ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ*ಗೋಣಿಕೊಪ್ಪಲು, ಮಾ. 17: ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ತಾ. 31 ರಂದು ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮೈಕಲ್
ವಾರ್ಷಿಕೋತ್ಸವ ಮಹಾಸಭೆಸೋಮವಾರಪೇಟೆ, ಮಾ. 17: ತಾಲೂಕು ಹಿರಿಯ ನಾಗರಿಕ ಸೇವಾ ಟ್ರಸ್ಟ್ ವಾರ್ಷಿಕೋತ್ಸವ ಮತ್ತು ಮಹಾಸಭೆ ತಾ. 24 ರಂದು ಬೆಳಿಗ್ಗೆ 10.30ಕ್ಕೆ ಮಹಿಳಾ ಸಮಾಜದಲ್ಲಿ ನಡೆಯಲಿದೆ ಎಂದು
ಬಿ.ಜೆ.ಪಿ. ಶಕ್ತಿ ಕೇಂದ್ರದ ಸಭೆಗುಡ್ಡೆಹೊಸೂರು, ಮಾ. 17: ಇಲ್ಲಿನ ಬಿ.ಜೆ.ಪಿ ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸಭೆ ಇಲ್ಲಿನ ನಂದಿನಿ ಸಭಾಂಗಣದಲ್ಲಿ ಬಿ.ಜೆ.ಪಿ ಮುಖಂಡ ಜಿ.ಎಂ. ಮಣಿಕುಮಾರ್
ವೀರಾಜಪೇಟೆ ಸಂತ ಅನ್ನಮ್ಮ ಶಾಲೆಗೆ ಪ್ರಶಸ್ತಿವೀರಾಜಪೇಟೆ, ಮಾ. 17: ಕೇರಳ ರಾಜ್ಯದ ಕಣ್ಣಾನೂರಿನ ಅಂಗಡಿಕಡವ್‍ನ ಡೋನ್ ಬೋಸ್ಕೊ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಇನ್ಸ್‍ಪೈರೋ 19 ಎಂಬ ಶೀರ್ಷಿಕೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಫೆಸ್ಟ್‍ನಲ್ಲಿ
ಮಹದೇವ ಮಹಿಳಾ ಸಂಘದಿಂದ ಮಹಿಳಾ ದಿನಾಚರಣೆಮಡಿಕೇರಿ, ಮಾ. 17: ಮಹದೇವ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಯನ್. ಸವಿತಾಭಟ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕನ್ನಂಡ ಕವಿತಾ ಬೊಳ್ಳಪ್ಪ ಪ್ರಾರ್ಥಿಸಿದರು. ಸವಿತಾ ಭಟ್