ಕೆದಮುಳ್ಳೂರು ಗ್ರಾಮಸಭೆಮಡಿಕೇರಿ, ಜ. 3: ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ವಿಶೇಷ ಗ್ರಾಮಸಭೆಯನ್ನು ಆಯಾ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದೆ. ತಾ.7ರಂದು ಕೊಟ್ಟೋಳಿ ಸ.ಕಿ.ಪ್ರಾ.ಶಾಲೆಯಲ್ಲಿ ಎಂ.ಎಂ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ಹಲ್ಲೆ ದೂರು ದಾಖಲುಶನಿವಾರಸಂತೆ, ಜ. 3: ಶನಿವಾರಸಂತೆ ಸಮೀಪದ ಗುಡುಗಳಲೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಮೂದರವಳ್ಳಿ ಗ್ರಾಮದ ಮೋಹನ್‍ದಾಸ್ ಎಂಬವರಿಗೆ ಕಿತ್ತೂರು ಗ್ರಾಮದ ಮೂರ್ತಿ ಎಂಬಾತ ಕಾರ್‍ನಲ್ಲಿ ಬಂದು ಕ್ಷುಲ್ಲಕ ಹುಲ್ಲಿನ ರಾಶಿ ಬೆಂಕಿಗಾಹುತಿಮಡಿಕೇರಿ, ಜ. 3: ಆರ್ಜಿ ಚರ್ಚ್‍ನ ಭತ್ತದ ಗದ್ದೆಯ ಒಣ ಹುಲ್ಲಿನ ರಾಶಿ ಆಕಸ್ಮಿಕವಾಗಿ ಅಗ್ನಿಗಾಹುತಿಯಾದ ಘಟನೆ ಇಂದು ನಡೆಯಿತು. ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ಹತೋಟಿಗೆಭಾರತ ಕರ್ಮಭೂಮಿ: ಅಧ್ಯಾತ್ಮಿಕ ಸಾಧನೆಯ ನೆಲೆಮಡಿಕೇರಿ, ಜ. 2: ವಿಶ್ವದ ಯಾವದೇ ಭೂಭಾಗದಲ್ಲಿ ಲಭಿಸದ ಅಧ್ಯಾತ್ಮಿಕ ಸಾಧನೆಯ ನೆಲ ಭಾರತವಾಗಿದ್ದು, ಆ ಮಾತ್ರದಿಂದಲೇ ನಮ್ಮ ದೇಶ ಕರ್ಮಭೂಮಿ ಎಂದು ಕರೆಸಿಕೊಂಡಿದ್ದು, ಜಗತ್ತಿನ ಮನುಕುಲಕ್ಕೆಕೊಡವ ಬುಡಕಟ್ಟು ಕುಲಶಾಸ್ತ್ರ ಅಧ್ಯಯನ: ಸಹಕಾರಕ್ಕೆ ಮನವಿಬೆಂಗಳೂರು, ಜ. 2: ಕೊಡವ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಕುಲಶಾಸ್ತ್ರ ಅಧ್ಯಯನ ಸಮೀಕ್ಷೆಗೆ ಕೊಡವ ಜನಾಂಗದವರು ಸೇರಿದಂತೆ ಇತರರು ಸಹಕಾರ ನೀಡಬೇಕೆಂದು ರಾಜ್ಯ ಸಮಾಜ ಕಲ್ಯಾಣ
ಕೆದಮುಳ್ಳೂರು ಗ್ರಾಮಸಭೆಮಡಿಕೇರಿ, ಜ. 3: ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ವಿಶೇಷ ಗ್ರಾಮಸಭೆಯನ್ನು ಆಯಾ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದೆ. ತಾ.7ರಂದು ಕೊಟ್ಟೋಳಿ ಸ.ಕಿ.ಪ್ರಾ.ಶಾಲೆಯಲ್ಲಿ ಎಂ.ಎಂ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ
ಹಲ್ಲೆ ದೂರು ದಾಖಲುಶನಿವಾರಸಂತೆ, ಜ. 3: ಶನಿವಾರಸಂತೆ ಸಮೀಪದ ಗುಡುಗಳಲೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಮೂದರವಳ್ಳಿ ಗ್ರಾಮದ ಮೋಹನ್‍ದಾಸ್ ಎಂಬವರಿಗೆ ಕಿತ್ತೂರು ಗ್ರಾಮದ ಮೂರ್ತಿ ಎಂಬಾತ ಕಾರ್‍ನಲ್ಲಿ ಬಂದು ಕ್ಷುಲ್ಲಕ
ಹುಲ್ಲಿನ ರಾಶಿ ಬೆಂಕಿಗಾಹುತಿಮಡಿಕೇರಿ, ಜ. 3: ಆರ್ಜಿ ಚರ್ಚ್‍ನ ಭತ್ತದ ಗದ್ದೆಯ ಒಣ ಹುಲ್ಲಿನ ರಾಶಿ ಆಕಸ್ಮಿಕವಾಗಿ ಅಗ್ನಿಗಾಹುತಿಯಾದ ಘಟನೆ ಇಂದು ನಡೆಯಿತು. ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ಹತೋಟಿಗೆ
ಭಾರತ ಕರ್ಮಭೂಮಿ: ಅಧ್ಯಾತ್ಮಿಕ ಸಾಧನೆಯ ನೆಲೆಮಡಿಕೇರಿ, ಜ. 2: ವಿಶ್ವದ ಯಾವದೇ ಭೂಭಾಗದಲ್ಲಿ ಲಭಿಸದ ಅಧ್ಯಾತ್ಮಿಕ ಸಾಧನೆಯ ನೆಲ ಭಾರತವಾಗಿದ್ದು, ಆ ಮಾತ್ರದಿಂದಲೇ ನಮ್ಮ ದೇಶ ಕರ್ಮಭೂಮಿ ಎಂದು ಕರೆಸಿಕೊಂಡಿದ್ದು, ಜಗತ್ತಿನ ಮನುಕುಲಕ್ಕೆ
ಕೊಡವ ಬುಡಕಟ್ಟು ಕುಲಶಾಸ್ತ್ರ ಅಧ್ಯಯನ: ಸಹಕಾರಕ್ಕೆ ಮನವಿಬೆಂಗಳೂರು, ಜ. 2: ಕೊಡವ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಕುಲಶಾಸ್ತ್ರ ಅಧ್ಯಯನ ಸಮೀಕ್ಷೆಗೆ ಕೊಡವ ಜನಾಂಗದವರು ಸೇರಿದಂತೆ ಇತರರು ಸಹಕಾರ ನೀಡಬೇಕೆಂದು ರಾಜ್ಯ ಸಮಾಜ ಕಲ್ಯಾಣ