ಅರಣ್ಯ ಕಚೇರಿಗೆ ಮುತ್ತಿಗೆ ಎಚ್ಚರಿಕೆ ಗೋಣಿಕೊಪ್ಪಲು, ಮೇ 29 : ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಮರಪಾಲ ಸಮೀಪದ ನರವತ್ತು ಎಸ್ಟೇಟ್‍ನಲ್ಲಿ ಕಳೆದ ಇಪ್ಪತೈದು ದಿನಗಳಿಂದ ಹುಲಿಯೊಂದು ಬೀಡು ಬಿಟ್ಟಿದ್ದರೂ ಅರಣ್ಯ ಇಲಾಖೆಯು ವ್ಯಾಘ್ರನನ್ನು
ಹಾಕಿ ಕೂರ್ಗ್ ಸೋಲುಗೋಣಿಕೊಪ್ಪ ವರದಿ, ಮೇ. 29: ಹರಿಯಾಣದ ಹಿಸ್ಸಾರ್‍ನಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆಯುತ್ತಿ ರುವ ರಾಷ್ಟ್ರಮಟ್ಟದ ಸಬ್‍ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ ಮತ್ತೊಂದು ಸೋಲು
ವಾರ್ಡ್ಸಭೆಮಡಿಕೇರಿ, ಮೇ 29: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಬಿ. ಶೆಟ್ಟಿಗೇರಿ, ಕುಟ್ಟಂದಿ- ಕೊಂಗಣ ಗ್ರಾಮಗಳ ವಾರ್ಡ್‍ಸಭೆ ತಾ. 31ರಂದು ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯಿತಿ ಸಭಾಂಗಣ
ನೆಲ್ಯಹುದಿಕೇರಿಯಲ್ಲಿ ಸೆರೆಯಾದ ಪುಂಡಾನೆಸಿದ್ದಾಪುರ, ಮೇ 28: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯು ಯಶಸ್ವಿಯಾಗಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕ್ರೆ ಅತ್ತಿಮಂಗಲ ಬಳಿ ಇರುವ ಮೇರಿ ಲ್ಯಾಂಡ್
ಕುಸಿಯುತ್ತಿದೆ ನಾಲ್ಕುನಾಡು ಅರಮನೆ ಗೋಪುರ ಅಲುಗಾಡುತ್ತಿದೆ ಹೆಬ್ಬಾಗಿಲು ಕಾದಿದೆ ಅಪಾಯನಾಪೆÇೀಕ್ಲು, ಮೇ 28: ಕೊಡಗು ಹಿಂದೆಂದೂ ಕಂಡು, ಕೇಳರಿಯದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ವರ್ಷಗಳೂ ಕಳೆದಿಲ್ಲ. ಅದರ ಕರಾಳ ಛಾಯೆ, ಭಯ, ಭೀತಿ ಇನ್ನೂ ಜನಮಾನಸದಲ್ಲಿ ಹಾಗೇ