ಠಾಣಾಧಿಕಾರಿಗೆ ಸನ್ಮಾನಶನಿವಾರಸಂತೆ, ಮಾ. 16: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಶ್ರೀಮಂಗಲ ಠಾಣೆಗೆ ವರ್ಗಾವಣೆಗೊಂಡಿರುವ ಹೆಚ್.ಎಂ. ಮರಿಸ್ವಾಮಿ ಅವರನ್ನು ದಲಿತ
ಕಾನ್ಬೈಲ್ನಲ್ಲಿ ವಿಶ್ವ ಶೌಚಾಲಯ ದಿನಾಚರಣೆಸುಂಟಿಕೊಪ್ಪ, ಮಾ. 16: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್, ಸರ್ಕಾರಿ ಪ್ರೌಢಶಾಲೆ ಕಿರಗಂದೂರು ಮತ್ತು ಸೀಕೋ ಸಂಸ್ಥೆ ಬಾನುಗೊಂದಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನಲ್ಲಿ ವಿಶ್ವ
ರೋಟರಿ ಸಂಸ್ಥೆಯಿಂದ ಶಾಲೆಗೆ ಕೊಡುಗೆಮಡಿಕೇರಿ, ಮಾ. 16: ಗೋಣಿಕೊಪ್ಪಲುವಿನ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳ ಆಟೋಟಕ್ಕೆ ಚಿಣ್ಣರ ಜಾರುಬಂಡಿ, ಚಿಣ್ಣರ ಏತಬಾತ ಹಾಗೂ ವೃತ್ತ ಏಣಿಯನ್ನು ರೋಟರಿ ಸಂಸ್ಥೆಯ
ಮತ್ತಿಗೋಡು ಹೆದ್ದಾರಿಗೆ ಉಬ್ಬುಗೋಣಿಕೊಪ್ಪ ವರದಿ, ಮಾ. 16: ಹೈಕೊರ್ಟ್ ಸೂಚನೆಯಂತೆ ಮತ್ತಿಗೋಡು ಸಾಕಾನೆ ಶಿಬಿರ ವ್ಯಾಪ್ತಿಯಲ್ಲಿ ರಸ್ತೆ ವೈಜ್ಞಾನಿಕ ಉಬ್ಬು ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ ಲೋಕೋಪ ಯೋಗಿ
ಯುನೈಟೆಡ್ ಜಮಾಅತ್ನಿಂದ ಸನ್ಮಾನಗೋಣಿಕೊಪ್ಪಲು, ಮಾ. 16: ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಯಾಕುಬ್ ಕೆ.ಎ. ಅವರನ್ನು ಗೋಣಿಕೊಪ್ಪಲುವಿನ ಯುನೈಟೆಡ್ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಮಾಅತ್‍ನ