ಹಾರಂಗಿ ಅಣೆಕಟ್ಟೆಗೆ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಕೆಕೂಡಿಗೆ, ಜು. 9: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಗೆ ಪ್ರಥಮ ಬಾರಿಗೆ ನೂತನವಾಗಿ ಕೇಂದ್ರ ಜಲ ಮಂಡಳಿಯ ವತಿಯಿಂದ ಆಟೋಮೆಟಿಕ್ ವಾಟರ್ ಗೇಜ್ ಅನ್ನು ಅಳವಡಿಸಲಾಗಿದೆ. ಇದುವರೆಗೆ
ನೂತನ ಮನೆ ಹಸ್ತಾಂತರಮಡಿಕೇರಿ, ಜು. 9: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ವಾಸದ ಮನೆಯನ್ನು ಕಳೆದುಕೊಂಡ ಮೂರ್ನಾಡು ರಸ್ತೆ ನಿವಾಸಿ ಸಂತ್ರಸ್ತ ಲೆಸ್ಲಿ ಸಿಕ್ವೇರಾ ಅವರಿಗೆ ಬೆಳ್ತಂಗಡಿ ವಲಯದ
ಸೋಮವಾರಪೇಟೆಗೆ ಸೇರಲು ಉತ್ಸುಕವಾಗಿರುವ ಸಕಲೇಶಪುರದ 4 ಗ್ರಾ.ಪಂ.ಸೋಮವಾರಪೇಟೆ, ಜು. 9: ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿ ಕೊಡಗಿನೊಂದಿಗೆ ನಂಟು ಬೆಳೆಸಲು ಉತ್ಸುಕರಾಗಿದ್ದು, ಈ ಬಗೆಗಿನ ಪ್ರಸ್ತಾವನೆ
ಸೋಮವಾರಪೇಟೆಗೆ ಸೇರಲು ಉತ್ಸುಕವಾಗಿರುವ ಸಕಲೇಶಪುರದ 4 ಗ್ರಾ.ಪಂ.ಸೋಮವಾರಪೇಟೆ, ಜು. 9: ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿ ಕೊಡಗಿನೊಂದಿಗೆ ನಂಟು ಬೆಳೆಸಲು ಉತ್ಸುಕರಾಗಿದ್ದು, ಈ ಬಗೆಗಿನ ಪ್ರಸ್ತಾವನೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ವ್ಯತ್ಯಯಚೆಟ್ಟಳ್ಳಿ, ಜು. 9: ರಾಷ್ಟ್ರೀಯ ಉದ್ಯಾನದ ಪಟ್ಟಿಯಲ್ಲಿ ಸೇರಲ್ಪಟ್ಟಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀಕ್ಷಣೆಗೆ ಅದಷ್ಟೋ ಪ್ರವಾಸಿಗರು ಬರುತ್ತಿದ್ದು ಮಳೆಗಾಲ ಪ್ರಾರಂಭವಾಗಿ ಅಲ್ಪಸ್ವಲ್ಪ ಮಳೆಯಾಗುತ್ತಿರುವ ಹಿನ್ನೆಲೆ ಬಸ್ಸಿನಲ್ಲಿ