ವಿವಿಧ ಕಾಮಗಾರಿಗೆ ಭೂಮಿ ಪೂಜೆ*ಸಿದ್ದಾಪುರ, ಮಾ. 3: ಚೆನ್ನಯ್ಯನಕೋಟೆ ತಾಲೂಕು ಪಂಚಾಯಿತಿ ಸದಸ್ಯೆ ಕುಲ್ಲಚೆಟ್ಟಿ ಕಾವೇರಮ್ಮ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಚೆನ್ನಂಗಿ ಮೂಡಬಯಲು ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ
ಕಾವೇರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆವೀರಾಜಪೇಟೆ, ಮಾ. 3: ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ಕೈಗೊಳ್ಳುವ ಇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕಾಣಬಹುದು, ಎಲ್ಲ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣವಾಗುವ ಚಟುವಟಿಕೆಗಳನ್ನು
ಕಸದ ರಾಶಿಗೆ ಮುಕ್ತಿ ಕಲ್ಪಿಸದ ಪಂಚಾಯಿತಿವೀರಾಜಪೇಟೆ, ಮಾ. 3: ತಿಂಗಳು ಕಳೆದರೂ ಕಸ ವಿಲೇವಾರಿಯಾಗದೆ ರೋಗ ರುಜಿನಗಳಿಗೆ ಆಹ್ವಾನ ನೀಡುತ್ತಿದೆ ನಗರದ ಹೃದಯ ಭಾಗದಲ್ಲಿರುವ ಕಸದ ರಾಶಿ...! ವೀರಾಜಪೇಟೆ ನಗರದ ಎಫ್.ಎಂ.ಸಿ ರಸ್ತೆಗೆ ಹೊಂದಿಕೊಂಡಿರುವಂತೆ
ರಾಷ್ಟ್ರೀಯ ವಿಜ್ಞಾನ ದಿನಾಚರಣೆನಾಪೋಕ್ಲು, ಮಾ. 3: ವಿಜ್ಞಾನಿ ಸರ್ ಸಿ.ವಿ. ರಾಮನ್ ಸಂಶೋಧಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ರಸಾಯನ
ನೂತನ ಮಸೀದಿ ಉದ್ಘಾಟನೆಸಿದ್ದಾಪುರ, ಮಾ. 3 : ಹುಂಡಿ ಗ್ರಾಮದಲ್ಲಿ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿಯಿಂದ ಪುನರ್ ನಿರ್ಮಾಣವಾಗಿರುವ ಜುಮಾ ಮಸೀದಿಯನ್ನು ಧಾರ್ಮಿಕ ಮುಖಂಡ ಸುಲ್ತಾನುಲ್ ಉಲಮ ಕಾಂತಾಪುರಂ ಎ.ಪಿ