ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಮಡಿಕೇರಿ, ಅ. 22: ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಸಂಸ್ಥೆ ವತಿಯಿಂದ ಕರ್ನಾಟಕ ಸಬ್ ಜೂನಿಯರ್ 17 ವಯೋಮಿತಿ ಬಾಲಕರ ಹಾಗೂ 21 ವಯೋಮಿತಿ ಬಾಲಕಿಯರ ತಂಡಗಳಿಗೆ
ಸಂತ್ರಸ್ತರಿಗೆ ತೆರಿಗೆ ಹೊರೆ : ತಾ. 25 ರಂದು ಜೆಡಿಎಸ್ ಪ್ರತಿಭಟನೆಮಡಿಕೇರಿ, ಅ. 22: ಮಳೆ ಸಂಕಷ್ಟದ ನಡುವೆಯೂ ಸ್ಥಳೀಯ ಸಂಸ್ಥೆಗಳ ಮೂಲಕ ಸರಕಾರ ದುಬಾರಿ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಜಾತ್ಯತೀತ ಜನತದಳದ
ನಂಜರಾಯಪಟ್ಟಣವನ್ನು ಹೋಬಳಿ ಕೇಂದ್ರವಾಗಿಸಲು ಒತ್ತಾಯ*ಸಿದ್ಧಾಪುರ, ಅ. 22: ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ರಚನೆಯಾದ ಕಾವೇರಿ ತಾಲೂಕಿಗೆ ಎಲ್ಲಾ ರೀತಿಯಲ್ಲೂ ಭೌಗೋಳಿಕವಾಗಿ ಸಶಕ್ತವಾದ ನಂಜರಾಯಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿಸಬೇಕೆಂದು ಒತ್ತಾಯಿಸಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು. ನಂಜರಾಯಪಟ್ಟಣ ಮಹಿಳಾ
ವಿದ್ಯಾಭ್ಯಾಸದ ಭದ್ರ ಅಡಿಪಾಯಕ್ಕೆ ಸಂಘಟನೆ ನೆರವಾಗಬೇಕು: ನವೀನ್ ಚಂದ್ರಮಡಿಕೇರಿ, ಅ. 22: ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವಾದರ್ಶ ದೊಂದಿಗೆ ಮುನ್ನಡೆಯುವದರ ಜತೆಗೆ ಇಂದು ಸಮಾಜದ ಉನ್ನತಿಗೆ ಶಿಕ್ಷಣ ಅತ್ಯವಶ್ಯಕವಾಗಿದ್ದು, ಮಕ್ಕಳ ವಿದ್ಯಾಭ್ಯಾಸದ ಭದ್ರ ಅಡಿಪಾಯಕ್ಕೆ ಸಂಘಟನೆ ನೆರವಾಗಬೇಕು
ಇಂದು ಕಣ್ಣುಪೊರೆ ಶಸ್ತ್ರ ಚಿಕಿತ್ಸಾ ಶಿಬಿರಮಡಿಕೇರಿ, ಅ. 22: ಜಿಲ್ಲಾ ಪಂಚಾಯಿತಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋದಕ ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ