ಯರವ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಗೋಣಿಕೊಪ್ಪಲು.ಏ.28: ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಆದಿವಾಸಿಗಳು ಮುಂಜಾನೆಯಿಂದಲೇ ಮೈದಾನದತ್ತ ಅಗಮಿಸುತ್ತಿದ್ದು; ತಮ್ಮ ಜನಾಂಗದ ಬಾಂಧವರೊಂದಿಗೆ ಬೆರೆತರು. ಕೆದಂಬಾಡಿ ಕ್ರಿಕೆಟ್ 4 ತಂಡಗಳ ಮುನ್ನಡೆಭಾಗಮಂಡಲ, ಏ. 28: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾನುವಾರ ಕಟ್ಟೆಮನೆ, ಪೇರಿಯನ ಕೆದಂಬಾಡಿ ಮತ್ತು ಪೈಕೆರ ತಂಡಗಳು ಮುಂದಿನ ಆರೋಪಿಗಳ ನ್ಯಾಯಾಂಗ ಬಂಧನಮಡಿಕೇರಿ, ಏ. 28: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ನಾತಂಗಾಲ ಸಂರಕ್ಷಿತ ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ಕಡವೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾರಾಟಕ್ಕೆ ಮುಂದಾಗಿದ್ದ ಆರು ಮಂದಿ ಮೈಸೂರಿನಲ್ಲಿ ನಾಳೆ ವಿಶೇಷ ಕೊಡವ ಸಾಹಿತ್ಯ ಕಾರ್ಯಕ್ರಮಶ್ರೀಮಂಗಲ, ಏ. 28: ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಮೈಸೂರು ಕೊಡವ ಸಮಾಜ ಹಾಗೂ ಲೋಪಮುದ್ರೆ ಕೊಡವ ಸಂಘ, ಮೈಸೂರು. ಈ ಮೂರು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಾತೂರಿನಲ್ಲಿ ಒಕ್ಕಲಿಗರ ಕ್ರೀಡಾಕೂಟಗೋಣಿಕೊಪ್ಪ, ಏ. 28: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ವತಿಯಿಂದ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ 3ನೇ ವರ್ಷದ ಕ್ರೀಡಾಕೂಟ ಮೇ 11 ರಿಂದ ಎರಡು ದಿನಗಳವರೆಗೆ
ಯರವ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಗೋಣಿಕೊಪ್ಪಲು.ಏ.28: ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಆದಿವಾಸಿಗಳು ಮುಂಜಾನೆಯಿಂದಲೇ ಮೈದಾನದತ್ತ ಅಗಮಿಸುತ್ತಿದ್ದು; ತಮ್ಮ ಜನಾಂಗದ ಬಾಂಧವರೊಂದಿಗೆ ಬೆರೆತರು.
ಕೆದಂಬಾಡಿ ಕ್ರಿಕೆಟ್ 4 ತಂಡಗಳ ಮುನ್ನಡೆಭಾಗಮಂಡಲ, ಏ. 28: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾನುವಾರ ಕಟ್ಟೆಮನೆ, ಪೇರಿಯನ ಕೆದಂಬಾಡಿ ಮತ್ತು ಪೈಕೆರ ತಂಡಗಳು ಮುಂದಿನ
ಆರೋಪಿಗಳ ನ್ಯಾಯಾಂಗ ಬಂಧನಮಡಿಕೇರಿ, ಏ. 28: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ನಾತಂಗಾಲ ಸಂರಕ್ಷಿತ ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ಕಡವೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾರಾಟಕ್ಕೆ ಮುಂದಾಗಿದ್ದ ಆರು ಮಂದಿ
ಮೈಸೂರಿನಲ್ಲಿ ನಾಳೆ ವಿಶೇಷ ಕೊಡವ ಸಾಹಿತ್ಯ ಕಾರ್ಯಕ್ರಮಶ್ರೀಮಂಗಲ, ಏ. 28: ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಮೈಸೂರು ಕೊಡವ ಸಮಾಜ ಹಾಗೂ ಲೋಪಮುದ್ರೆ ಕೊಡವ ಸಂಘ, ಮೈಸೂರು. ಈ ಮೂರು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಹಾತೂರಿನಲ್ಲಿ ಒಕ್ಕಲಿಗರ ಕ್ರೀಡಾಕೂಟಗೋಣಿಕೊಪ್ಪ, ಏ. 28: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ವತಿಯಿಂದ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ 3ನೇ ವರ್ಷದ ಕ್ರೀಡಾಕೂಟ ಮೇ 11 ರಿಂದ ಎರಡು ದಿನಗಳವರೆಗೆ