ಗಣಿತ ಕಬ್ಬಿಣದ ಕಡಲೆಯಲ್ಲ... !!!(ನಿನ್ನೆಯ ಸಂಚಿಕೆಯಿಂದ) ಈ ವಿಧಾನವು ಗಣಿತದ ಜ್ಞಾನ ಹೆಚ್ಚಿಸುತ್ತದೆ ಮತ್ತು ತಿಳುವಳಿಕೆಯನ್ನು ಪುಷ್ಠೀಕರಿಸುತ್ತದೆ, ಅಲ್ಲದೆ ಗಣಿತ ಶಾಸ್ತ್ರದ ಎಲ್ಲಾ ವಿವಿಧ ಶಾಖೆಗಳನ್ನು ನಿಖರತೆಯಿಂದ ಸುಲಭವಾಗಿ ಕಲಿಯಲು ಸಹಕರಿಸುತ್ತದೆ ಹಾಗೂ
ಭವಿಷ್ಯದ ಪೀಳಿಗೆಗೆ ಉತ್ತಮ ಸಮಾಜ ನೀಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಪೂರ್ಣಿಮಾ ರವಿಮಡಿಕೇರಿ, ಜು. 15: ಭವಿಷ್ಯದ ಪೀಳಿಗೆಗೆ ಅತ್ಯುತ್ತಮ ಸಮಾಜ ನೀಡುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ಇನ್ನರ್ ವೀಲ್ ಜಿಲ್ಲೆ 318 ನ ಖಜಾಂಚಿ
ಕೊಠಡಿ ಕಾಮಗಾರಿಗೆ ಭೂಮಿಪೂಜೆಗೋಣಿಕೊಪ್ಪ ವರದಿ, ಜು. 15: ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗೋಣಿಕೊಪ್ಪ ಕಾಲೇಜು ಅಭಿವೃದ್ಧಿ ಪಡಿಸುವ ಚಿಂತನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಂಪ್ಯೂಟರ್ ಕೊಠಡಿ ಕಾಮಗಾರಿಗೆ
ಮನೆಯೂ ಇಲ್ಲ..., ಫಸಲು ನೀಡುತ್ತಿದ್ದ ತೆಂಗೂ ಇಲ್ಲ...!ಕೂಡಿಗೆ, ಜು. 15: ಗ್ರಾಮ ಪಂಚಾಯ್ತಿ ವತಿಯಿಂದ ಮನೆ ನೀಡುವದಾಗಿ ಭರವಸೆ ನೀಡಿ, ಮನೆ ನಿರ್ಮಿಸಲು ಉದ್ದೇಶಿಸಿದ್ದ ಜಾಗದಲ್ಲಿದಲ್ಲಿದ್ದ ತೆಂಗಿನ ಮರಗಳನ್ನು ಕಡಿಸಿದ ನಂತರ ಜನಪ್ರತಿನಿಧಿಯೊಬ್ಬರು ಇವರಿಗೆ
ಕೊಠಡಿ ಕಾಮಗಾರಿಗೆ ಭೂಮಿಪೂಜೆಗೋಣಿಕೊಪ್ಪ ವರದಿ, ಜು. 15: ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗೋಣಿಕೊಪ್ಪ ಕಾಲೇಜು ಅಭಿವೃದ್ಧಿ ಪಡಿಸುವ ಚಿಂತನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಂಪ್ಯೂಟರ್ ಕೊಠಡಿ ಕಾಮಗಾರಿಗೆ