ಸ್ಕೂಟರ್ ಬೆಂಕಿಗಾಹುತಿಶನಿವಾರಸಂತೆ, ಮಾ. 2: ಸಕಲೇಶಪುರ ಕಳಲೆ ಗ್ರಾಮದವ ರಾಗಿದ್ದು, ಶನಿವಾರಸಂತೆಯಲ್ಲಿ ವಾಸವಿದ್ದ ಶಾಲಾ ಶಿಕ್ಷಕಿಯೊಬ್ಬರ ಸ್ಕೂಟರ್‍ವೊಂದು ಅಗ್ನಿಗಾಹುತಿ ಯಾದ ದುರ್ಘಟನೆ ನಡೆದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣಬಿಜೆಪಿ ಯುವ ಮೋರ್ಚಾದಿಂದ ವಾಹನ ಜಾಥಾಮಡಿಕೇರಿ, ಮಾ.2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ, ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷವಾಕ್ಯ ದೊಂದಿಗೆ, ಇಂದು ಮಡಿಕೇರಿ ತಾಲೂಕಿನ ಪ್ರಮುಖಪ್ರವಾಸೋದ್ಯಮಕ್ಕೆ ಆದ್ಯತೆ : ಸಿ.ಎಂ. ಕುಶಾಲನಗರ, ಮಾ. 2: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿರುವದರಿಂದ ಸರಕಾರದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾಸೋಮವಾರಪೇಟೆ, ಮಾ. 2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು.ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಬೈಕ್ ಜಾಥಾಕ್ಕೆ ಶಾಸಕ ಎಂ.ಪಿ.ಮಳೆಗಾಲಕ್ಕೂ ಮುನ್ನ ಮನೆಗಳ ಹಸ್ತಾಂತರ ಅನೀಸ್ ಕಣ್ಮಣಿ ಜಾಯ್ಮಡಿಕೇರಿ, ಮಾ. 2: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವದಕ್ಕೆ ಮುನ್ನ ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸ್ಕೂಟರ್ ಬೆಂಕಿಗಾಹುತಿಶನಿವಾರಸಂತೆ, ಮಾ. 2: ಸಕಲೇಶಪುರ ಕಳಲೆ ಗ್ರಾಮದವ ರಾಗಿದ್ದು, ಶನಿವಾರಸಂತೆಯಲ್ಲಿ ವಾಸವಿದ್ದ ಶಾಲಾ ಶಿಕ್ಷಕಿಯೊಬ್ಬರ ಸ್ಕೂಟರ್‍ವೊಂದು ಅಗ್ನಿಗಾಹುತಿ ಯಾದ ದುರ್ಘಟನೆ ನಡೆದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಬಿಜೆಪಿ ಯುವ ಮೋರ್ಚಾದಿಂದ ವಾಹನ ಜಾಥಾಮಡಿಕೇರಿ, ಮಾ.2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ, ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷವಾಕ್ಯ ದೊಂದಿಗೆ, ಇಂದು ಮಡಿಕೇರಿ ತಾಲೂಕಿನ ಪ್ರಮುಖ
ಪ್ರವಾಸೋದ್ಯಮಕ್ಕೆ ಆದ್ಯತೆ : ಸಿ.ಎಂ. ಕುಶಾಲನಗರ, ಮಾ. 2: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿರುವದರಿಂದ ಸರಕಾರದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾಸೋಮವಾರಪೇಟೆ, ಮಾ. 2: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು.ಇಲ್ಲಿನ ವಿವೇಕಾನಂದ ವೃತ್ತದಿಂದ ಹೊರಟ ಬೈಕ್ ಜಾಥಾಕ್ಕೆ ಶಾಸಕ ಎಂ.ಪಿ.
ಮಳೆಗಾಲಕ್ಕೂ ಮುನ್ನ ಮನೆಗಳ ಹಸ್ತಾಂತರ ಅನೀಸ್ ಕಣ್ಮಣಿ ಜಾಯ್ಮಡಿಕೇರಿ, ಮಾ. 2: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವದಕ್ಕೆ ಮುನ್ನ ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.