ಆಮಿಷಗಳಿಗೆ ಬಲಿಯಾಗಬೇಡಿ: ಯುವ ಜೆಡಿಎಸ್ ಮನವಿ ಮಡಿಕೇರಿ, ಮೇ 9: ಕೊಡಗಿನ ಯುವ ಮತದಾರರು ಯಾವದೇ ಆಮಿಷಗಳಿಗೆ ಒಳಗಾಗದೆ ಜಾತ್ಯತೀತ ಜನತಾ ದಳದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಯುವ ಜೆಡಿಎಸ್ ಪ್ರಮುಖರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮತಗಟ್ಟೆಗೆ ಬಾರದಂತೆ ತಡೆಯುವವರಿದ್ದಾರೆ: ನಿಗಾ ವಹಿಸಲು ಕಾಂಗ್ರೆಸ್ ಆಗ್ರಹಮಡಿಕೇರಿ, ಮೇ 9: ವಿಧಾನಸಭಾ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಲು ಚುನಾವಣಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ಟಿ.ಪಿ. ಬಿಜೆಪಿ ಕಾಂಗ್ರೆಸ್ ಮತಯಾಚನೆ ಕುಶಾಲನಗರ, ಮೇ 9: ಪ್ರಧಾನಿ ನರೇಂದ್ರ ಮೋದಿಯ ಜನಪರ ಯೋಜನೆಗಳಿಂದÀ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಪುತ್ರ ಗಾಳಿ ಮಳೆ ಅಲ್ಲಲ್ಲಿ ಹಾನಿಕೂಡಿಗೆ, ಮೇ 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಗಾಳಿಗೆ ಶಿರಂಗಾಲದ ಮೂಡಲಕೊಪ್ಪಲು, ನಲ್ಲೂರು ವ್ಯಾಪ್ತಿಗಳಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಗುಡ್ಡೆಹೊಸುರಿನಲ್ಲಿ ಚಂದ್ರಕಲಾ ಪರ ಪ್ರಚಾರಗುಡ್ಡೆಹೊಸೂರು, ಮೇ 9: ಮಡಿಕೇರಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಗುಡ್ಡೆಹೊಸುರಿನಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವಿಭಾಗದ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ಮಲ್ಲಿಕಾರ್ಜುನ,
ಆಮಿಷಗಳಿಗೆ ಬಲಿಯಾಗಬೇಡಿ: ಯುವ ಜೆಡಿಎಸ್ ಮನವಿ ಮಡಿಕೇರಿ, ಮೇ 9: ಕೊಡಗಿನ ಯುವ ಮತದಾರರು ಯಾವದೇ ಆಮಿಷಗಳಿಗೆ ಒಳಗಾಗದೆ ಜಾತ್ಯತೀತ ಜನತಾ ದಳದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಯುವ ಜೆಡಿಎಸ್ ಪ್ರಮುಖರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಮತಗಟ್ಟೆಗೆ ಬಾರದಂತೆ ತಡೆಯುವವರಿದ್ದಾರೆ: ನಿಗಾ ವಹಿಸಲು ಕಾಂಗ್ರೆಸ್ ಆಗ್ರಹಮಡಿಕೇರಿ, ಮೇ 9: ವಿಧಾನಸಭಾ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಲು ಚುನಾವಣಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ಟಿ.ಪಿ.
ಬಿಜೆಪಿ ಕಾಂಗ್ರೆಸ್ ಮತಯಾಚನೆ ಕುಶಾಲನಗರ, ಮೇ 9: ಪ್ರಧಾನಿ ನರೇಂದ್ರ ಮೋದಿಯ ಜನಪರ ಯೋಜನೆಗಳಿಂದÀ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಪುತ್ರ
ಗಾಳಿ ಮಳೆ ಅಲ್ಲಲ್ಲಿ ಹಾನಿಕೂಡಿಗೆ, ಮೇ 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಗಾಳಿಗೆ ಶಿರಂಗಾಲದ ಮೂಡಲಕೊಪ್ಪಲು, ನಲ್ಲೂರು ವ್ಯಾಪ್ತಿಗಳಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ
ಗುಡ್ಡೆಹೊಸುರಿನಲ್ಲಿ ಚಂದ್ರಕಲಾ ಪರ ಪ್ರಚಾರಗುಡ್ಡೆಹೊಸೂರು, ಮೇ 9: ಮಡಿಕೇರಿ ವಿಧಾನ ಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಪರ ಗುಡ್ಡೆಹೊಸುರಿನಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವಿಭಾಗದ ಕಾಂಗ್ರೆಸ್ ಪ್ರಮುಖರಾದ ಬಿ.ಸಿ. ಮಲ್ಲಿಕಾರ್ಜುನ,