ನ. 7 ರಂದು ವಿವಿಧ ಸ್ಪರ್ಧೆ ಮಡಿಕೇರಿ, ನ. 1: ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾ. 7 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಡಿಕೇರಿ ತಾಲೂಕಿನ 9ಸರಬರಾಜಾಗದ ನೀರು: ರೈತರ ಆಕ್ರೋಶ ಕೂಡಿಗೆ, ನ. 1: ಹಾರಂಗಿ ಜಲಾಶಯದಿಂದ ರೈತರ ಬೇಸಾಯಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ನೀರನ್ನು ಹರಿಸಲಾಗುತ್ತಿದೆ. ಆದರೆ ಹಾರಂಗಿ ಮುಖ್ಯ ನಾಲೆಯ ಸಮೀಪವಿರುವ 9ನೇ ತೂಬಿನ ರೈತರಿಗೆ ರೋಟರ್ಯಾಕ್ಟ್ ಕ್ಲಬ್ಗೆ ಚಾಲನೆಕುಶಾಲನಗರ, ನ. 1: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಅನುಗ್ರಹ ಪದವಿ ಕಾಲೇಜಿನಲ್ಲಿ ರೋಟರ್ಯಾಕ್ಟ್ ಕ್ಲಬ್‍ಗೆ ಚಾಲನೆ ನೀಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ಜೇಕಬ್ ಅವರ ಕಲ್ಕಂದೂರಿನಲ್ಲಿ ವಾರ್ಡ್ ಸಭೆಸೋಮವಾರಪೇಟೆ, ನ. 1: ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮದ ವಾರ್ಡ್ ಸಭೆ ಸದಸ್ಯ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಕಲ್ಕಂದೂರು ವಾರ್ಡ್‍ನಲ್ಲಿ ಈವರೆಗೆ ಅರ್ಜಿ ಆಹ್ವಾನಮಡಿಕೇರಿ, ನ. 1: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2018-19ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್,
ನ. 7 ರಂದು ವಿವಿಧ ಸ್ಪರ್ಧೆ ಮಡಿಕೇರಿ, ನ. 1: ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾ. 7 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಡಿಕೇರಿ ತಾಲೂಕಿನ 9
ಸರಬರಾಜಾಗದ ನೀರು: ರೈತರ ಆಕ್ರೋಶ ಕೂಡಿಗೆ, ನ. 1: ಹಾರಂಗಿ ಜಲಾಶಯದಿಂದ ರೈತರ ಬೇಸಾಯಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ನೀರನ್ನು ಹರಿಸಲಾಗುತ್ತಿದೆ. ಆದರೆ ಹಾರಂಗಿ ಮುಖ್ಯ ನಾಲೆಯ ಸಮೀಪವಿರುವ 9ನೇ ತೂಬಿನ ರೈತರಿಗೆ
ರೋಟರ್ಯಾಕ್ಟ್ ಕ್ಲಬ್ಗೆ ಚಾಲನೆಕುಶಾಲನಗರ, ನ. 1: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಅನುಗ್ರಹ ಪದವಿ ಕಾಲೇಜಿನಲ್ಲಿ ರೋಟರ್ಯಾಕ್ಟ್ ಕ್ಲಬ್‍ಗೆ ಚಾಲನೆ ನೀಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ಜೇಕಬ್ ಅವರ
ಕಲ್ಕಂದೂರಿನಲ್ಲಿ ವಾರ್ಡ್ ಸಭೆಸೋಮವಾರಪೇಟೆ, ನ. 1: ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮದ ವಾರ್ಡ್ ಸಭೆ ಸದಸ್ಯ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಕಲ್ಕಂದೂರು ವಾರ್ಡ್‍ನಲ್ಲಿ ಈವರೆಗೆ
ಅರ್ಜಿ ಆಹ್ವಾನಮಡಿಕೇರಿ, ನ. 1: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2018-19ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್,