ನಾಪೆÇೀಕ್ಲು, ಜ. 11: ಸರಕಾರದ ಸಾಲ ಮನ್ನಾ ಯೋಜನೆಯು ಅರ್ಹ ರೈತರಿಗೆ ಮಾತ್ರ ದೊರಕಲಿದ್ದು ರೈತರು ತಾವು ಪಡೆದ ಸಾಲವನ್ನು ಸರಕಾರದ ನಿಯಮದಂತೆ ಸಕಾಲದಲ್ಲಿ ಪಾವತಿ ಮಾಡಿರುವ ರೈತರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಹೇಳಿದರು. ಅವರು ನಾಪೆÇೀಕ್ಲು ಕೃಷಿ ಪತ್ತಿನ ಬ್ಯಾಂಕ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ಸಿದ್ಧರಾಮಯ್ಯನವರ ಸರಕಾರ ಇದ್ದಾಗ ಸುಮಾರು 50 ಸಾವಿರಗಳ ರೂಗಳ ರೈತರ ಸಾಲವನ್ನು ಮನ್ನಾ ಮಾಡಿತ್ತು. ಅದರಂತೆ ಈ ಸಾಲ ಮನ್ನಾ ಯೋಜನೆಯು ಈಗಾಗಲೇ ಎಲ್ಲಾ ಸಾಲಗಾರರಿಗೆ ನಾಪೆÇೀಕ್ಲು, ಜ. 11: ಸರಕಾರದ ಸಾಲ ಮನ್ನಾ ಯೋಜನೆಯು ಅರ್ಹ ರೈತರಿಗೆ ಮಾತ್ರ ದೊರಕಲಿದ್ದು ರೈತರು ತಾವು ಪಡೆದ ಸಾಲವನ್ನು ಸರಕಾರದ ನಿಯಮದಂತೆ ಸಕಾಲದಲ್ಲಿ ಪಾವತಿ ಮಾಡಿರುವ ರೈತರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ನಾಪೆÇೀಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಹೇಳಿದರು. ಅವರು ನಾಪೆÇೀಕ್ಲು ಕೃಷಿ ಪತ್ತಿನ ಬ್ಯಾಂಕ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ಸಿದ್ಧರಾಮಯ್ಯನವರ ಸರಕಾರ ಇದ್ದಾಗ ಸುಮಾರು 50 ಸಾವಿರಗಳ ರೂಗಳ ರೈತರ ಸಾಲವನ್ನು ಮನ್ನಾ ಮಾಡಿತ್ತು. ಅದರಂತೆ ಈ ಸಾಲ ಮನ್ನಾ ಯೋಜನೆಯು ಈಗಾಗಲೇ ಎಲ್ಲಾ ಸಾಲಗಾರರಿಗೆ ಇದಕ್ಕಾಗಿ ಬ್ಯಾಂಕ್ ಸಿಬ್ಬಂದಿ ವರ್ಗ ಹಗಲಿರುಳು ಶ್ರಮಿಸಿದ್ದಾರೆ; ಅವರಿಗೆ ಕೃತಜ್ಞತೆ ಸಲ್ಲಿಸುವದಾಗಿ ಈ ಸಂದರ್ಭ ತಿಳಿಸಿದರು. ಮುಂದೆಯು ನಾಪೆÇೀಕ್ಲು ಕೃಷಿಪತ್ತಿನ ಸಹಕಾರ ಬ್ಯಾಂಕ್ ರೈತರ, ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಮಂಡಳಿ ಉಪಾಧ್ಯಕೆÀ್ಷ ಕೆಲೇಟ್ಟೀರ ಮಾಲ ಬೋಪಯ್ಯ, ಸದಸ್ಯರಾದ ನೂರಂಬಡ ಉದಯಶಂಕರ್, ಕಾಂಡಂಡ ಜಯ ಕರುಂಬಯ್ಯ, ಅರೆಯಡ ಅಶೋಕ್, ಕುಂಡ್ಯೋಳಂಡ ಕವಿತ ಮುತ್ತಣ್ಣ, ಬಿದ್ದಾಟಂಡ ರಾಧ ಗಣಪತಿ. ಕುಂದೈರಿರ ಕಿರಣ್, ಹೆಚ್.ಎ. ಬೊಳ್ಳು. ಮೇದರ ವಾಸು, ಮತ್ತು ಕಾರ್ಯ ನಿರ್ವಾಣಾಧಿಕಾರಿ ಶಿವಚಾಳಿಯಂಡ ವಿಜೂ ಪೂಣಚ್ಚ. ಇದ್ದರು.