ಪರವಾನಗಿ ಪಡೆಯದ ಮಳಿಗೆಗಳಿಗೆ ಬೀಗ ಸಿದ್ದಾಪುರ, ಅ. 31: ವ್ಯಾಪಾರದ ಪರವಾನಗಿ ಪಡೆಯದೆ ಮಾಂಸ ಮಾರಾಟ ಮಾಡುತ್ತಿದ್ದ 2 ಮಳಿಗೆಗಳಿಗೆ ಪಂಚಾಯಿತಿ ಆಡಳಿತ ಮಂಡಳಿ ಬೀಗ ಜಡಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಶಬರಿಮಲೆ ವಿವಾದ: ಮೊಗೇರ ಸಮಾಜ ಬೆಂಬಲಮಡಿಕೇರಿ, ಅ. 31: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ನ. 2 ರಂದುಪ್ಯಾನಲ್ ವಕೀಲರಿಗೆ ತರಬೇತಿ ಮಡಿಕೇರಿ, ಅ. 31: ಯುವ ವಕೀಲರು ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಪಡೆದು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಾಗ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದಾಗಿದೆ ಎಂದು ಪ್ರಧಾನ ಇಂದು ಸಾಯಿ ಸಹಸ್ರನಾಮ ಹೋಮಮಡಿಕೇರಿ, ಅ. 31 : ಇತ್ತೀಚೆಗೆ ಕುಶಾಲನಗರದ ಶ್ರೀಸಾಯಿ ಬಡಾವಣೆಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಶಿರಡಿ ಸಾಯಿನಾಥ ಮಂದಿರದಲ್ಲಿ ತಾ.1 ರಂದು (ಇಂದು) ಸಾಯಿ ಸಹಸ್ರನಾಮ ಹೋಮ ನಡೆಯಲಿದೆ. ಬೆಳಿಗ್ಗೆ ಪ್ರಾಂಶುಪಾಲರಾಗಿ ತಿಮ್ಮಯ್ಯಮಡಿಕೇರಿ, ಅ. 31: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಟಿ.ಡಿ. ತಿಮ್ಮಯ್ಯ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯ ನೇಮಕ ಮಾಡಿದೆ. ವಯೋನಿವೃತ್ತಿ
ಪರವಾನಗಿ ಪಡೆಯದ ಮಳಿಗೆಗಳಿಗೆ ಬೀಗ ಸಿದ್ದಾಪುರ, ಅ. 31: ವ್ಯಾಪಾರದ ಪರವಾನಗಿ ಪಡೆಯದೆ ಮಾಂಸ ಮಾರಾಟ ಮಾಡುತ್ತಿದ್ದ 2 ಮಳಿಗೆಗಳಿಗೆ ಪಂಚಾಯಿತಿ ಆಡಳಿತ ಮಂಡಳಿ ಬೀಗ ಜಡಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ
ಶಬರಿಮಲೆ ವಿವಾದ: ಮೊಗೇರ ಸಮಾಜ ಬೆಂಬಲಮಡಿಕೇರಿ, ಅ. 31: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ನ. 2 ರಂದು
ಪ್ಯಾನಲ್ ವಕೀಲರಿಗೆ ತರಬೇತಿ ಮಡಿಕೇರಿ, ಅ. 31: ಯುವ ವಕೀಲರು ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಪಡೆದು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಾಗ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದಾಗಿದೆ ಎಂದು ಪ್ರಧಾನ
ಇಂದು ಸಾಯಿ ಸಹಸ್ರನಾಮ ಹೋಮಮಡಿಕೇರಿ, ಅ. 31 : ಇತ್ತೀಚೆಗೆ ಕುಶಾಲನಗರದ ಶ್ರೀಸಾಯಿ ಬಡಾವಣೆಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಶಿರಡಿ ಸಾಯಿನಾಥ ಮಂದಿರದಲ್ಲಿ ತಾ.1 ರಂದು (ಇಂದು) ಸಾಯಿ ಸಹಸ್ರನಾಮ ಹೋಮ ನಡೆಯಲಿದೆ. ಬೆಳಿಗ್ಗೆ
ಪ್ರಾಂಶುಪಾಲರಾಗಿ ತಿಮ್ಮಯ್ಯಮಡಿಕೇರಿ, ಅ. 31: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಟಿ.ಡಿ. ತಿಮ್ಮಯ್ಯ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯ ನೇಮಕ ಮಾಡಿದೆ. ವಯೋನಿವೃತ್ತಿ