ಜೂಜಾಟ : ಐವರ ಬಂಧನಶನಿವಾರಸಂತೆ, ನ. 10: ಸಮೀಪದ ಮಾಲಂಬಿ ಗ್ರಾಮದ ಕೂಡುರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತಿನಲ್ಲಿದ್ದ ಶನಿವಾರಸಂತೆ ಪೊಲೀಸರು ಗ್ಯಾಸ್ ಸಿಲಿಂಡರ್ ಸ್ಫೋಟ: ಮನೆ ಧ್ವಂಸಶನಿವಾರಸಂತೆ, ನ. 10: ಬೆಸೂರು ಪಂಚಾಯಿತಿ ವ್ಯಾಪ್ತಿಯ ಕೊಣಿಗನ ಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡು ಮನೆ ಸಂಪೂರ್ಣ ನಾಶವಾದ ಘಟನೆ ನಡೆದಿದೆ. ಕೊಣಿಗನಹಳ್ಳಿಯ ಶೀಟ್ ಮನೆಯೊಂದರಲ್ಲಿ ಕೂಲಿಕಾರ್ಮಿಕ ಇಂದು ಮಕ್ಕಳ ಮಂಟಪ ಸ್ಪರ್ಧೆಮಡಿಕೇರಿ, ನ. 10: ದೀಪಾವಳಿ ಪ್ರಯುಕ್ತ ಕಂಚಿಕಾಮಾಕ್ಷಿ ಬಾಲಕ ಮಂಡಳಿ ವತಿಯಿಂದ ತಾ. 11ರಂದು (ಇಂದು) ರಾತ್ರಿ 8 ಗಂಟೆಗೆ ದೇವಾಲಯದ ಆವರಣದಲ್ಲಿ ಮಕ್ಕಳ ಮಂಟಪ ಸ್ಪರ್ಧೆ ನಾಳೆ ಐಕೊಳ ಮಸೀದಿ ಉದ್ಘಾಟನೆಮಡಿಕೇರಿ, ನ. 9: ಮೂರ್ನಾಡು ಸಮೀಪದ ಐಕೊಳ ತಾಜ್ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಜುಲ್ ಉಲಮಾ ಮಸೀದಿಯ ಉದ್ಘಾಟನಾ ಸಮಾರಂಭ ತಾ. 11 ರಂದು ಸಂಜೆ 6 ಹೆದ್ದಾರಿ ದುರಸ್ತಿಗೆ ಆಗ್ರಹಕೂಡಿಗೆ, ನ. 9: ಶಿರಂಗಾಲದಿಂದ ಕುಶಾಲನಗರದವರೆಗೆ ಇರುವ ರಾಜ್ಯ ಹೆದ್ದಾರಿ ಮಳೆ ಹಾಗೂ ಭಾರೀ ವಾಹನಗಳ ಸಂಚಾರದಿಂದಾಗಿ ಗುಂಡಿಗಳು ಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಸಾಗಾಟಕ್ಕೆ
ಜೂಜಾಟ : ಐವರ ಬಂಧನಶನಿವಾರಸಂತೆ, ನ. 10: ಸಮೀಪದ ಮಾಲಂಬಿ ಗ್ರಾಮದ ಕೂಡುರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತಿನಲ್ಲಿದ್ದ ಶನಿವಾರಸಂತೆ ಪೊಲೀಸರು
ಗ್ಯಾಸ್ ಸಿಲಿಂಡರ್ ಸ್ಫೋಟ: ಮನೆ ಧ್ವಂಸಶನಿವಾರಸಂತೆ, ನ. 10: ಬೆಸೂರು ಪಂಚಾಯಿತಿ ವ್ಯಾಪ್ತಿಯ ಕೊಣಿಗನ ಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡು ಮನೆ ಸಂಪೂರ್ಣ ನಾಶವಾದ ಘಟನೆ ನಡೆದಿದೆ. ಕೊಣಿಗನಹಳ್ಳಿಯ ಶೀಟ್ ಮನೆಯೊಂದರಲ್ಲಿ ಕೂಲಿಕಾರ್ಮಿಕ
ಇಂದು ಮಕ್ಕಳ ಮಂಟಪ ಸ್ಪರ್ಧೆಮಡಿಕೇರಿ, ನ. 10: ದೀಪಾವಳಿ ಪ್ರಯುಕ್ತ ಕಂಚಿಕಾಮಾಕ್ಷಿ ಬಾಲಕ ಮಂಡಳಿ ವತಿಯಿಂದ ತಾ. 11ರಂದು (ಇಂದು) ರಾತ್ರಿ 8 ಗಂಟೆಗೆ ದೇವಾಲಯದ ಆವರಣದಲ್ಲಿ ಮಕ್ಕಳ ಮಂಟಪ ಸ್ಪರ್ಧೆ
ನಾಳೆ ಐಕೊಳ ಮಸೀದಿ ಉದ್ಘಾಟನೆಮಡಿಕೇರಿ, ನ. 9: ಮೂರ್ನಾಡು ಸಮೀಪದ ಐಕೊಳ ತಾಜ್ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಜುಲ್ ಉಲಮಾ ಮಸೀದಿಯ ಉದ್ಘಾಟನಾ ಸಮಾರಂಭ ತಾ. 11 ರಂದು ಸಂಜೆ 6
ಹೆದ್ದಾರಿ ದುರಸ್ತಿಗೆ ಆಗ್ರಹಕೂಡಿಗೆ, ನ. 9: ಶಿರಂಗಾಲದಿಂದ ಕುಶಾಲನಗರದವರೆಗೆ ಇರುವ ರಾಜ್ಯ ಹೆದ್ದಾರಿ ಮಳೆ ಹಾಗೂ ಭಾರೀ ವಾಹನಗಳ ಸಂಚಾರದಿಂದಾಗಿ ಗುಂಡಿಗಳು ಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಸಾಗಾಟಕ್ಕೆ