ಪೂರ್ವ ಸಿದ್ಧತಾ ಸಭೆಚೆಟ್ಟಳ್ಳಿ, ಸೆ. 16 : ದಕ್ಷಿಣ ಸಂಸ್ಥೆ ಕಾಸರಗೋಡುವಿನ ಪ್ರತಿಷ್ಠಿತ ಜಾಮಿಯಾ ಸಹದಿಯಾ ಅರಬ್ಬಿಯಾ ಇದರ ಗೋಲ್ಡ್ ನ್ ಜುಬೆಲಿ ಡಿ. 27 ರಿಂದ 29 ರವರೆಗೆ
ಸಮಸ್ಯೆ ಪರಿಹಾರಕ್ಕೆ ಜನತೆ ಕೈ ಜೋಡಿಸಲು ಕರೆಸುಂಟಿಕೊಪ್ಪ, ಸೆ. 16: ಕೊಡಗಿನ ನೈಜ ಸಮಸ್ಯೆಗಳನ್ನು ವಿಧಾನಸೌಧಕ್ಕೆ ಮುಟ್ಟಿಸಲು ಜನಪ್ರತಿನಿಧಿಗಳೊಂದಿಗೆ ಎಲ್ಲ ಹೋರಾಟ ಸಮಿತಿಯವರು ಒಂದೇ ವೇದಿಕೆಗೆ ಬರಬೇಕಾಗಿದೆ. ಇದಕ್ಕೆ ಜನರು ಕೈಜೋಡಿಸಬೇಕು ಎಂದು ವಿಧಾನಪರಿಷತ್
ಶಾಶ್ವತ ಸೂರಿಗಾಗಿ ಕಾಯುತ್ತಿರುವ ಸಂತ್ರಸ್ತರುಸಿದ್ದಾಪುರ, ಸೆ. 16: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕುಂಬಾರಗುಂಡಿ ಹಾಗೂ ಬೆಟ್ಟದ ಕಾಡು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನೆಲ್ಯಹುದಿಕೇರಿ ಬೆಟ್ಟದ ಕಾಡು ಹಾಗೂ ಬರಡಿಯಲ್ಲಿರುವ
ಶಾಶ್ವತ ನಿವೇಶನಕ್ಕಾಗಿ ಸಿಪಿಐಎಂ ಪ್ರತಿಭಟನೆಸಿದ್ದಾಪುರ, ಸೆ. 16: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸಂತ್ರಸ್ತರಿಗೆ ಶಾಶ್ವತ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಸಿದ್ದಾಪುರದಲ್ಲಿ
ಕರಗೋತ್ಸವಕ್ಕೆ ಹೆಚ್ಚಿನ ಅನುದಾನ: ಡಿಸಿಗೆ ಮನವಿಮಡಿಕೇರಿ, ಸೆ. 16: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುವ ನಗರದ ನಾಲ್ಕು ಶಕ್ತಿ ದೇವತೆಗÀಳ ಕರಗೋತ್ಸವಕ್ಕೆ ಈ ಬಾರಿ ಹೆಚ್ಚಿನ ಅನುದಾನ ನೀಡಬೇಕೆಂದು