ಸಮಸ್ಯೆ ಇತ್ಯರ್ಥಗೊಳಿಸಲು ಆಗ್ರಹಸಿದ್ದಾಪುರ, ಫೆ. 28: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡುವಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಇತ್ಯರ್ಥಪಡಿಸ ಬೇಕೆಂದು ಆಗ್ರಹಿಸಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿಕುಶಾಲನಗರ, ಫೆ. 28: ಕುಶಾಲನಗರ ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಗುಮ್ಮನ ಕೊಲ್ಲಿಯ ಡೈಮಂಡ್ ಕ್ರಿಕೆಟರ್ಸ್ ಪ್ರಥಮ ಸ್ಥಾನಗಳಿಸಿ ಹಕ್ಕುಗಳು ಅತ್ಯಮೂಲ್ಯವಾದುದು ಅನುಪಮವೀರಾಜಪೇಟೆ, ಫೆ. 28: ಮಹಿಳೆಯರಿಗೆ ಕಾನೂನಿನಲ್ಲಿ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಆ ಹಕ್ಕುಗಳು ಪ್ರತಿಯೊಬ್ಬ ಮಹಿಳೆಗೂ ಅತ್ಯಮೂಲ್ಯ ಎಂದು ವೀರಾಜಪೇಟೆಯ ವಕೀಲರಾದ ಅನುಪಮ ಬಿ. ಕಿಶೋರ್ ಅಭಿಪ್ರಾಯಪಟ್ಟರು. ಕಾಂಗ್ರೆಸ್ನಿಂದ ಜನಸಂಪರ್ಕ ಅಭಿಯಾನ*ತಾ. 5 ರಂದು ಚಾಲನೆ * ಡಿಸಿಸಿ ಸಭೆ ಮಡಿಕೇರಿ, ಫೆ. 28: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ತಾ. 5 ರಂದು ಜನಸಂಪರ್ಕ ಅಭಿಯಾನವನ್ನು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕೊಡವ ಸಮಾಜದ ಕಚೇರಿ ಉದ್ಘಾಟನೆ ಶ್ರೀಮಂಗಲ, ಫೆ. 28: ಟಿ. ಶೆಟ್ಟಿಗೇರಿಯ ತಾವಳಗೇರಿ, ಮೂಂದ್ ನಾಡ್ ಕೊಡವ ಸಮಾಜದ ನೂತನ ಕಚೇರಿಯನ್ನು ಸಮಾಜ ಸೇವಕಿ ಹಾಗೂ ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ ಉದ್ಘಾಟಿಸಿದರು. ತಮ್ಮ
ಸಮಸ್ಯೆ ಇತ್ಯರ್ಥಗೊಳಿಸಲು ಆಗ್ರಹಸಿದ್ದಾಪುರ, ಫೆ. 28: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡುವಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಇತ್ಯರ್ಥಪಡಿಸ ಬೇಕೆಂದು ಆಗ್ರಹಿಸಿ
ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿಕುಶಾಲನಗರ, ಫೆ. 28: ಕುಶಾಲನಗರ ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಗುಮ್ಮನ ಕೊಲ್ಲಿಯ ಡೈಮಂಡ್ ಕ್ರಿಕೆಟರ್ಸ್ ಪ್ರಥಮ ಸ್ಥಾನಗಳಿಸಿ
ಹಕ್ಕುಗಳು ಅತ್ಯಮೂಲ್ಯವಾದುದು ಅನುಪಮವೀರಾಜಪೇಟೆ, ಫೆ. 28: ಮಹಿಳೆಯರಿಗೆ ಕಾನೂನಿನಲ್ಲಿ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಆ ಹಕ್ಕುಗಳು ಪ್ರತಿಯೊಬ್ಬ ಮಹಿಳೆಗೂ ಅತ್ಯಮೂಲ್ಯ ಎಂದು ವೀರಾಜಪೇಟೆಯ ವಕೀಲರಾದ ಅನುಪಮ ಬಿ. ಕಿಶೋರ್ ಅಭಿಪ್ರಾಯಪಟ್ಟರು.
ಕಾಂಗ್ರೆಸ್ನಿಂದ ಜನಸಂಪರ್ಕ ಅಭಿಯಾನ*ತಾ. 5 ರಂದು ಚಾಲನೆ * ಡಿಸಿಸಿ ಸಭೆ ಮಡಿಕೇರಿ, ಫೆ. 28: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ತಾ. 5 ರಂದು ಜನಸಂಪರ್ಕ ಅಭಿಯಾನವನ್ನು ಜಿಲ್ಲೆಯಾದ್ಯಂತ ಏಕಕಾಲದಲ್ಲಿ
ಕೊಡವ ಸಮಾಜದ ಕಚೇರಿ ಉದ್ಘಾಟನೆ ಶ್ರೀಮಂಗಲ, ಫೆ. 28: ಟಿ. ಶೆಟ್ಟಿಗೇರಿಯ ತಾವಳಗೇರಿ, ಮೂಂದ್ ನಾಡ್ ಕೊಡವ ಸಮಾಜದ ನೂತನ ಕಚೇರಿಯನ್ನು ಸಮಾಜ ಸೇವಕಿ ಹಾಗೂ ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ ಉದ್ಘಾಟಿಸಿದರು. ತಮ್ಮ