ದಸರಾ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಮಡಿಕೇರಿ, ಸೆ. 29: ದಸರಾ ಪ್ರಯುಕ್ತ ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗೆ ಕೊಡಗು ಜಿಲ್ಲಾ ಪೊಲೀಸ್
ಮೈಸೂರಿನಲ್ಲಿ ವ್ಯಕ್ತಿ ಸಾವು : ಮಂಗಳೂರಿನಲ್ಲಿ ಪತ್ನಿ ಮಕ್ಕಳು ಆತ್ಮಹತ್ಯೆಮಡಿಕೇರಿ, ಸೆ. 29: ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಕೊಡಗು ಮೂಲದ ವ್ಯಕ್ತಿಯೊಬ್ಬರು ನಿಗೂಢ ರೀತಿಯಲ್ಲಿ ಸಾವಿಗೀಡಾಗಿ ದ್ದಾರೆ. ಅನಂತರದಲ್ಲಿ ಸಾವಿನ ಬಗ್ಗೆ ಯಾರಿಗೂ ತಿಳಿಸದೆ ಮೃತ
ಮಹಡಿಯಿಂದ ಬಿದ್ದು ಮಗು ಸಾವುವೀರಾಜಪೇಟೆ, ಸೆ. 29: ವೀರಾಜಪೇಟೆಯ ಮೀನುಪೇಟೆಯ ಮರಿಯಾ ಎಚ್.ಎಂ. ರಾಯಲ್ ಪರ್ಲ್ ಅಪಾರ್ಟ್‍ಮೆಂಟ್‍ನ ನಾಲ್ಕನೇ ಮಹಡಿಯಿಂದ ಆಟವಾಡುತ್ತಿದ್ದ ಜಲಾಲುದ್ದೀನ್ (2) ಎಂಬ ಮಗು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ
4.50 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆಕೂಡಿಗೆ, ಸೆ. 29: ಕೂಡಿಗೆ- ಕುಶಾಲನಗರ ರಾಜ್ಯ ಹೆದ್ದಾರಿ ರಸ್ತೆಯ ಅಗಲೀಕರಣ ಮತ್ತು ಅಪಘಾತ ಸ್ಥಳ ಎಂದು ಗುರುತಿಸಲ್ಪಟಿರುವ ರಸ್ತೆಯ ಅಭಿವೃದ್ಧಿ ಮತ್ತು ದ್ವಿಪಥ ರಸ್ತೆ ಕಾಮಗಾರಿಗೆ
ಪೋಷಕರು ಮಕ್ಕಳ ಸಮಸ್ಯೆಗಳನ್ನು ಆಲಿಸಬೇಕು ಕುಶಾಲನಗರ, ಸೆ. 29: ಪೋಷಕರು ಮಕ್ಕಳ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಪತ್ರಕರ್ತ ಹಾಗೂ ಮಕ್ಕಳ ತಜ್ಞವೈದ್ಯ ಡಾ.ಬಿ.ಸಿ. ನವೀನ್‍ಕುಮಾರ್ ತಿಳಿಸಿದರು. ಕುಶಾಲನಗರ ಸಮೀಪದ