ಆತ್ಮಹತ್ಯೆಗೆ ಯತ್ನ : ವ್ಯಕ್ತಿ ಸಾವುಶನಿವಾರಸಂತೆ, ಅ.21 : ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಿವಪುರ ಗ್ರಾಮದ ಹೊಟೇಲ್ ಮಾಲೀಕರೊಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ
ನೂತನ ಮುಖ ಮಂಟಪಕ್ಕೆ ಚಾಲನೆಮಡಿಕೇರಿ, ಅ. 21: ತಾ. 29 ಹಾಗೂ ತಾ. 30 ರಂದು ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದಲ್ಲಿ ಮುಖ ಮಂಟಪವನ್ನು ನೂತನವಾಗಿ ನಿರ್ಮಿಸಲು ಪ್ರಾರಂಭಿಸುವ ಸಲುವಾಗಿ
ತಾ. 23 ರಂದು ಕೆಡಿಪಿ ಸಭೆಮಡಿಕೇರಿ, ಅ. 21: 2019ನೇ ಸಾಲಿನ ಗ್ರಾ.ಪಂ. ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಗ್ರಾ.ಪಂ. ಅಧ್ಯಕ್ಷ ಮಂದ್ರೀರ ಆರ್. ಶಾರದ ಅವರ
ಓಂಕಾರೇಶ್ವರಕ್ಕೆ ಕಾಯಕಲ್ಪ ಸಿದ್ಧತೆ: ಆಂಜನೇಯ ಆವರಣದಲ್ಲಿ ಅಭಿವೃದ್ಧಿಮಡಿಕೇರಿ, ಅ.20: ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಕಾಯಕಲ್ಪ ಸಿದ್ಧತೆ ನಡೆದಿದೆ. ಜೊತೆಗೇ ಪುರಾತನ ಶ್ರೀ ಆಂಜನೇಯ ದೇವಾಲಯ ಆವರಣದಲ್ಲಿಯೂ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯ
ಪಾಕ್ ಆಕ್ರಮಿತ ಪ್ರದೇಶದ ಉಗ್ರ ನೆಲೆಗಳ ಧ್ವಂಸ ಶ್ರೀನಗರ,ಅ.20: ಭಾರತದಿಂದ ಪಾಕ್ ಆಕ್ರಮಿತ (ಪಿಒಕೆ) ಪ್ರದೇಶ ದಲ್ಲಿನ ಕೆಲವು ಉಗ್ರ ನೆಲೆಗಳನ್ನು ನಾಶಗೊಳಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿದ್ದ ಪಾಕ್‍ನ ನಾಲ್ಕು ಉಡಾವಣಾ ಲಾಂಚ್