‘ನೃತ್ಯ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಒಂದು ಸುಂದರ ಪ್ರದರ್ಶನ ಕಲೆ ಶನಿವಾರಸಂತೆ, ಮೇ ೨೯: ನೃತ್ಯ ಎಂದರೆ ಲಯಬದ್ಧವಾದ ಸಂಗೀತಕ್ಕೆ ಅನುಗುಣವಾಗಿ ಮುಖ ಹಾಗೂ ದೇಹದ ಅಂಗಾAಗಳ ಚಲನಗಳಲ್ಲಿ ನವರಸಗಳನ್ನು, ಭಾವನೆಗಳನ್ನು ಅಭಿವ್ಯಕ್ತಪಡಿಸುವ ಒಂದು ಸುಂದರ ಪ್ರದರ್ಶನ ಕಲೆ
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆಂಗಳೂರು, ಮೇ ೨೮: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ರಾಜಕೀಯ ಧುರೀಣ, ಕಾಂಗ್ರೆಸ್ ಪ್ರಮುಖ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ ಮಡಿಕೇರಿ, ಮೇ ೨೮: ಜಿಲ್ಲೆಯಲ್ಲಿ ಇಂದು ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಬಕ್ರೀದ್ ಪ್ರಯುಕ್ತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಬಕ್ರೀದ್
ಶಿಕ್ಷಕರಿಗೆ ಇಂದಿನಿAದ ಡಿಜಿಟಲ್ ಹಾಜರಾತಿ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ದಾಖಲುಮಡಿಕೇರಿ, ಮೇ ೨೮: ೨ ತಿಂಗಳ ಬೇಸಿಗೆ ರಜೆಯ ಬಳಿಕ ರಾಜ್ಯಾದ್ಯಂತ ತಾ. ೨೯ ರಂದು (ಇಂದು) ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ - ಪ್ರೌಢಶಾಲೆಗಳು ಪ್ರಾರಂಭವಾಗಲಿದ್ದು,
ದೇವರಪುರದಲ್ಲಿ ಸಂಪನ್ನಗೊAಡ ಬೈಗುಳದ ಹಬ್ಬ ಎನ್.ಎನ್. ದಿನೇಶ್ *ಗೋಣಿಕೊಪ್ಪಲು, ಮೇ ೨೮: ಎದುರಿಗೆ ಸಿಕ್ಕಿದವರನ್ನು ನಿಂದಿಸುತಲೇ ಭದ್ರಕಾಳಿ ಅಯ್ಯಪ್ಪ ದೇವರ ಹರಕೆಯನ್ನು ಪೂರೈಸಿಕೊಳ್ಳುವ ಕಾಡು ಜನರ ಬೇಡು ಹಬ್ಬ ದೇವರಪುರ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದಲ್ಲಿ