ಕಂದಾಯ ಅಧಿಕಾರಿ ಬಂಧನಕ್ಕೆ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಆಗ್ರಹಮಡಿಕೇರಿ, ಆ. 23 : ಅತ್ಯಂತ ಸೂಕ್ಷ್ಮ ಮಣ್ಣಿನ ಗುಣ ಹೊಂದಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ತಲಕಾವೇರಿಯ ಚೇರಂಗಾಲದಲ್ಲಿ ರೆಸಾರ್ಟ್ ನಿರ್ಮಿಸಲು ಯೋಜನೆ ರೂಪಿಸಿ, ಕಾಮಗಾರಿಯನ್ನು ಆರಂಭಿಸಿರುವ
‘ಪರಿಹಾರ ಕೇಂದ್ರ ಬಿಡುವದಿಲ್ಲ’ಸಿದ್ದಾಪುರ, ಆ. 23: ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯ ಲಾಗಿರುವ ಪರಿಹಾರ ಕೇಂದ್ರದಿಂದ ಸಂತ್ರಸ್ತರು ಕೇಂದ್ರವನ್ನು ಬಿಟ್ಟು ತೆರಳುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನೆಲ್ಲಿಹುದಿಕೇರಿ
ಸಿಂಹ ಮಾಸ ಆರಾಧನೆ ಮುಂದೂಡಿಕೆನಾಪೆÇೀಕ್ಲು, ಆ. 23: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಬಲಿಕಲ್ಲು ಮತ್ತು ಮುಖ ಮಂಟಪದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಆ. 27ರಂದು ನಡೆಯಬೇಕಿದ್ದ ಸಿಂಹ ಮಾಸ
ಅಪರೂಪದ ಹಾವು ಸೆರೆಸುಂಟಿಕೊಪ್ಪ, ಆ. 23: ಸುಂಟಿಕೊಪ್ಪ ಗದ್ದೆಹಳ್ಳದ ರಾಮಚಂದ್ರ ಅವರ ಮನೆ ಒಳಗೆÀ ಛಾವಣಿಯ ರೀಪರ್ ನಲ್ಲಿ ಇಂದು ಮಧ್ಯಾಹ್ನ ಕಂಡುಬಂದ ವಿಷಕಾರಿ ಹಾಗೂ ತೀರಾ ಅಪರೂಪವೆನಿಸಿರುವ ಕೆಂಪು
ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಸೋಮವಾರಪೇಟೆ, ಆ. 23: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸೋಮವಾರಪೇಟೆ ತಾಲೂಕು ಸಂಸ್ಥೆ ವತಿಯಿಂದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮ