ಕಾಮಗಾರಿಗೆ ಭೂಮಿ ಪೂಜೆ ಕೂಡಿಗೆ, ಡಿ. 16: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ, ವಿಜಯನಗರ, ಸುಂದರನಗರ, ಕೂಡುಮಂಗಳೂರು ಗ್ರಾಮಗಳ ವಿವಿಧ ಕಾಮಗಾರಿಗೆ ಭೂಮಿ ಪೂಜೆಯನ್ನು ತಾಲೂಕು ಪಂಚಾಯತಿ ಸದಸ್ಯ ಗಣೇಶ ನೆರವೇರಿಸಿದರು. ರಾಷ್ಟ್ರಮಟ್ಟಕ್ಕೆ ಆಯ್ಕೆಶನಿವಾರಸಂತೆ, ಡಿ. 16: ಇಲ್ಲಿಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಸ್.ಎ. ಸಿಂಚನ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಫ್ಲೋರ್‍ಬಾಲ್ ಕ್ರೀಡೆಯಲ್ಲಿ ಜಯಗಳಿಸಿ ಇದೀಗ ಗ್ರಾ.ಪಂ. ಉಪ ಚುನಾವಣಾ ವೇಳಾ ಪಟ್ಟಿ ಪ್ರಕಟಮಡಿಕೇರಿ, ಡಿ. 15: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು, ಸಂಪಾಜೆ, ಮರಗೋಡು ಮತ್ತು ವೀರಾಜಪೇಟೆ ತಾಲೂಕಿನ ಮಾಯಮುಡಿ, ಬಿಳುಗುಂದ ಹಾಗೂ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಸ್ಪಂದನಾ ಯೋಜನೆ ಕೊಡಗು ಪುನಃಶ್ಚೇತನಕ್ಕೆ ಸಹಕಾರಿ: ಲೋಕೇಶ್ವರಿ ಗೋಪಾಲ್ ಮಡಿಕೇರಿ, ಡಿ. 15 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಕಷ್ಟ-ನಷ್ಟ ಉಂಟಾಯಿತು. ಅದರಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರದ ಅಂಗ ಸಂಸ್ಥೆಗಳು ಪೊನ್ನಂಪೇಟೆ ನಾಡು ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪಲು, ಡಿ.15: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪತ್ತಿನ ಸಹಕಾರ ಸಂಘ ಪೊನ್ನಂಪೇಟೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮುದ್ದಿಯಡ ಡಿ.ಗಣಪತಿ (ಮಂಜು) ಉಪಾಧ್ಯಕ್ಷರಾಗಿ ಪದಾರ್ಥಿ ಎಸ್
ಕಾಮಗಾರಿಗೆ ಭೂಮಿ ಪೂಜೆ ಕೂಡಿಗೆ, ಡಿ. 16: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ, ವಿಜಯನಗರ, ಸುಂದರನಗರ, ಕೂಡುಮಂಗಳೂರು ಗ್ರಾಮಗಳ ವಿವಿಧ ಕಾಮಗಾರಿಗೆ ಭೂಮಿ ಪೂಜೆಯನ್ನು ತಾಲೂಕು ಪಂಚಾಯತಿ ಸದಸ್ಯ ಗಣೇಶ ನೆರವೇರಿಸಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಶನಿವಾರಸಂತೆ, ಡಿ. 16: ಇಲ್ಲಿಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಸ್.ಎ. ಸಿಂಚನ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಫ್ಲೋರ್‍ಬಾಲ್ ಕ್ರೀಡೆಯಲ್ಲಿ ಜಯಗಳಿಸಿ ಇದೀಗ
ಗ್ರಾ.ಪಂ. ಉಪ ಚುನಾವಣಾ ವೇಳಾ ಪಟ್ಟಿ ಪ್ರಕಟಮಡಿಕೇರಿ, ಡಿ. 15: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು, ಸಂಪಾಜೆ, ಮರಗೋಡು ಮತ್ತು ವೀರಾಜಪೇಟೆ ತಾಲೂಕಿನ ಮಾಯಮುಡಿ, ಬಿಳುಗುಂದ ಹಾಗೂ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ
ಸ್ಪಂದನಾ ಯೋಜನೆ ಕೊಡಗು ಪುನಃಶ್ಚೇತನಕ್ಕೆ ಸಹಕಾರಿ: ಲೋಕೇಶ್ವರಿ ಗೋಪಾಲ್ ಮಡಿಕೇರಿ, ಡಿ. 15 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಕಷ್ಟ-ನಷ್ಟ ಉಂಟಾಯಿತು. ಅದರಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರದ ಅಂಗ ಸಂಸ್ಥೆಗಳು
ಪೊನ್ನಂಪೇಟೆ ನಾಡು ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪಲು, ಡಿ.15: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪತ್ತಿನ ಸಹಕಾರ ಸಂಘ ಪೊನ್ನಂಪೇಟೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮುದ್ದಿಯಡ ಡಿ.ಗಣಪತಿ (ಮಂಜು) ಉಪಾಧ್ಯಕ್ಷರಾಗಿ ಪದಾರ್ಥಿ ಎಸ್