ಏಕಮುಖ ಸಂಚಾರ ವ್ಯವಸ್ಥೆ ಮುಂದುವರಿಕೆಗೆ ಆಗ್ರಹಗೋಣಿಕೊಪ್ಪ ವರದಿ, ಜ. 11: ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಕ್ರಮಕೈಗೊಂಡಿರುವ ಪೊಲೀಸ್ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯ ಹಲವು ವರ್ತಕರು ಹಾಗೂಮಾಕುಟ್ಟ ರಾಜ್ಯ ಹೆದ್ದಾರಿ ರಸ್ತೆ : ಆಧುನಿಕ ತಂತ್ರಜ್ಞಾನಗಳಿಂದ ದುರಸ್ತಿ ಕಾಮಗಾರಿವೀರಾಜಪೇಟೆ ಜ:10 ಕೊಡಗು ಕೇರಳ ಗಡಿ ಪ್ರದೇಶ ವಾದ ಮಾಕುಟ್ಟದಲ್ಲಿ ಈಚೆಗೆ ಮಳೆ ಹಾನಿಯಿಂದ ರಾಜ್ಯ ಹೆದ್ದಾರಿ ರಸ್ತೆಯ ಬದಿ ಸೇತುವೆಗಳು ದುರಸ್ತಿಗೊಂಡಿದ್ದು, ಯಾವದೇ ವಾಹನ ಸಂಚಾರಕ್ಕೆವೈಭವೋಪೇತ ಕೊಡಗು ಪ್ರವಾಸಿ ಉತ್ಸವಕ್ಕೆ ಚಾಲನೆಮಡಿಕೇರಿ, ಜ. 11: ಇಂದಿನಿಂದ ಮೂರು ದಿವಸÀ ಜರುಗಲಿರುವ ಕೊಡಗು ಪ್ರವಾಸಿ ಉತ್ಸವಕ್ಕೆ ವೈಭವೋಪೇತ ಚಾಲನೆ ಲಭಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉದ್ಘಾಟನೆ ನೆರವೇರಿಸುವದ ಮೊರಾರ್ಜಿ ವಸತಿ ಶಾಲೆಯ ವಾರ್ಷಿಕೋತ್ಸವಕೂಡಿಗೆ, ಜ. 11: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವು ತಾ. 14 ರಂದು ನಡೆಯಲಿದೆ. ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ಬೆಳೆಗೆ ನೀರು ಒದಗಿಸಲು ರೈತರ ಆಗ್ರಹಕೂಡಿಗೆ, ಜ. 11: ಹಾರಂಗಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಿ, ರೈತರಿಗೆ ಬೇಸಿಗೆಯಲ್ಲಿ ಬೆಳೆ ಬೆಳೆಯಲು ನೀರನ್ನು ಒದಗಿಸಿಕೊಡಿ ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ. ಜಿಲ್ಲೆಯ ಪ್ರಮುಖ ಅಣೆಕಟ್ಟೆ ಯಾದ
ಏಕಮುಖ ಸಂಚಾರ ವ್ಯವಸ್ಥೆ ಮುಂದುವರಿಕೆಗೆ ಆಗ್ರಹಗೋಣಿಕೊಪ್ಪ ವರದಿ, ಜ. 11: ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಕ್ರಮಕೈಗೊಂಡಿರುವ ಪೊಲೀಸ್ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯ ಹಲವು ವರ್ತಕರು ಹಾಗೂ
ಮಾಕುಟ್ಟ ರಾಜ್ಯ ಹೆದ್ದಾರಿ ರಸ್ತೆ : ಆಧುನಿಕ ತಂತ್ರಜ್ಞಾನಗಳಿಂದ ದುರಸ್ತಿ ಕಾಮಗಾರಿವೀರಾಜಪೇಟೆ ಜ:10 ಕೊಡಗು ಕೇರಳ ಗಡಿ ಪ್ರದೇಶ ವಾದ ಮಾಕುಟ್ಟದಲ್ಲಿ ಈಚೆಗೆ ಮಳೆ ಹಾನಿಯಿಂದ ರಾಜ್ಯ ಹೆದ್ದಾರಿ ರಸ್ತೆಯ ಬದಿ ಸೇತುವೆಗಳು ದುರಸ್ತಿಗೊಂಡಿದ್ದು, ಯಾವದೇ ವಾಹನ ಸಂಚಾರಕ್ಕೆ
ವೈಭವೋಪೇತ ಕೊಡಗು ಪ್ರವಾಸಿ ಉತ್ಸವಕ್ಕೆ ಚಾಲನೆಮಡಿಕೇರಿ, ಜ. 11: ಇಂದಿನಿಂದ ಮೂರು ದಿವಸÀ ಜರುಗಲಿರುವ ಕೊಡಗು ಪ್ರವಾಸಿ ಉತ್ಸವಕ್ಕೆ ವೈಭವೋಪೇತ ಚಾಲನೆ ಲಭಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉದ್ಘಾಟನೆ ನೆರವೇರಿಸುವದ
ಮೊರಾರ್ಜಿ ವಸತಿ ಶಾಲೆಯ ವಾರ್ಷಿಕೋತ್ಸವಕೂಡಿಗೆ, ಜ. 11: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವು ತಾ. 14 ರಂದು ನಡೆಯಲಿದೆ. ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು
ಬೆಳೆಗೆ ನೀರು ಒದಗಿಸಲು ರೈತರ ಆಗ್ರಹಕೂಡಿಗೆ, ಜ. 11: ಹಾರಂಗಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಿ, ರೈತರಿಗೆ ಬೇಸಿಗೆಯಲ್ಲಿ ಬೆಳೆ ಬೆಳೆಯಲು ನೀರನ್ನು ಒದಗಿಸಿಕೊಡಿ ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ. ಜಿಲ್ಲೆಯ ಪ್ರಮುಖ ಅಣೆಕಟ್ಟೆ ಯಾದ