ಪೊನ್ನಂಪೇಟೆ ಪ್ಯಾಕ್ಸ್ ಅಧ್ಯಕ್ಷರಾಗಿ ಆಯ್ಕೆ ಪೊನ್ನಂಪೇಟೆ, ಮೇ ೨೮: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ (ಪ್ಯಾಕ್ಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೋಳೆರ ಸಿ. ದಿನು
ಕಾಫಿ ಮಂಡಳಿಯಿAದ ಅರ್ಜಿ ಆಹ್ವಾನ ಚೆಟ್ಟಳ್ಳಿ, ಮೇ ೨೮: ಕಾಫಿ ತೋಟಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ೨೦೨೬-೨೭ನೇ ಸಾಲಿನ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕಾಫಿ ಮಂಡಳಿಯ
ಮಡಿಕೇರಿಯಲ್ಲಿ ಈಡಿಸ್ ಲಾರ್ವಾ ಸಮೀಕ್ಷೆ ಮಡಿಕೇರಿ, ಮೇ. ೨೮: ನಗರದ ತ್ಯಾಗರಾಜ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್‌ಆರ್‌ಟಿ ಲಾರ್ವಾ ಸಮೀಕ್ಷಾ ತಂಡಗಳು ಬುಧವಾರ ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ
ಭಾಗಮಂಡಲ ಕರಿಕೆ ಅಂತರ ರಾಜ್ಯ ಹೆದ್ದಾರಿ ಗುಂಡಿಮಯ ಕರಿಕೆ, ಮೇ. ೨೮: ಜಿಲ್ಲೆಯ ಪ್ರಮುಖ ಅಂತರರಾಜ್ಯ ಸಂಪರ್ಕ ರಸ್ತೆಯಾದ ಭಾಗಮಂಡಲ, ಕರಿಕೆ, ಪಾಣತ್ತೂರ್ ಅಂತರರಾಜ್ಯ ಸಂಪರ್ಕ್ ರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವು ಕಡೆ ವಾಹನ
ಮಿಲನ ಭರತ್ಗೆ ರಾಜ್ಯಮಟ್ಟದ ಪ್ರಶಸ್ತಿ ಮಡಿಕೇರಿ, ಮೇ.೨೮: ಬೆಂಗಳೂರಿನಲ್ಲಿ ನಡೆದ ೨೦೨೫-೨೬ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಭರತನಾಟ್ಯ, ಕೂಚುಪುಡಿ ಮತ್ತು ಒಡಿಸ್ಸಿ ವಿಭಾಗದಲ್ಲಿ ಮಿಲನ ಕೆ. ಭರತ್