ಮಧ್ಯಂತರ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕಿದೆ ಟಿ.ಎಂ. ಶಾಹಿದ್ಪೊನ್ನಂಪೇಟೆ, ಅ. 21: ಅನೈತಿಕ ರಾಜಕಾರಣದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಕರ್ನಾಟಕ ರಾಜ್ಯ ಬಿಜೆಪಿ ಸರಕಾರ ಇನ್ನೂ ಕೋಮಾವಸ್ಥೆಯಲ್ಲೇ ಇದೆ. ಜನರ ನಿರೀಕ್ಷೆಯಂತೆ ಸರಕಾರ ನಡೆದುಕೊಳ್ಳುತ್ತಿಲ್ಲ.
ಜೆಡಿಎಸ್ ಸಭೆ ಪಕ್ಷ ಬಲವರ್ಧನೆಗೆ ಪ್ರಮುಖರ ಕರೆಮಡಿಕೇರಿ, ಅ. 21: ನಗರದ ಕೂರ್ಗ್ ಕಮ್ಯುನಿಟಿ ಹಾಲ್ ಸಭಾಂಗಣದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರುಗಳ ಸಭೆ ನಡೆಯಿತು. ಪಕ್ಷ ಬಲವರ್ಧನೆಗೆ ಶ್ರಮಿಸಲು ಕಾರ್ಯಕರ್ತರಿಗೆ ಪ್ರಮುಖರು ಕರೆಯಿತ್ತರು. ಸಭೆಯಲ್ಲಿ
ಪಾಲಿಬೆಟ್ಟ ನೆಹರು ಎಫ್ಸಿ ತಂಡ ಚಾಂಪಿಯನ್*ಗೋಣಿಕೊಪ್ಪಲು, ಅ. 21: ಪಾಲಿಬೆಟ್ಟ ಡಾ. ಬಿ.ಆರ್. ಅಂಬೇಡ್ಕರ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟದ ಚಾಂಪಿಯನ್ ಪಟ್ಟವನ್ನು ಪಾಲಿಬೆಟ್ಟ ನೆಹರು ಎಫ್.ಸಿ
ತಾ. 30ರಂದು ದ.ಸಂ.ಸ. ಪ್ರತಿಭಟನೆಗೋಣಿಕೊಪ್ಪ ವರದಿ, ಅ. 21: ಹೈಸೊಡ್ಲೂರು ಗ್ರಾಮದಲ್ಲಿ ಟೆಂಟ್ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ನಿರಾಶ್ರಿತ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಹುದಿಕೇರಿ ಗ್ರಾಮ ಪಂಚಾಯಿತಿ ಎದುರು
ಜಿಲ್ಲೆಯಲ್ಲಿ ಮುಂದುವರೆದ ಮಳೆಮಡಿಕೇರಿ, ಅ. 21: ಕಳೆದ 48 ಗಂಟೆಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಅಲ್ಪಸ್ವಲ್ಪ ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಗಂಟೆಗಟ್ಟಲೆ ಧಾರಾಕಾರ ಮಳೆಯಾಗಿದೆ. ಉತ್ತರ ಕೊಡಗಿನ ಗ್ರಾಮೀಣ