ತಾ ೩೦ ರಂದು ಹುತಾತ್ಮರ ದಿನ ಮಡಿಕೇರಿ, ಜ. ೨೮: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನ ಪ್ರಯುಕ್ತ ಪೂಜ್ಯ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಜನವರಿ, ೩೦ ರಂದು
ಕೋಟಿ ದಶಲಕ್ಷ ಮೊತ್ತದಲ್ಲಿ ಹಣ ಕಳೆದುಕೊಳ್ಳುತ್ತಿರುವ ವಿದ್ಯಾವಂತರು ಜಿ.ಆರ್. ಪ್ರಜ್ವಲ್ ಮಡಿಕೇರಿ, ಜ. ೨೭: "ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಿ, ಬೃಹತ್ ಶೇಕಡದಲ್ಲಿ ಲಾಭಾಂಶ ನಿಮಗೆ ಬರಲಿದೆ" ಎಂಬ ಭರವಸೆ ನೀಡಿ ಜಿಲ್ಲೆಯ ವಿದ್ಯಾವಂತ ಹಾಗೂ ಉತ್ತಮ
ಲವ್ ಜಿಹಾದ್ ವಿರುದ್ಧ ಸಿದ್ದಾಪುರದಲ್ಲಿ ಜನಾಕ್ರೋಶ ಸಭೆ ಸಿದ್ದಾಪುರ. ಜ, ೨೭: ಹಿಂದೂ ಧರ್ಮದ ಪರ ಮಾತನಾಡುವವರ ವಿರುದ್ಧ ಕಾಯಿದೆ ಹೆಸರಿನಲ್ಲಿ ಪ್ರಕರಣ ದಾಖಲಿಸುತ್ತಿರುವುದರಿಂದ ಲವ್ ಜಿಹಾದ್ ಅಂತಹ ಕೃತ್ಯ ನಡೆಸುವವರಿಗೆ ಬಲಬಂದAತಾಗಿದೆ ಎಂದು ಮಾತೃ
ಪ್ರವಾಸಿಗರಿಂದ ಹೆಚ್ಚಿಗೆ ಹಣ ವಸೂಲಿ ಮಾಡಿದ ಚಾಲಕನ ವಿರುದ್ಧ ಮೊಕದ್ದಮೆ ಮಡಿಕೇರಿ, ಜ. ೨೭; ಮಡಿಕೇರಿ ಹೊರವಲಯದ ಪ್ರವಾಸಿ ತಾಣವಾದ ಮಾಂದಲ್‌ಪಟ್ಟಿಗೆ ಬಾಡಿಗೆ ಜೀಪ್‌ನಲ್ಲಿ ತೆರಳಿದ್ದ ಪ್ರವಾಸಿಗರಿಂದ ದುಬಾರಿ ಹಣ ವಸೂಲಿ ಮಾಡಿದ ಜೀಪ್ ಚಾಲಕನ ವಿರುದ್ಧ ಮಡಿಕೇರಿ
ಫಲಪುಷ್ಪ ಪ್ರದರ್ಶನ ೪೪ ಸಾವಿರ ಜನ ವೀಕ್ಷಣೆ ಮಡಿಕೇರಿ, ಜ. ೨೭: ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿ.ಪಂ. ಹಾಗೂ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು ಸುಮಾರು ೪೪ ಸಾವಿರ ಜನರು ವೀಕ್ಷಣೆ