ಬಾಳೆಲೆಯಲ್ಲಿ ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಜಾಥಾ*ಗೋಣಿಕೊಪ್ಪಲು, ಜು. 22: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮಳೆ ನೀರು ಸಂಗ್ರಹ ಮತ್ತು ಸಂರಕ್ಷಣೆ ಬಗ್ಗೆ ಬೃಹತ್ ಜನ ಜಾಗೃತಿ ಜಾಥಾ ನಡೆಯಿತು. ಗ್ರಾಮ
ಕಿಂಗ್ಸ್ ಆಫ್ ಕೂರ್ಗ್ಗೆ ಪ್ರಶಸ್ತಿಯ ಕಿರೀಟಮಡಿಕೇರಿ, ಜು. 22: ಮೈಸೂರಿನ ನಿಶಾಂತ್ಸ್ ವೈಲ್ಡ್ ಬೀಟ್ಸ್ ಡಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ವೈಭವ ಹಾಗೂ ಕ್ರಿಯೇಟ್‍ಮೆಂಟ್ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸ ಲಾಗಿದ್ದ ‘ಡ್ಯಾನ್ಸ್ ಮ್ಯಾರಥಾನ್-ಸೀಸನ್
ಶಿಕ್ಷಣ ಸಂಸ್ಥೆಗಳಿಗೆ ಪುಸ್ತಕ ಹಂಚಿಕೆ ಪ್ರತಿಭಟನೆ ಎಚ್ಚರಿಕೆಶ್ರೀಮಂಗಲ, ಜು. 22 : ಕೊಡಗಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಕ್ರಿಶ್ಚಿಯನ್ ಮಿಶನರಿಗಳಿಂದ ಬೈಬಲ್ ಸೇರಿದಂತೆ ಕ್ರಿಶ್ಚಿಯನ್ ಧರ್ಮ ಸಾರುವ ಪುಸ್ತಕಗಳನ್ನು ಹಂಚಿಕೆ ಮಾಡುವ ಮೂಲಕ ಪರೋಕ್ಷವಾಗಿ ಮತಾಂತರಕ್ಕೆ
ನಾಳೆ ಜಿ.ಪಂ. ಸಾಮಾನ್ಯ ಸಭೆ ಮಡಿಕೇರಿ, ಜು. 22: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ತಾ. 24 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೋಟೆ
ಸೈನಿಕ ಕಲ್ಯಾಣ ಇಲಾಖೆಗೆ ಹಣ ಮರು ಪಾವತಿಗೆ ಕ್ರಮಮಡಿಕೇರಿ, ಜು. 22: ನಗರದ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿ ದುರಸ್ತಿ ಕೈಗೊಳ್ಳದೆ ಹಣ ಪಡೆದು ನಿರ್ಲಕ್ಷಿಸಿರುವ ಆರೋಪ ಮೇರೆಗೆ; ಭೂಸೇನಾ ನಿಗಮದ ಅಧಿಕಾರಿಗಳಿಂದ