ರಜೆ ಮುಗಿಸಿ ಶಾಲೆಗಳತ್ತ ಮಕ್ಕಳ ಹೆಜ್ಜೆಮಡಿಕೇರಿ, ಮೇ 29: ಕಳೆದ ಸಾಲಿನ ಶೈಕ್ಷಣಿಕ ಪರೀಕ್ಷೆಗಳನ್ನು ಪೂರೈಸಿ, ಮುಂದಿನ ತರಗತಿಗಳಿಗೆ ತೇರ್ಗಡೆಗೊಳ್ಳುವದರೊಂದಿಗೆ, ಬೇಸಿಗೆಯ ರಜೆಯಲ್ಲಿದ್ದ ವಿದ್ಯಾರ್ಥಿಗಳು ಇದೀಗ ರಜೆ ಪೂರೈಸಿ ಮುಂದಿನ ಸಾಲಿನ ಶೈಕ್ಷಣಿಕ
ಹಣದ ಕೊರತೆ ಇಲ್ಲ : ಡಿಸಿಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ನೈಜ ಸಂತ್ರಸ್ತರಿಗೆ ರೂ. 89 ಕೋಟಿ ಪರಿಹಾರ ನೀಡಲಾಗಿದೆ. ಇನ್ನು ಕೂಡ ಪರಿಹಾರ ಕಲ್ಪಿಸಲು ಹಣದ ಕೊರತೆ ಇಲ್ಲವೆಂದು ಜಿಲ್ಲಾಧಿಕಾರಿ
1571 ಮಂದಿ ಪರಿಹಾರ ಅದಾಲತ್ನಲ್ಲಿ ಅರ್ಜಿ ಸಲ್ಲಿಕೆಮಡಿಕೇರಿ, ಮೇ 29: ಸಂತ್ರಸ್ತರ ಪರಿಹಾರ ಲಭಿಸಿಲ್ಲವೆಂದು ಅನಗತ್ಯವಾಗಿ ವಿವಿಧ ಕಚೇರಿಗಳಿಗೆ ಸಾರ್ವಜನಿಕರು ಅಲೆಯುವದ್ದನ್ನು ಮಡಿಕೇರಿ, ಮೇ 29: ಸಂತ್ರಸ್ತರ ಪರಿಹಾರ ಲಭಿಸಿಲ್ಲವೆಂದು ಅನಗತ್ಯವಾಗಿ ವಿವಿಧ ಕಚೇರಿಗಳಿಗೆ
ಮಳೆ ಮುಂಜಾಗ್ರತೆ ರಕ್ಷಣಾ ಕಾರ್ಯಕ್ಕೆ ಕಾರ್ಯಪಡೆ ಸಜ್ಜುಮಡಿಕೇರಿ, ಮೇ 29: ಜಿಲ್ಲಾಡಳಿತದ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ಪ್ರಕೃತಿ ವಿಕೋಪ ಎದುರಾದರೆ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಗಳ ಬಗ್ಗೆ ಹೆಬ್ಬೆಟ್ಟಗೇರಿ ಹಾಗೂ
ಪ್ರಕೃತಿ ವಿಕೋಪ : ಇದುವರೆಗೆ 89 ಕೋಟಿ ರೂ. ಪರಿಹಾರ ವಿತರಣೆ ಮಡಿಕೇರಿ, ಮೇ 29 : ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮಾನವ ಜೀವಹಾನಿ, ಜಾನುವಾರು ಹಾನಿ, ಬೆಳೆ ಹಾನಿ, ಮನೆ ಹಾನಿ ಹಾಗೂ ವಿವಿಧ ಹಾನಿಗಳ