ವಾಲಿಬಾಲ್ ಪಂದ್ಯಾಟ: ಎಡಪಾಲ ತಂಡಕ್ಕೆ ಪ್ರಶಸ್ತಿಚೆಟ್ಟಳ್ಳಿ, ಜ. 5: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲೆ ಹಾಗೂ ಕೊಂಡಂಗೇರಿಯ ಎಲಿಯಂಗಾಡು ಯುವಕ ಸಂಘ ಇವರ ಆಶ್ರಯದಲ್ಲಿ ನಡೆದ ಹೊಸ ವರ್ಷದ ಕಾಫಿ ಬೆಳೆಗಾರರ ಸಮಸ್ಯೆ: ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವರದಿಗೆ ಸೂಚನೆರಾಜ್ಯದ ನಿಯೋಗದಿಂದ ಕೇಂದ್ರ ವಾಣಿಜ್ಯ ಸಚಿವರ ಭೇಟಿ ಮಡಿಕೇರಿ, ಜ. 5: ಕಾಫಿ ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ವೀರೇಂದ್ರ ಹೆಗ್ಗಡೆ ಭೇಟಿ: ಪೂರ್ವಭಾವಿ ಸಭೆಮಡಿಕೇರಿ, ಜ. 5: ತಾ. 10 ರಂದು ಜಿಲ್ಲೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಭೇಟಿ ನೀಡಿ ಅತಿವೃಷ್ಟಿಯಿಂದ ತೊಂದರೆಗೊಳಗಾದ ಕುಟುಂಬಗಳ ಜೊತೆ ಸಮಾಲೋಚನ ಸಭೆ ರಸ್ತೆ ಸರಿಪಡಿಸುವಂತೆ ಆಗ್ರಹಕೂಡಿಗೆ, ಜ. 5: ರಾಜ್ಯ ಹೆದ್ದಾರಿ ಮೂಲಕ ಸೋಮವಾರಪೇಟೆಗೆ ಸಂಪರ್ಕ ಹೊಂದಿರುವ ಹೆಬ್ಬಾಲೆ-ಬಾಣವಾರ ರಸ್ತೆಯು ಹದಗೆಟ್ಟಿದ್ದು, ಆದಷ್ಟು ಬೇಗನೆ ರಸ್ತೆಯನ್ನು ಸರಿಪಡಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ ನಾಲ್ಕೈದು ನ್ಯಾಯಾಲಯ ಸಂಕೀರ್ಣ ಸ್ಥಳ ಪರಿಶೀಲನೆಕುಶಾಲನಗರ, ಜ. 5: ಕುಶಾಲನಗರದಲ್ಲಿ ನಿರ್ಮಾಣಗೊಳಿಸಲು ಉದ್ದೇಶಿಸಿದ ನ್ಯಾಯಾಲಯ ಸಂಕೀರ್ಣಕ್ಕೆ ಗುರುತಿಸಿರುವ ಪ್ರದೇಶವನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ವಿ. ಮಲ್ಲಾಪುರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾಲಿಬಾಲ್ ಪಂದ್ಯಾಟ: ಎಡಪಾಲ ತಂಡಕ್ಕೆ ಪ್ರಶಸ್ತಿಚೆಟ್ಟಳ್ಳಿ, ಜ. 5: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲೆ ಹಾಗೂ ಕೊಂಡಂಗೇರಿಯ ಎಲಿಯಂಗಾಡು ಯುವಕ ಸಂಘ ಇವರ ಆಶ್ರಯದಲ್ಲಿ ನಡೆದ ಹೊಸ ವರ್ಷದ
ಕಾಫಿ ಬೆಳೆಗಾರರ ಸಮಸ್ಯೆ: ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವರದಿಗೆ ಸೂಚನೆರಾಜ್ಯದ ನಿಯೋಗದಿಂದ ಕೇಂದ್ರ ವಾಣಿಜ್ಯ ಸಚಿವರ ಭೇಟಿ ಮಡಿಕೇರಿ, ಜ. 5: ಕಾಫಿ ಬೆಳೆಗಾರರ ವಿವಿಧ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ
ವೀರೇಂದ್ರ ಹೆಗ್ಗಡೆ ಭೇಟಿ: ಪೂರ್ವಭಾವಿ ಸಭೆಮಡಿಕೇರಿ, ಜ. 5: ತಾ. 10 ರಂದು ಜಿಲ್ಲೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಭೇಟಿ ನೀಡಿ ಅತಿವೃಷ್ಟಿಯಿಂದ ತೊಂದರೆಗೊಳಗಾದ ಕುಟುಂಬಗಳ ಜೊತೆ ಸಮಾಲೋಚನ ಸಭೆ
ರಸ್ತೆ ಸರಿಪಡಿಸುವಂತೆ ಆಗ್ರಹಕೂಡಿಗೆ, ಜ. 5: ರಾಜ್ಯ ಹೆದ್ದಾರಿ ಮೂಲಕ ಸೋಮವಾರಪೇಟೆಗೆ ಸಂಪರ್ಕ ಹೊಂದಿರುವ ಹೆಬ್ಬಾಲೆ-ಬಾಣವಾರ ರಸ್ತೆಯು ಹದಗೆಟ್ಟಿದ್ದು, ಆದಷ್ಟು ಬೇಗನೆ ರಸ್ತೆಯನ್ನು ಸರಿಪಡಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ ನಾಲ್ಕೈದು
ನ್ಯಾಯಾಲಯ ಸಂಕೀರ್ಣ ಸ್ಥಳ ಪರಿಶೀಲನೆಕುಶಾಲನಗರ, ಜ. 5: ಕುಶಾಲನಗರದಲ್ಲಿ ನಿರ್ಮಾಣಗೊಳಿಸಲು ಉದ್ದೇಶಿಸಿದ ನ್ಯಾಯಾಲಯ ಸಂಕೀರ್ಣಕ್ಕೆ ಗುರುತಿಸಿರುವ ಪ್ರದೇಶವನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ವಿ. ಮಲ್ಲಾಪುರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.