ಪೌರ ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ...!ಗೋಣಿಕೊಪ್ಪಲು, ಅ. 30: ವಾಣಿಜ್ಯ ನಗರ ಗೋಣಿಕೊಪ್ಪಲುವಿ ನಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ ದಿನನಿತ್ಯ ನಗರದ ಶುಚಿತ್ವ ಕಾರ್ಯ ನಡೆಸುವ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ದಶಕಗಳಿಂದ
ಟಿಪ್ಪು ಪಾಠ ಇಲ್ಲ : ಬಿಎಸ್ವೈ ಸ್ಪಷ್ಟನೆಬೆಂಗಳೂರು, ಅ. 30: ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯದಿಂದಲೇ ತೆಗೆದುಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಈ ವಿಚಾರವನ್ನು
‘ಗೆಸ್ಸಿಂಗ್ ನಂಬರ್’ ಲಾಟರಿ ದಂಧೆಮಡಿಕೇರಿ, ಅ. 30: ಒಂದು ಕಾಲದಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಲಾಟರಿಯದ್ದೇ ಹವಾ. 10 ರೂ. ಲಾಟರಿ ತೆಗೆದು ಕೋಟ್ಯಾಧಿಪತಿಯಾದವರೂ ಇದ್ದಾರೆ, ಲಾಟರಿಯಿಂದ ಕೋಟ್ಯಾಧೀಶರು ಭಿಕ್ಷುಕರಾಗಿದ್ದುಂಟು. ರಾಜ್ಯದಲ್ಲಿ
ಹೆದ್ದಾರಿಯಲ್ಲಿ ಬೀಡಾಡಿ ದನಗಳಿಂದ ಹೆಚ್ಚುತ್ತಿರುವ ಅಪಘಾತಗಳುಕಣಿವೆ, ಅ. 30: ಮೈಸೂರು ಬಂಟ್ವಾಳ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು, ದುಬಾರೆ ಹಾಗೂ ಆನೆಕಾಡು ವ್ಯಾಪ್ತಿಯ ರಸ್ತೆಗಳ ಎರಡೂ ಕಡೆಗಳಲ್ಲಿ ಬೀಡಾಡಿ ದನಗಳಿಂದಾಗಿ ಅಪಘಾತ ಹಾಗೂ ಅವಘಡಗಳು
ಕಾಳಿಂಗ ಸರ್ಪ ಸೆರೆಮಡಿಕೇರಿ, ಅ. 30: ಕಾರುಗುಂದ ಶಂಭು ಎಂಬವರ ಮನೆಯಲ್ಲಿ 10 ಅಡಿ ಉದ್ದ, 20 ಕೆ.ಜಿ. ತೂಕದ ಕಾಳಿಂಗ ಸರ್ಪ ಪತ್ತೆಯಾಗಿದೆ. ಕಾಳಿಂಗ ಸರ್ಪವನ್ನು ಸ್ನೇಕ್ ಗಗನ್