಗಳ ನಡುವೆ ಸಂವಾದಸೋಮವಾರಪೇಟೆ, ಅ.23: ಸಾಲಮನ್ನಾ ಸೇರಿದಂತೆ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶೀಲಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ ಬೆಳೆಗಾರರು ಮತ್ತು ಜನಪ್ರತಿನಿಧಿಗಳ ಸಭೆ-ಸಂವಾದ
ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಕುಶಾಲನಗರ, ಅ. 23: ಕುಶಾಲನಗರ ಕಾವೇರಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಸಮೀಪದ ಕೊಪ್ಪ ಗ್ರಾಮದ ನಿವಾಸಿ ಉಮೇಶ್ (24) ಎಂಬಾತ ಕಳೆದ ಒಂದು ವಾರದಿಂದ ನಾಪತ್ತೆ
ಅಪಘಾತ : ಚಾಲಕನಿಗೆ ಗಾಯಸೋಮವಾರಪೇಟೆ, ಅ. 23: ಆಟೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕನ ಕಾಲಿಗೆ ಪೆಟ್ಟಾಗಿರುವ ಘಟನೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ನಡೆದಿದೆ. ಆನೆಕೆರೆ ಕಡೆಯಿಂದ ಪಟ್ಟಣಕ್ಕೆ
ದೇವಾಲಯ ನಿರ್ಮಾಣ ಮೊಕದ್ದಮೆ ದಾಖಲುಕುಶಾಲನಗರ, ಅ. 23: ಕುಶಾಲನಗರ ಸಾಯಿ ಬಡಾವಣೆಯಲ್ಲಿ ಸರಕಾರಿ ಜಾಗದಲ್ಲಿ ದೇವಾಲಯ ನಿರ್ಮಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪ.ಪಂ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. ಸಾಯಿ ಬಡಾವಣೆಯಲ್ಲಿ ಸರಕಾರಕ್ಕೆ
ಹಾತೂರು ಕೃಷಿ ಪತ್ತಿನ ಸಹಕಾರ ಸಂಘ*ಗೋಣಿಕೊಪ್ಪಲು, ಅ. 23 : ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೆ ಬಾರಿಗೆ ಕೊಡಂದೇರ ಬಾಂಡ್ ಗಣಪತಿ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ