ಗೋಣಿಕೊಪ್ಪ ದಸರಾ ಸಾಂಸ್ಕøತಿಕ ವೈಭವ*ಗೋಣಿಕೊಪ್ಪಲು, ಅ. 4: ಭರತನಾಟ್ಯ, ಉರುಟಿಕೊಟ್ಟ್ ಆಟ್, ಜಾನಪದ ಗೀತೆ, ಭಾವಗೀತೆ, ಚಿತ್ರಗೀತೆಗಳು ಶ್ರೀ. ಕಾವೇರಿ ಕಲಾವೇದಿಕೆಯಲ್ಲಿ 5ನೇ ದಿನ ಸಾಂಸ್ಕೃತಿಕ ವೈಭವದ ಮೆರಗು ನೀಡಿತು. ಜಗನ್ಮೋಹನ ನಾಟ್ಯಾಲಯ
ಮಡಿಕೇರಿ ದಸರಾ ಕಲಾ ಸಂಭ್ರಮಮಡಿಕೇರಿ, ಅ. 4: ನಗರ ದಸರಾ ಸಮಿತಿ, ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಮಡಿಕೇರಿ ಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಡಿ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 3 ರಂದು
ರಜತ ಮಹೋತ್ಸವ ಲಾಂಛನ ಬಿಡುಗಡೆಶ್ರೀಮಂಗಲ, ಅ. 4: ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿರುವ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಸ್ಥಾಪನೆಯಾಗಿ 25 ವರ್ಷ ಪೂರೈಸುತ್ತಿದ್ದು, ಇದೇ ನವೆಂಬರ್ 22 ರಂದು ರಜತ
ಕ್ಯಾಂಟೀನ್ನಲ್ಲಿ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ದುರಂತಸೋಮವಾರಪೇಟೆ, ಅ. 4: ಪಟ್ಟಣದ ಖಾಸಗಿ ಬಸ್ ನಿಲ್ದಾಣದ, ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣದಲ್ಲಿರುವ ಕ್ಯಾಂಟೀನ್‍ನಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಭಾರೀ ದುರಂತವೊಂದು ತಪ್ಪಿದ
ವೀರಾಜಪೇಟೆ ಎಸ್.ಐ. ಆಗಿ ಮರಿಸ್ವಾಮಿವೀರಾಜಪೇಟೆ ಅ.4: ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿಯಾಗಿ ಎಚ್. ಮರಿಸ್ವಾಮಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಇವರು ಹಿಂದೆ ಪೊನ್ನಂಪೇಟೆಯಲ್ಲಿ ಹಾಗೂ ಶನಿವಾರಸಂತೆಯಲ್ಲಿ ಸೇವೆ ಸಲ್ಲಿಸಿದ್ದರು. ವೀರಾಜಪೇಟೆ ನಗರ ಠಾಣೆ