ರಾಜ್ಯಮಟ್ಟದ ಪುರಸ್ಕಾರಶನಿವಾರಸಂತೆ, ಡಿ. 21: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜು 2018ನೇ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಸಾಧನೆ ಮಾಡಿದ್ದು, ಬೆಂಗಳೂರಿನಲ್ಲಿ ಬಾಳೆಗುಂಡಿ ಹಾಡಿಗೆ ಪಿಡಿಓ ಭೇಟಿಚೆಟ್ಟಳ್ಳಿ, ಡಿ. 21: ವಾಲ್ನೂರು ಗ್ರಾ.ಪಂ. ವ್ಯಾಪ್ತಿಯ ಬಾಳೆಗುಂಡಿ ಹಾಡಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಹಾಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಬಾಳೆಗುಂಡಿ ಹಾಡಿಯ ನಿವಾಸಿಗಳು ಕುಡಿಯುವ ಪಾರಾಣೆಯಲ್ಲಿ ಅಂತರ ಗ್ರಾಮ ಕ್ರೀಡಾಕೂಟನಾಪೋಕ್ಲು, ಡಿ. 21: ಸಮೀಪದ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಸತತವಾಗಿ 57ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪಾರಾಣೆ ಕೈಲುಮುಹೂರ್ತ ಅಂತರಗ್ರಾಮ ಕ್ರೀಡಾಕೂಟ ಆಚರಿಸಲಾಯಿತು. ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರಕೃತಿಶಿಸ್ತು ಬದ್ಧ ಜೀವನದಿಂದ ಸಮಾಜದಲ್ಲಿ ಸ್ವಾಸ್ಥ್ಯ : ನಂಜುಂಡೇಗೌಡ ಸೋಮವಾರಪೇಟೆ, ಡಿ. 21: ಎಲ್ಲರೂ ಶಿಸ್ತು ಬದ್ಧತೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಕುಟ್ಟ ಟಿ. ಶೆಟ್ಟಿಗೇರಿ ಹೆದ್ದಾರಿ ದುರಸ್ತಿಗೆ ಆಗ್ರಹಶ್ರೀಮಂಗಲ, ಡಿ. 21: ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಪೊನ್ನಂಪೇಟೆಯಿಂದ ಟಿ.ಶೆಟ್ಟಿಗೇರಿ ಸಮೀಪ ಬೆಳ್ಳೂರುವರೆಗೆ ರಸ್ತೆಯ ಗುಂಡಿ
ರಾಜ್ಯಮಟ್ಟದ ಪುರಸ್ಕಾರಶನಿವಾರಸಂತೆ, ಡಿ. 21: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜು 2018ನೇ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಸಾಧನೆ ಮಾಡಿದ್ದು, ಬೆಂಗಳೂರಿನಲ್ಲಿ
ಬಾಳೆಗುಂಡಿ ಹಾಡಿಗೆ ಪಿಡಿಓ ಭೇಟಿಚೆಟ್ಟಳ್ಳಿ, ಡಿ. 21: ವಾಲ್ನೂರು ಗ್ರಾ.ಪಂ. ವ್ಯಾಪ್ತಿಯ ಬಾಳೆಗುಂಡಿ ಹಾಡಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಹಾಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಬಾಳೆಗುಂಡಿ ಹಾಡಿಯ ನಿವಾಸಿಗಳು ಕುಡಿಯುವ
ಪಾರಾಣೆಯಲ್ಲಿ ಅಂತರ ಗ್ರಾಮ ಕ್ರೀಡಾಕೂಟನಾಪೋಕ್ಲು, ಡಿ. 21: ಸಮೀಪದ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಸತತವಾಗಿ 57ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪಾರಾಣೆ ಕೈಲುಮುಹೂರ್ತ ಅಂತರಗ್ರಾಮ ಕ್ರೀಡಾಕೂಟ ಆಚರಿಸಲಾಯಿತು. ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರಕೃತಿ
ಶಿಸ್ತು ಬದ್ಧ ಜೀವನದಿಂದ ಸಮಾಜದಲ್ಲಿ ಸ್ವಾಸ್ಥ್ಯ : ನಂಜುಂಡೇಗೌಡ ಸೋಮವಾರಪೇಟೆ, ಡಿ. 21: ಎಲ್ಲರೂ ಶಿಸ್ತು ಬದ್ಧತೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು
ಕುಟ್ಟ ಟಿ. ಶೆಟ್ಟಿಗೇರಿ ಹೆದ್ದಾರಿ ದುರಸ್ತಿಗೆ ಆಗ್ರಹಶ್ರೀಮಂಗಲ, ಡಿ. 21: ಕುಟ್ಟದಿಂದ ಟಿ. ಶೆಟ್ಟಿಗೇರಿವರೆಗೆ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಇದನ್ನು ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಪೊನ್ನಂಪೇಟೆಯಿಂದ ಟಿ.ಶೆಟ್ಟಿಗೇರಿ ಸಮೀಪ ಬೆಳ್ಳೂರುವರೆಗೆ ರಸ್ತೆಯ ಗುಂಡಿ