ಕೊಡ್ಲಿಪೇಟೆಯ ವಿವಿಧೆಡೆ ಭೂಮಿಪೂಜೆಶನಿವಾರಸಂತೆ, ಜ. 11: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹೆಚ್.ಆರ್.ಪಿ. ಯೋಜನೆಯಡಿ ತಾಲೂಕು ಪಂಚಾಯಿತಿ ಅನುದಾನ ರೂ. 14,71,124 ವೆಚ್ಚದಲ್ಲಿ ರಸ್ತೆ, ಚರಂಡಿ, ತಡೆಗೋಡೆ, ರಸ್ತೆ ದುರಸ್ತಿಗೆ ಆಗ್ರಹಕೂಡಿಗೆ, ಜ. 11: ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಚ್ಚು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕೂಡಿಗೆಯ ಕೃಷಿ ಕ್ಷೇತ್ರಕ್ಕೆ ತೆರಳುವ ಮುಖ್ಯರಸ್ತೆಯನ್ನು ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೃಷಿ ಕ್ಷೇತ್ರದ ಆವರಣವು 380 ಮಹಿಳಾ ಸಮಾಜ ವಾರ್ಷಿಕೋತ್ಸವಕುಶಾಲನಗರ, ಜ. 11: ಕುಶಾಲನಗರ ಮಹಿಳಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮ ಸಮಾಜದ ಆವರಣದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷೆ ಸಲೀನ ಡಿ ಕುನ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾರ್ಷಿಕೋತ್ಸವ ಅಂಗವಾಗಿ ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆನಾಪೆÇೀಕ್ಲು, ಜ. 11: ಸರಕಾರದ ಸಾಲ ಮನ್ನಾ ಯೋಜನೆಯು ಅರ್ಹ ರೈತರಿಗೆ ಮಾತ್ರ ದೊರಕಲಿದ್ದು ರೈತರು ತಾವು ಪಡೆದ ಸಾಲವನ್ನು ಸರಕಾರದ ನಿಯಮದಂತೆ ಸಕಾಲದಲ್ಲಿ ಪಾವತಿ ಮಾಡಿರುವ ತಲಕಾವೇರಿ: ಅಷ್ಟಮಂಗಲ ಪ್ರಶ್ನೆ ಕುರಿತಾದ ವಿಮರ್ಶೆ ಕಾರ್ಯಕ್ರಮತಾ. 16 ರಂದು ಮಹತ್ವದ ಕಾರ್ಯಕ್ರಮ ನಿಗದಿ ಮಡಿಕೇರಿ, ಜ. 11: ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಈಗಾಗಲೇ ಕೈಗೊಂಡಿರುವ ಅಷ್ಟಮಂಗಲ ಪ್ರಶ್ನೆ
ಕೊಡ್ಲಿಪೇಟೆಯ ವಿವಿಧೆಡೆ ಭೂಮಿಪೂಜೆಶನಿವಾರಸಂತೆ, ಜ. 11: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹೆಚ್.ಆರ್.ಪಿ. ಯೋಜನೆಯಡಿ ತಾಲೂಕು ಪಂಚಾಯಿತಿ ಅನುದಾನ ರೂ. 14,71,124 ವೆಚ್ಚದಲ್ಲಿ ರಸ್ತೆ, ಚರಂಡಿ, ತಡೆಗೋಡೆ,
ರಸ್ತೆ ದುರಸ್ತಿಗೆ ಆಗ್ರಹಕೂಡಿಗೆ, ಜ. 11: ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಚ್ಚು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕೂಡಿಗೆಯ ಕೃಷಿ ಕ್ಷೇತ್ರಕ್ಕೆ ತೆರಳುವ ಮುಖ್ಯರಸ್ತೆಯನ್ನು ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೃಷಿ ಕ್ಷೇತ್ರದ ಆವರಣವು 380
ಮಹಿಳಾ ಸಮಾಜ ವಾರ್ಷಿಕೋತ್ಸವಕುಶಾಲನಗರ, ಜ. 11: ಕುಶಾಲನಗರ ಮಹಿಳಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮ ಸಮಾಜದ ಆವರಣದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷೆ ಸಲೀನ ಡಿ ಕುನ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾರ್ಷಿಕೋತ್ಸವ ಅಂಗವಾಗಿ
ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆನಾಪೆÇೀಕ್ಲು, ಜ. 11: ಸರಕಾರದ ಸಾಲ ಮನ್ನಾ ಯೋಜನೆಯು ಅರ್ಹ ರೈತರಿಗೆ ಮಾತ್ರ ದೊರಕಲಿದ್ದು ರೈತರು ತಾವು ಪಡೆದ ಸಾಲವನ್ನು ಸರಕಾರದ ನಿಯಮದಂತೆ ಸಕಾಲದಲ್ಲಿ ಪಾವತಿ ಮಾಡಿರುವ
ತಲಕಾವೇರಿ: ಅಷ್ಟಮಂಗಲ ಪ್ರಶ್ನೆ ಕುರಿತಾದ ವಿಮರ್ಶೆ ಕಾರ್ಯಕ್ರಮತಾ. 16 ರಂದು ಮಹತ್ವದ ಕಾರ್ಯಕ್ರಮ ನಿಗದಿ ಮಡಿಕೇರಿ, ಜ. 11: ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಈಗಾಗಲೇ ಕೈಗೊಂಡಿರುವ ಅಷ್ಟಮಂಗಲ ಪ್ರಶ್ನೆ