ಈಜು ಸ್ಪರ್ಧೆ: ದೇಶವನ್ನು ಪ್ರತಿನಿಧಿಸಲಿರುವ ಕೊಡಗಿನ ಪಟುಬಡುವಮಂಡ ಆದಿತ್ಯ ಬೋಪಣ್ಣ ಸಾಧನೆ ಮಡಿಕೇರಿ, ಏ. 19: ಬಹುತೇಕ ಎಲ್ಲಾ ಕ್ರೀಡೆಗಳಲ್ಲೂ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನ ಆಟಗಾರರು ಸಾಧನೆ ತೋರಿದ್ದು, ಇದೀಗ ಈತನಕ ಪ್ರಾತಿನಿದ್ಯವಿರದ
ಗಾಳಿ, ಮಳೆಗೆ ಕೊಚ್ಚಿಹೋದ ಕುಂಡಾಮೇಸ್ತ್ರಿ ಕಟ್ಟೆಮಡಿಕೇರಿ, ಏ. 19: ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಗಾಳಿ-ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಕಂಬಗಳ ಮೇಲೆ ಮರಗಳ ಕೊಂಬೆ ಬಿದ್ದುದಲ್ಲದೆ, ಕುಂಡಾಮೇಸ್ತ್ರಿ ನೀರು
ಚುನಾವಣೆ ಬಳಿಕ ಇದೀಗ ಹಾಕಿ ಕಲರವಮಡಿಕೇರಿ, ಏ. 19: ಲೋಕಸಭಾ ಚುನಾವಣೆಯ ಮತಸಮರ ನಿನ್ನೆಯಷ್ಟೆ ಮುಕ್ತಾಯಗೊಂಡಿದ್ದು, ಇದೀಗ ಜಿಲ್ಲೆಯ ಕಾಕೋಟುಪರಂಬುವಿನ ಮೂಲಕ ಹಾಕಿ ಕಲರವ ಆರಂಭಗೊಳ್ಳಲಿದೆ. ಲಿಮ್ಕಾ ಬುಕ್ ಆಫ್ ದಾಖಲೆ ಖ್ಯಾತಿಯ
ಚುನಾವಣೆಗಾಗಿ ಹಗಲಿರುಳು ಶ್ರಮಿಸಿದ ಮಹಿಳಾ ಅಧಿಕಾರಿಗಳುಮಡಿಕೇರಿ, ಏ. 19: ವಿಶ್ವದಲ್ಲೇ ಅತ್ಯುನ್ನತ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದ್ದಾಗಿದೆ ಎಂಬ ಹಿರಿಮೆಗೆ ಸಾಕ್ಷಿಯಾಗಿ ಲೋಕಸಭಾ ಚುನಾವಣೆ ನಡೆಯುತ್ತಿದೆ; ಈ ದಿಸೆಯಲ್ಲಿ ನಿನ್ನೆ 21ನೇ ಮೈಸೂರು -
ಗಡಿ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದ ವಾಯು ವರುಣನ ಆರ್ಭಟ ಕುಶಾಲನಗರ, ಏ. 19: ಗುರುವಾರ ಲೋಕಸಭಾ ಮತದಾನ ಮುಗಿಯುತ್ತಿದ್ದಂತೆಯೇ ಕುಶಾಲನಗರ ಸುತ್ತಮುತ್ತ ಸಂಜೆಗತ್ತಲಲ್ಲಿ ಭಾರೀ ಗುಡುಗು, ಸಿಡಿಲು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆ ಹಲವೆಡೆ ನಾಗರಿಕರನ್ನು ಬೆಚ್ಚಿಬೀಳಿಸಿದ