ಶ್ರೀಲಂಕಾ ಸ್ಫೋಟ ಪ್ರಕರಣ: ಕೊಡಗಿನಲ್ಲೂ ಕಟ್ಟೆಚ್ಚರಮಡಿಕೇರಿ, ಏ. 28: ನೆರೆಯ ಶ್ರೀಲಂಕಾ ರಾಷ್ಟ್ರದಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಸೂಚನೆಯಂತೆ ಕರ್ನಾಟಕ ರಾಜ್ಯದಲ್ಲೂ ಜನಸಂದಣಿಯಿಂದ ಕೂಡಿರುವ ಬೇಂಗ್ ಮೂರ್ತಿ ಹಬ್ಬಗೋಣಿಕೊಪ್ಪ ವರದಿ, ಏ. 28: ಬೇಗೂರು ಗ್ರಾಮದ ಚಾವುಂಡಮ್ಮೆ ಬೇಂಗ್ ಮೂರ್ತಿ ನಮ್ಮೆ ತಾ. 30 ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಉಚಿತ ಜಾಹೀರಾತುಕಳೆದು ಹೋಗಿದೆ ದಾವೂದ್ ಮರ್ವಾನ್ ಹನೀಫ್ ಎಂಬವರಿಗೆ ಸೇರಿದ ಅಮೂಲ್ಯ ದಾಖಲೆಗಳಿದ್ದ ಪರ್ಸೋಂದು ವೀರಾಜಪೇಟೆ ಸೆರಿನಿಟಿ ಹಾಲ್ ಸಮೀಪ ಕಳೆದು ಹೋಗಿದೆ. ಸಿಕ್ಕಿದವರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನುಈ ಮಾಸಾಂತ್ಯದೊಳಗೆ ನಗರಸಭೆ ತೆರಿಗೆ ಪಾವತಿಗೆ ಶೇ.5 ರಿಯಾಯಿತಿಮಡಿಕೇರಿ, ಏ. 27: ಮಡಿಕೇರಿ ನಗರಸಭೆಯೊಳಗೆ ಎಲ್ಲಾ ಹಣಕಾಸು ವ್ಯವಹಾರವನ್ನು ನಗದು ರಹಿತ ವ್ಯವಸ್ಥೆಯಡಿ ಜಾರಿಗೊಳಿಸಿದ್ದು, ಸಾರ್ವಜನಿಕರು ಯಾವದೇ ಹಣವನ್ನು ನಗದು ರೂಪದಲ್ಲಿ ಸಿಬ್ಬಂದಿ ಮೂಲಕ ನೀಡದಂತೆವಾಂಡರರ್ಸ್ ಪೊನ್ನಂಪೇಟೆ ತಂಡಗಳಿಗೆ ಗೆಲವುಮಡಿಕೇರಿ, ಏ. 27: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸಿ.ವಿ. ಶಂಕರ್ ಹಾಗೂ ಬಿ.ಕೆ. ಸುಬ್ಬಯ್ಯ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವವರಿಗಾಗಿ ಏರ್ಪಡಿಸ ಲಾಗಿದ್ದ ಹಾಕಿ
ಶ್ರೀಲಂಕಾ ಸ್ಫೋಟ ಪ್ರಕರಣ: ಕೊಡಗಿನಲ್ಲೂ ಕಟ್ಟೆಚ್ಚರಮಡಿಕೇರಿ, ಏ. 28: ನೆರೆಯ ಶ್ರೀಲಂಕಾ ರಾಷ್ಟ್ರದಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಸೂಚನೆಯಂತೆ ಕರ್ನಾಟಕ ರಾಜ್ಯದಲ್ಲೂ ಜನಸಂದಣಿಯಿಂದ ಕೂಡಿರುವ
ಬೇಂಗ್ ಮೂರ್ತಿ ಹಬ್ಬಗೋಣಿಕೊಪ್ಪ ವರದಿ, ಏ. 28: ಬೇಗೂರು ಗ್ರಾಮದ ಚಾವುಂಡಮ್ಮೆ ಬೇಂಗ್ ಮೂರ್ತಿ ನಮ್ಮೆ ತಾ. 30 ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 5
ಉಚಿತ ಜಾಹೀರಾತುಕಳೆದು ಹೋಗಿದೆ ದಾವೂದ್ ಮರ್ವಾನ್ ಹನೀಫ್ ಎಂಬವರಿಗೆ ಸೇರಿದ ಅಮೂಲ್ಯ ದಾಖಲೆಗಳಿದ್ದ ಪರ್ಸೋಂದು ವೀರಾಜಪೇಟೆ ಸೆರಿನಿಟಿ ಹಾಲ್ ಸಮೀಪ ಕಳೆದು ಹೋಗಿದೆ. ಸಿಕ್ಕಿದವರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು
ಈ ಮಾಸಾಂತ್ಯದೊಳಗೆ ನಗರಸಭೆ ತೆರಿಗೆ ಪಾವತಿಗೆ ಶೇ.5 ರಿಯಾಯಿತಿಮಡಿಕೇರಿ, ಏ. 27: ಮಡಿಕೇರಿ ನಗರಸಭೆಯೊಳಗೆ ಎಲ್ಲಾ ಹಣಕಾಸು ವ್ಯವಹಾರವನ್ನು ನಗದು ರಹಿತ ವ್ಯವಸ್ಥೆಯಡಿ ಜಾರಿಗೊಳಿಸಿದ್ದು, ಸಾರ್ವಜನಿಕರು ಯಾವದೇ ಹಣವನ್ನು ನಗದು ರೂಪದಲ್ಲಿ ಸಿಬ್ಬಂದಿ ಮೂಲಕ ನೀಡದಂತೆ
ವಾಂಡರರ್ಸ್ ಪೊನ್ನಂಪೇಟೆ ತಂಡಗಳಿಗೆ ಗೆಲವುಮಡಿಕೇರಿ, ಏ. 27: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸಿ.ವಿ. ಶಂಕರ್ ಹಾಗೂ ಬಿ.ಕೆ. ಸುಬ್ಬಯ್ಯ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವವರಿಗಾಗಿ ಏರ್ಪಡಿಸ ಲಾಗಿದ್ದ ಹಾಕಿ