ಜೂ ೨ ರಂದು ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಮಡಿಕೇರಿ, ಮೇ.೨೯: ವಿಶ್ವ ಪರಿಸರ ದಿನಾಚರಣೆ-೨೦೨೬ ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕೊಡಗು ವತಿಯಿಂದ “ಪ್ರಕೃತಿಯಿಂದ ಸ್ಪೂರ್ತಿ, ಹವಾಮಾನಕ್ಕಾಗಿ. ನಮ್ಮ
ಎಲ್ಲರೂ ಒಟ್ಟಾಗಿ ಕನ್ನಡವನ್ನು ಬೆಳೆಸುವಂತಾಗಬೇಕು ಟಿಪಿ ರಮೇಶ್ ಸುಂಟಿಕೊಪ್ಪ, ಮೇ ೨೯: ಎಲ್ಲರೂ ಒಟ್ಟಾಗಿ ಕನ್ನಡವನ್ನು ಬೆಳೆಸುವಂತಾಗಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು. ಸುಂಟಿಕೊಪ್ಪದ ಎಸ್.ಎಸ್. ಇಂಟರ್
ಆಮೆಗತಿಯಲ್ಲಿ ರಾಜ್ಯಹೆದ್ದಾರಿ ಕಾಂಕ್ರಿಟಿಕರಣ ಕಾಮಗಾರಿ ಸಾರ್ವಜನಿಕರಿಗೆ ಸಮಸ್ಯೆ ಸೋಮವಾರಪೇಟೆ, ಮೇ ೨೯: ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿಯಲ್ಲಿರುವ ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿಗೆ ಒಳಪಡುವ ಸೋಮವಾರಪೇಟೆ - ತೋಳೂರುಶೆಟ್ಟಳ್ಳಿ ರಸ್ತೆಯ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ
ಆಮೆಗತಿಯಲ್ಲಿ ರಾಜ್ಯಹೆದ್ದಾರಿ ಕಾಂಕ್ರಿಟಿಕರಣ ಕಾಮಗಾರಿ ಸಾರ್ವಜನಿಕರಿಗೆ ಸಮಸ್ಯೆ ಸೋಮವಾರಪೇಟೆ, ಮೇ ೨೯: ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿಯಲ್ಲಿರುವ ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿಗೆ ಒಳಪಡುವ ಸೋಮವಾರಪೇಟೆ - ತೋಳೂರುಶೆಟ್ಟಳ್ಳಿ ರಸ್ತೆಯ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ
‘ಹೆಲ್ಪಿಂಗ್ ಭಟ್ರು’ ಇನ್ನಿಲ್ಲ ಮಡಿಕೇರಿ, ಮೇ ೨೯: ಹೆಲ್ಪಿಂಗ್ ಭಟ್ರು ಎಂದೇ ಹೆಸರುವಾಸಿಯಾಗಿದ್ದ ಜೋಡುಪಾಲದ ಎನ್.ಆರ್. ಸತ್ಯನಾರಾಯಣ ಭಟ್ (೭೩) ಅವರು ಇಂದು ನಿಧನರಾದರು. ನಿನ್ನೆ ಸಂಜೆ ೪ ಗಂಟೆಗೆ, ತಾನು ನಿಧನ