ಚಿಕಿತ್ಸೆಗೆ ನೇರವು ನೀಡಿಮಡಿಕೇರಿ, ಏ. 29: ನಾನು ಕಗ್ಗೋಡ್ಲು ಗ್ರಾಮದ ಬಡ ಕೂಲಿ ಕಾರ್ಮಿಕ ಮೋಹನ್ ಅವರ ಪತ್ನಿ ಬಿ.ಎಂ. ದಮಯಂತಿ (40) ಎರಡು ಕಿಡ್ನಿ ವೈಪಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೃಕ್ಷ ಗಣಪತಿ ವಾರ್ಷಿಕೋತ್ಸವಸುಂಟಿಕೊಪ್ಪ,ಏ.29: ಮಾದಾಪುರ ರಸ್ತೆಯ ಬಳಿಯಿರುವ ವೃಕ್ಷೋದ್ಭವ ಶ್ರೀ ಶಕ್ತಿ ಮಹಾಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವವು ಮೇ1 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ 8.15 ರಿಂದ ಉಚಿತ ಆರೋಗ್ಯ ಶಿಬಿರ *ಗೋಣಿಕೊಪ್ಪಲು, ಏ. 29: : ಉಚಿತ ಕ್ಯಾನ್ಸರ್, ಮೂತ್ರಪಿಂಡ ಹಾಗೂ ಕೀಲು ಮತ್ತು ಮೂಳೆ ತಪಾಸಣೆ ಗೋಣಿಕೊಪ್ಪಲು ಬ್ಲೂ ಆರ್ಕೇಡ್ ಪಾಲಿ ಕ್ಲಿನಿಕ್, ಬ್ಲೂ ಆರ್ಕೇಡ್ ಮೆಡಿಕಲ್ ಅಂತರ್ರಾಷ್ಟ್ರೀಯ ನೃತ್ಯ ದಿನಾಚರಣೆಮಡಿಕೇರಿ, ಏ. 29: ಮಡಿಕೇರಿಯ ನೃತ್ಯ ಸಂಸ್ಥೆಯಾಗಿರುವ ಕಿಂಗ್ಸ್ ಆಫ್ ಕೂರ್ಗ್‍ನಲ್ಲಿ ಅಂತರ್ರಾಷ್ಟ್ರೀಯ ನೃತ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಒಂದು ದಿನದ ನೃತ್ಯ ಶಿಬಿರ ನಾಳೆ ಬೇಸಿಗೆ ಶಿಬಿರ ಸಮಾರೋಪಮಡಿಕೇರಿ, ಏ. 29: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಜ್ಞಾಪಕಾರ್ಥ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 28ನೇ ವರ್ಷದ ಉಚಿತ ಬೇಸಿಗೆ ಶಿಬಿರದಲ್ಲಿ ಇಂದು ಶಿಬಿರಾರ್ಥಿಗಳಿಗೆ
ಚಿಕಿತ್ಸೆಗೆ ನೇರವು ನೀಡಿಮಡಿಕೇರಿ, ಏ. 29: ನಾನು ಕಗ್ಗೋಡ್ಲು ಗ್ರಾಮದ ಬಡ ಕೂಲಿ ಕಾರ್ಮಿಕ ಮೋಹನ್ ಅವರ ಪತ್ನಿ ಬಿ.ಎಂ. ದಮಯಂತಿ (40) ಎರಡು ಕಿಡ್ನಿ ವೈಪಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೃಕ್ಷ ಗಣಪತಿ ವಾರ್ಷಿಕೋತ್ಸವಸುಂಟಿಕೊಪ್ಪ,ಏ.29: ಮಾದಾಪುರ ರಸ್ತೆಯ ಬಳಿಯಿರುವ ವೃಕ್ಷೋದ್ಭವ ಶ್ರೀ ಶಕ್ತಿ ಮಹಾಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವವು ಮೇ1 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ 8.15 ರಿಂದ
ಉಚಿತ ಆರೋಗ್ಯ ಶಿಬಿರ *ಗೋಣಿಕೊಪ್ಪಲು, ಏ. 29: : ಉಚಿತ ಕ್ಯಾನ್ಸರ್, ಮೂತ್ರಪಿಂಡ ಹಾಗೂ ಕೀಲು ಮತ್ತು ಮೂಳೆ ತಪಾಸಣೆ ಗೋಣಿಕೊಪ್ಪಲು ಬ್ಲೂ ಆರ್ಕೇಡ್ ಪಾಲಿ ಕ್ಲಿನಿಕ್, ಬ್ಲೂ ಆರ್ಕೇಡ್ ಮೆಡಿಕಲ್
ಅಂತರ್ರಾಷ್ಟ್ರೀಯ ನೃತ್ಯ ದಿನಾಚರಣೆಮಡಿಕೇರಿ, ಏ. 29: ಮಡಿಕೇರಿಯ ನೃತ್ಯ ಸಂಸ್ಥೆಯಾಗಿರುವ ಕಿಂಗ್ಸ್ ಆಫ್ ಕೂರ್ಗ್‍ನಲ್ಲಿ ಅಂತರ್ರಾಷ್ಟ್ರೀಯ ನೃತ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಒಂದು ದಿನದ ನೃತ್ಯ ಶಿಬಿರ
ನಾಳೆ ಬೇಸಿಗೆ ಶಿಬಿರ ಸಮಾರೋಪಮಡಿಕೇರಿ, ಏ. 29: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಜ್ಞಾಪಕಾರ್ಥ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 28ನೇ ವರ್ಷದ ಉಚಿತ ಬೇಸಿಗೆ ಶಿಬಿರದಲ್ಲಿ ಇಂದು ಶಿಬಿರಾರ್ಥಿಗಳಿಗೆ