ವೈದ್ಯರ ನೇಮಕ ಮಡಿಕೇರಿ, ಏ. 4: ವೀರಾಜಪೇಟೆ ತಾಲೂಕಿನ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬರು ಎಂಬಿಬಿಎಸ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಜಿಲ್ಲಾಧಿಕಾರಿ ಅವರು ನೇಮಕ ಮಾಡಿದ್ದಾರೆ. ವೈದ್ಯರು ವಾರ್ಷಿಕೋತ್ಸವಗೋಣಿಕೊಪ್ಪ ವರದಿ, ಏ. 4 : ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯುಗಾದಿ ಮತ್ತು ವಾರ್ಷಿಕೋತ್ಸವ ತಾ. 6 ರಂದು ನಡೆಯಲಿದೆ. ಅಂದು ಬೆಳಗ್ಗೆ 7 ಗಂಟೆಯಿಂದ 11 ನೃತ್ಯೋತ್ಸವ ಸಮಾರೋಪಮೂರ್ನಾಡು, ಏ. 4 : ಇಲ್ಲಿನ ಭಾರತೀಯ ನೃತ್ಯ ಕಲಾ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ನೃತ್ಸೋತ್ಸವ ಸಮಾರಂಭ ತಾ.5ರಂದು ಜರುಗಲಿದೆ. ಮೂರ್ನಾಡು ಕೊಡವ ಸಮಾಜದಲ್ಲಿ ಸಂಜೆ 4.30 ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮುಂದೆ.., ಮೈತ್ರಿ ಪಕ್ಷಗಳು ಹಿಂದೆಸೋಮವಾರಪೇಟೆ, ಏ. 4: ಲೋಕಸಭಾ ಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸೋಮವಾರಪೇಟೆ ಭಾಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತರು ಕಾಳುಮೆಣಸು ದರ ಕುಸಿತಕ್ಕೆ ಸಂಸದ ಕಾರಣಗೋಣಿಕೊಪ್ಪ ವರದಿ, ಏ. 4: ಕಾಳುಮೆಣಸು ಬೆಲೆ ಕುಸಿತಕ್ಕೆ ಪರೋಕ್ಷವಾಗಿ ಸಂಸದರು ಕಾರಣವಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಆರೋಪಿಸಿದರು. ಇಲ್ಲಿನ ನೀಲೇಶ್ವರ ಕಾಂಪ್ಲೆಕ್ಸ್‍ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ
ವೈದ್ಯರ ನೇಮಕ ಮಡಿಕೇರಿ, ಏ. 4: ವೀರಾಜಪೇಟೆ ತಾಲೂಕಿನ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬರು ಎಂಬಿಬಿಎಸ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಜಿಲ್ಲಾಧಿಕಾರಿ ಅವರು ನೇಮಕ ಮಾಡಿದ್ದಾರೆ. ವೈದ್ಯರು
ವಾರ್ಷಿಕೋತ್ಸವಗೋಣಿಕೊಪ್ಪ ವರದಿ, ಏ. 4 : ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯುಗಾದಿ ಮತ್ತು ವಾರ್ಷಿಕೋತ್ಸವ ತಾ. 6 ರಂದು ನಡೆಯಲಿದೆ. ಅಂದು ಬೆಳಗ್ಗೆ 7 ಗಂಟೆಯಿಂದ 11
ನೃತ್ಯೋತ್ಸವ ಸಮಾರೋಪಮೂರ್ನಾಡು, ಏ. 4 : ಇಲ್ಲಿನ ಭಾರತೀಯ ನೃತ್ಯ ಕಲಾ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ನೃತ್ಸೋತ್ಸವ ಸಮಾರಂಭ ತಾ.5ರಂದು ಜರುಗಲಿದೆ. ಮೂರ್ನಾಡು ಕೊಡವ ಸಮಾಜದಲ್ಲಿ ಸಂಜೆ 4.30
ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮುಂದೆ.., ಮೈತ್ರಿ ಪಕ್ಷಗಳು ಹಿಂದೆಸೋಮವಾರಪೇಟೆ, ಏ. 4: ಲೋಕಸಭಾ ಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸೋಮವಾರಪೇಟೆ ಭಾಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತರು
ಕಾಳುಮೆಣಸು ದರ ಕುಸಿತಕ್ಕೆ ಸಂಸದ ಕಾರಣಗೋಣಿಕೊಪ್ಪ ವರದಿ, ಏ. 4: ಕಾಳುಮೆಣಸು ಬೆಲೆ ಕುಸಿತಕ್ಕೆ ಪರೋಕ್ಷವಾಗಿ ಸಂಸದರು ಕಾರಣವಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಆರೋಪಿಸಿದರು. ಇಲ್ಲಿನ ನೀಲೇಶ್ವರ ಕಾಂಪ್ಲೆಕ್ಸ್‍ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ