ದೇವರ ಉತ್ಸವ ಗುಡ್ಡೆಹೊಸೂರು, ಏ. 8: ರಂಗಸಮುದ್ರದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಇಂದು ಆರಂಭವಾಗಿದ್ದು, ಮತ್ತು ತಾ. 9 ರಂದು (ಇಂದು) ನಡೆಯಲಿದೆ. ಅರಮೇರಿ ಮಠದ ಶ್ರೀ
ಭಾಗಮಂಡಲದಲ್ಲಿ ರಾಮೋತ್ಸವಭಾಗಮಂಡಲ, ಏ. 8: ಇಲ್ಲಿನ ಶ್ರೀರಾಮಸೇವಾ ಟ್ರಸ್ಟ್ ವತಿಯಿಂದ ರಾಮನವಮಿ ಉತ್ಸವ ವಿಜೃಂಭಣೆ ಯಿಂದ ಜರುಗುತ್ತಿದೆ. ತಾ. 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ರಾಮಮಂದಿರದಲ್ಲಿ ಪ್ರತಿದಿನ
ಹುಲ್ಲು ಲಾರಿಗೆ ಬೆಂಕಿ: ರೂ. ಎರಡು ಲಕ್ಷ ನಷ್ಟವೀರಾಜಪೇಟೆ, ಏ. 7: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಗ್ಗುಲ ಗ್ರಾಮದ ಬಳಿ ಹುಲ್ಲು ತುಂಬಿದ್ದ (ಕೆ.ಎಲ್.13 ಸಿ.7630) ಲಾರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಲಾರಿಯಲ್ಲಿದ್ದ
ವೇಶ್ಯಾವಾಟಿಕೆ ಆರೋಪ: ಈರ್ವರ ವಿರುದ್ಧ ಮೊಕದ್ದಮೆಸೋಮವಾರಪೇಟೆ, ಏ. 7: ಪಟ್ಟಣ ಸಮೀಪದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪದ ಮೇರೆ ಪೊಲೀಸರು ದಾಳಿ ನಡೆಸಿ, ಈರ್ವರನ್ನು ಬಂಧಿಸಿರುವ ಘಟನೆ ಯುಗಾದಿ ಹಬ್ಬದ ರಾತ್ರಿ ನಡೆದಿದೆ.ಸೋಮವಾರಪೇಟೆ
ಕರ್ತವ್ಯಕ್ಕೆ ಅಡ್ಡಿ ಇಬ್ಬರ ಬಂಧನಸಿದ್ದಾಪುರ, ಏ. 7: ಯುಗದಿ ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ಕ್ರೀಡಾ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರ ನಡುವೆ ಕಲಹ ಏರ್ಪಡುತ್ತಿದ್ದ ಸಂಧರ್ಭದಲ್ಲಿ ಕಲಹ &divound;ಯಂತ್ರಿಸಲು ತೆರಳಿದ ಪೊಲೀಸ್ ಸಿಬ್ಬಂದಿಯೋರ್ವರ