ಎಸ್.ಎನ್.ಡಿ.ಪಿ ಶಾಖೆ : ಸ್ಪಂದನವೀರಾಜಪೇಟೆ, ಸೆ. 4: ಜಲಪ್ರಳಯಕ್ಕೆ ತುತ್ತಾದ ಸಂತ್ರಸ್ತರಿಗೆ ವೀರಾಜಪೇಟೆ ಎಸ್.ಎನ್.ಡಿ.ಪಿ. ಶಾಖೆಯು ಪರಿಹಾರ ಧನ ಸಹಾಯ ನೀಡಿ ತಮ್ಮ ಉದಾರತೆಯನ್ನು ಮೆರೆಯಿತು. ವೀರಾಜಪೇಟೆ ನಗರದ ಗೌರಿ ಕೆರೆ ರಸ್ತೆಯಲ್ಲಿರುವ ಪರಿಹಾರ ಕೇಂದ್ರದಲ್ಲಿ ಮಾತೃವಂದನಾ ಕಾರ್ಯಕ್ರಮದ ಬಗ್ಗೆ ಮಾಹಿತಿಸೋಮವಾರಪೇಟೆ, ಸೆ. 4: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನ ದಲ್ಲಿರುವ ಪರಿಹಾರ ಕೇಂದ್ರದಲ್ಲಿ, ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ ಮಾತೃ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಸುಂಟಿಕೊಪ್ಪ, ಸೆ. 4: ವಿವಿಧ ಪ್ರಕಾರಗಳ ನೃತ್ಯ ಚಿತ್ರ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಎಳೆ ಪ್ರಾಯದಲ್ಲೇ ತಮ್ಮ ಅಂತರಾಳದಲ್ಲಿ ಅಡಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಿದರು. ಸುಂಟಿಕೊಪ್ಪ ಸಂತ ಮೇರಿ ಶಾಲೆಯಲ್ಲಿ ಸವಲತ್ತು ವಿತರಣೆಸುಂಟಿಕೊಪ್ಪ, ಸೆ. 4: ಡಾ. ಶಿವಮೂರ್ತಿ ಶರಗೂರು ಅವರು ನಿರಾಶ್ರಿತರ ಆಹವಾಲು ಆಲಿಸಿ ಅವರಿಗೆ ಸಾಂತ್ವನ ಹೇಳಿದರು. ನಿರಾಶ್ರಿತರಿಗೆ ಸರ್ಕಾರ ಮತ್ತು ನಾಡಿನ ಜನತೆ ಸಹಾಯ ಹಸ್ತ ಚಾಚಿದ್ದು ಚೆಕ್ ಹಸ್ತಾಂತರಮಡಿಕೇರಿ, ಸೆ. 4: ಮೂರ್ನಾಡು ಸುಭಾಶ್ ನಗರದ ಹೇಮಂತ್ ನಾಯ್ಡು ಮತ್ತು ಸಹಪಾಠಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರನ್ನು ಕಚೇರಿಯಲ್ಲಿ ಶನಿವಾರ ಭೇಟಿ ಮಾಡಿ ಸಂತ್ರಸ್ತರ
ಎಸ್.ಎನ್.ಡಿ.ಪಿ ಶಾಖೆ : ಸ್ಪಂದನವೀರಾಜಪೇಟೆ, ಸೆ. 4: ಜಲಪ್ರಳಯಕ್ಕೆ ತುತ್ತಾದ ಸಂತ್ರಸ್ತರಿಗೆ ವೀರಾಜಪೇಟೆ ಎಸ್.ಎನ್.ಡಿ.ಪಿ. ಶಾಖೆಯು ಪರಿಹಾರ ಧನ ಸಹಾಯ ನೀಡಿ ತಮ್ಮ ಉದಾರತೆಯನ್ನು ಮೆರೆಯಿತು. ವೀರಾಜಪೇಟೆ ನಗರದ ಗೌರಿ ಕೆರೆ ರಸ್ತೆಯಲ್ಲಿರುವ
ಪರಿಹಾರ ಕೇಂದ್ರದಲ್ಲಿ ಮಾತೃವಂದನಾ ಕಾರ್ಯಕ್ರಮದ ಬಗ್ಗೆ ಮಾಹಿತಿಸೋಮವಾರಪೇಟೆ, ಸೆ. 4: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನ ದಲ್ಲಿರುವ ಪರಿಹಾರ ಕೇಂದ್ರದಲ್ಲಿ, ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ ಮಾತೃ
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಸುಂಟಿಕೊಪ್ಪ, ಸೆ. 4: ವಿವಿಧ ಪ್ರಕಾರಗಳ ನೃತ್ಯ ಚಿತ್ರ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಎಳೆ ಪ್ರಾಯದಲ್ಲೇ ತಮ್ಮ ಅಂತರಾಳದಲ್ಲಿ ಅಡಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಿದರು. ಸುಂಟಿಕೊಪ್ಪ ಸಂತ ಮೇರಿ ಶಾಲೆಯಲ್ಲಿ
ಸವಲತ್ತು ವಿತರಣೆಸುಂಟಿಕೊಪ್ಪ, ಸೆ. 4: ಡಾ. ಶಿವಮೂರ್ತಿ ಶರಗೂರು ಅವರು ನಿರಾಶ್ರಿತರ ಆಹವಾಲು ಆಲಿಸಿ ಅವರಿಗೆ ಸಾಂತ್ವನ ಹೇಳಿದರು. ನಿರಾಶ್ರಿತರಿಗೆ ಸರ್ಕಾರ ಮತ್ತು ನಾಡಿನ ಜನತೆ ಸಹಾಯ ಹಸ್ತ ಚಾಚಿದ್ದು
ಚೆಕ್ ಹಸ್ತಾಂತರಮಡಿಕೇರಿ, ಸೆ. 4: ಮೂರ್ನಾಡು ಸುಭಾಶ್ ನಗರದ ಹೇಮಂತ್ ನಾಯ್ಡು ಮತ್ತು ಸಹಪಾಠಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರನ್ನು ಕಚೇರಿಯಲ್ಲಿ ಶನಿವಾರ ಭೇಟಿ ಮಾಡಿ ಸಂತ್ರಸ್ತರ