ವಿಕಾಸ್ ದಿವಸ್ ಆಚರಣೆಸುಂಟಿಕೊಪ್ಪ, ಸೆ. 24: ಇಬ್ನಿವಳವಾಡಿ ವ್ಯಾಪ್ತಿಯ ಬೋಯಿಕೇರಿ ಗ್ರಾಮದ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಕಾಸ್ ದಿವಸ್ ನಡೆಸಲಾಯಿತು. ಕೇಂದ್ರ ಸರಕಾರದ ಜನಪರ
ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಸೋಮವಾರಪೇಟೆ, ಸೆ. 24: ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಎಸ್. ಮಹೇಶ್ ಆಯ್ಕೆಯಾಗಿದ್ದಾರೆ. ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಮಹಾಸ್ವಾಮಿಗಳು ನೇಮಕಾತಿ ಆದೇಶ ಪತ್ರ
ಶ್ರಮದಾನಮಡಿಕೇರಿ, ಸೆ. 24: ಇಲ್ಲಿನ ಮಂಗಳಾದೇವಿ ನಗರದ ರೋಶನಾರ ಪಂಪ್ ಹೌಸ್ ಬಳಿಯ ರಸ್ತೆ ಗುಂಡಿಬಿದ್ದು ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ನಡೆಯಲು ತೊಂದರೆಯುಂಟಾಗಿ ತೀರಾ ಹದಗೆಟ್ಟಿತ್ತು.
ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮಸುಂಟಿಕೊಪ್ಪ, ಸೆ. 24: ಅಂಗನವಾಡಿ ಕೇಂದ್ರಗಳ ಪೌಷ್ಟಿಕ ಸಪ್ತಾಹ ಕಾರ್ಯಕ್ರಮದಡಿ ಪೋಷಣಾ ಅಭಿಯಾನ ಯೋಜನೆಯನ್ವಯ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚಾಮುಂಡೇಶ್ವರಿ ದೇವಾಲಯದ ಬಳಿಯ ಅಂಗನವಾಡಿ ಕೇಂದ್ರದಲ್ಲಿ
ಎಸ್.ಎಸ್.ಎಫ್. ಧÀ್ವಜ ದಿನಾಚರಣೆಚೆಟ್ಟಳ್ಳಿ, ಸೆ. 24: ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಕೇಂದ್ರ ವೀರಾಜಪೇಟೆಯ ಅನ್ವಾರುಲ್ ಹುದಾದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಅಬ್ದುರ್ರಶೀದ್ ಸಅದಿ ಧ್ವಜಾರೋಹಣ ಮಾಡಿದರು.